Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಾನ್ ಆಗಿದ್ದು ಹೇಗೆ?- ಕಥೆ ಬಿಚ್ಚಿಟ್ಟಿದ್ದ ಮುತ್ತಪ್ಪ ರೈ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಡಾನ್ ಆಗಿದ್ದು ಹೇಗೆ?- ಕಥೆ ಬಿಚ್ಚಿಟ್ಟಿದ್ದ ಮುತ್ತಪ್ಪ ರೈ

Bengaluru City

ಡಾನ್ ಆಗಿದ್ದು ಹೇಗೆ?- ಕಥೆ ಬಿಚ್ಚಿಟ್ಟಿದ್ದ ಮುತ್ತಪ್ಪ ರೈ

Public TV
Last updated: May 15, 2020 9:38 am
Public TV
Share
3 Min Read
muttappa rai
SHARE

– ನನ್ನ ಪಬ್ಲಿಸಿಟಿಗೆ ನನ್ನ ಸಿಂಪ್ಲಿಸಿಟಿಯೇ ಕಾರಣ
– ಕೊಟ್ಟ ಮಾತು ತಪ್ಪಿದವನಲ್ಲ
– ಜನರಿಗೆ ಸಹಾಯ ಮಾಡುವವ, ನ್ಯಾಯ ಕೊಡಿಸೋನೆ ಡಾನ್

ಬೆಂಗಳೂರು: ಭೂಗತ ಜಗತ್ತಿನ ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ರೈ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ ಜಾವ 2.10ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

Muthappa Rai 1

ಮುತ್ತಪ್ಪ ರೈ ಈ ಹಿಂದೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ತಾವು ಡಾನ್ ಆಗಿದ್ದ ಸ್ಟೋರಿಯನ್ನು ಬಿಚ್ಚಿಟ್ಟಿದ್ದರು. ಪುತ್ತೂರಿನಿಂದ ಬಂದು ಸಾಮಾನ್ಯ ಮುತ್ತಪ್ಪ ರೈ ಆಗಿದ್ದರು. ಇದುವರೆಗೂ ಮುತ್ತಪ್ಪ ರೈ ಮನೆಯಿಂದ ಯಾರಿಗೂ ಅನ್ಯಾಯ ಆಗಿಲ್ಲ. ನಮ್ಮ ಮನೆಯವರು ಅನೇಕರಿಗೆ ನ್ಯಾಯ ಕೊಡಿಸಿದ್ದಾರೆ. ನಾನು ವಿಜಯ ಬ್ಯಾಂಕಿಗೆ ಸೇರಿದ್ದೇ ಒಂದು ವಿಶೇಷ. ಬ್ಯಾಂಕಿನ ವಿರುದ್ಧವಾಗಿ ಧ್ವನಿ ಎತ್ತಿದ್ದವರನ್ನು ಅಡಗಿಸಲು ಬ್ಯಾಂಕ್ ಪರವಾಗಿ ನಾನು ಕೆಲಸಕ್ಕೆ ಹೋಗಿದ್ದೆ ಎಂದು ತಿಳಿಸಿದ್ದರು.

ಬ್ಯಾಂಕಿನಲ್ಲಿ 6-7 ವರ್ಷ ಕೆಲಸ ಮಾಡಿ ರಾಜೀನಾಮೆ ಕೊಟ್ಟು ಹೊರಬಂದೆ ಎಂದು ಹೇಳಿದ್ದರು. ನನಗೆ ಡಾನ್ ಆಗಬೇಕೆಂಬ ಆಸೆಯೂ ಇರಲಿಲ್ಲ. ಡಾನ್ ಪದದ ಅರ್ಥವೂ ಗೊತ್ತಿರಲಿಲ್ಲ. ಜನರು ಪ್ರೀತಿಯಿಂದ ನನ್ನನ್ನು ಡಾನ್ ಆಗಿ ಮಾಡಿದರು. ಹೀಗಾಗಿ ನಾನು ಪ್ರೀತಿಯಿಂದ ಡಾನ್ ಆದೆ ಹೊರತು ಯಾವುದೇ ರೂಲ್, ಆರ್ಡರ್ ಮಾಡಿ ಡಾನ್ ಆಗಿಲ್ಲ. ಇವತ್ತು ನನ್ನ ಪಬ್ಲಿಸಿಟಿಗೆ ನನ್ನ ಸಿಂಪ್ಲಿಸಿಟಿಯೇ ಕಾರಣ ಎಂದಿದ್ದರು.

muthappa rai 29022020

ಬ್ಯಾಂಕಿನಲ್ಲಿದ್ದಾಗ ಬ್ರಿಗೇಡ್ ರೋಡಿನಲ್ಲಿ ಹೋಟೆಲ್ ನಡೆಸಲು ಅವಕಾಶ ಸಿಕ್ಕಿತ್ತು. ನಾನು ಅಷ್ಟು ಹಣ ನನ್ನ ಬಳಿ ಇಲ್ಲ ಎಂದು ಕ್ಯಾನ್ಸಲ್ ಮಾಡಿದೆ. ಆದರೆ ಬಾಡಿಗೆ ಏನು ಬೇಡ ಒಂದು ವರ್ಷ ಹೋಟೆಲ್ ನಡೆಸಿ ಸಾಕು ಎಂದು ಕೊಟ್ಟರು. ಯಾಕೆಂದರೆ ಅಲ್ಲಿ ತುಂಬಾ ರೋಡಿಗಳಿದ್ದರು. ಕೊನೆಗೆ ನಾನು ಚಾಲೆಂಜ್ ರೀತಿ ಹೋಟೆಲ್ ನಡೆಸಲು ಶುರು ಮಾಡಿದೆ. ಆಗ ಬಂದ ರೌಡಿಗಳನ್ನು ಹೊಡೆದು ಓಡಿಸಿದೆ. ಈ ವೇಳೆ ನನಗೆ ಹೋಟೆಲ್ ನಡೆಸಲು ಕೊಟ್ಟವರೆ ಒಂದು ವರ್ಷ ಆದ ಮೇಲೆ ಬಿಟ್ಟುಕೊಡುತ್ತಾನೆ ಎಂದು ಅನುಮಾನಪಟ್ಟರು. ಒಂದು ವರ್ಷದ ಬಳಿಕ ಹೋಟೆಲ್ ಬಿಟ್ಟುಕೊಡಲು ಕೇಳಿದರು. ಆಗ ತಕ್ಷಣ ಹೋಟೆಲ್ ಕೀ ಕೊಟ್ಟೆ. ನನ್ನ ಜೀವನದಲ್ಲಿ ಯಾವತ್ತೂ ಕೊಟ್ಟ ಮಾತು ತಪ್ಪಿದವನಲ್ಲ ಎಂದು ಧೈರ್ಯದ ಬಗ್ಗೆ ಮಾತನಾಡಿದ್ದರು.

ಆಗ ನನ್ನ ಧೈರ್ಯವನ್ನು ನೋಡಿ ಸರ್ಕಾರಕ್ಕೆ ಸಮಸ್ಯೆಯಾಗಿತ್ತು. ಬೆಂಗಳೂರಿನಲ್ಲಿ ಕೇರಳದ ರಶೀದ್ ಅವರು ಲಾಕ್ ಅಪ್‍ನಲ್ಲಿ ಮೃತಪಟ್ಟಿದ್ದರು. ಇದು ದೊಡ್ಡ ಸುದ್ದಿಯಾಗಿ ಹೋಮ್ ಮಿನಿಸ್ಟರ್‍ಗೆ ವಾರೆಂಟ್ ಜಾರಿಯಾಗುವ ಪರಿಸ್ಥಿತಿ ಬಂದಿತ್ತು. ಆಗ ಪೊಲೀಸರು ಬಂದು ಸಹಾಯ ಮಾಡಿ ಎಂದಿದ್ದರು. ನಾನು ಪೊಲೀಸರು ಹಿಂದೆ ಬೆಂಬಲವಾಗಿ ನಿಂತೆ. ಅಲ್ಲಿಂದ ನನಗೆ ಸಮಸ್ಯೆ ಶುರುವಾಯಿತು. ಪೊಲೀಸರಲ್ಲೇ ಮೂರು ಗುಂಪುಗಳಾಗಿತ್ತು. ಅದರಲ್ಲಿ ಒಂದು ಗುಂಪು ನನ್ನ ವಿರುದ್ಧವಾಗಿ ಅನೇಕ ಕೇಸ್‍ಗಳನ್ನು ಹಾಕಿ ಡಾನ್ ಆಗಿ ಮಾಡಿದರು. ಆದರೆ ಕೋರ್ಟಿನಲ್ಲಿ ಅದರಲ್ಲೂ ಪೊಲೀಸರು ಮುಂದೆಯೇ 5 ಗುಂಡು ನನಗೆ ಬಿದ್ದಿತ್ತು. ಆದರೂ ನಾನು ಮತ್ತೆ ಬದುಕಿದೆ ಎಂದು ಡಾನ್ ಆದ ಕಥೆ ಬಿಚ್ಚಿಟ್ಟಿದ್ದರು.

ಜನರಿಗೆ ಸಹಾಯ ಮಾಡುವವನೇ ಡಾನ್, ಜನರಿಗೆ ನ್ಯಾಯ ಒದಗಿಸಿ ಕೊಡುತ್ತಾನೋ ಅವನೇ ಡಾನ್. ಸುಲಿಗೆ ಮಾಡುವುದು, ಬೆದರಿಸುವವನು ಡಾನ್ ಅಲ್ಲ. ನನ್ನ ನೋಡಿ ಭಯ ಪಡಿಸುವ ಜನರಿದ್ದರು. ಹೀಗಾಗಿ ಜನರು ಭಯಪಡುತ್ತಿದ್ದರು. ಆದರೆ ನಾನು ಜನರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದೆ. ಕೆಲವು ಅಹಸಾಯಕರಿಗೆ ಸಹಾಯ ಮಾಡುವಾಗ ನನಗೆ ಖುಷಿಯಾಗಿತ್ತು. ಡಾನ್ ಆಗಿದ್ದರಿಂದ ನನಗೆ ಬೇಸರ ಇರಲಿಲ್ಲ. ನನ್ನ ವಿರೋಧಿಗಳು ಹೋರಾಡುವುದು ಎಂದರೆ ನನಗೆ ಇಷ್ಟ. ನಾನು ಜೀವನದಲ್ಲೀ ಯಾವತ್ತೂ ಸೋತಿಲ್ಲ. ಹೀಗಾಗಿ ನಾನು ಕ್ಯಾನ್ಸರಿನಿಂದ ಗೆಲ್ಲಬೇಕೆಂದು ಹೋರಾಡುತ್ತಿದ್ದೇನೆ ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದರು.

TAGGED:bengaluruFormer donmuttappa raiPublic TVಪಬ್ಲಿಕ್ ಟಿವಿಬೆಂಗಳೂರುಮಾಜಿ ಡಾನ್ಮುತ್ತಪ್ಪ ರೈ
Share This Article
Facebook Whatsapp Whatsapp Telegram

Cinema news

Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi
kannada actor daali dhananjaya and his wife dr dhanyatha have been blessed with a baby boy
ಡಾಲಿ ಈಗ ಡ್ಯಾಡಿ – ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ
Cinema Karnataka Latest Sandalwood Top Stories
Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood

You Might Also Like

West Bengal TMC BJP Clash
Crime

ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿ – ಬಿಜೆಪಿ ನಡುವೆ ಘರ್ಷಣೆ

Public TV
By Public TV
16 seconds ago
Mumbai Watermelon Death
Latest

ಮುಂಬೈ ಕುಟುಂಬದ ಸಾವಿಗೆ ಕಲ್ಲಂಗಡಿ ಕಾರಣವಲ್ಲ – ಮೃತರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆ

Public TV
By Public TV
6 minutes ago
BN Lavanya
Bengaluru City

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎಸ್ಪಿ ಲಾವಣ್ಯ ಸಾವು

Public TV
By Public TV
1 hour ago
Kolar Photographer Suicide
Crime

ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಫೋಟೋಗ್ರಾಫರ್ ಆತ್ಮಹತ್ಯೆ

Public TV
By Public TV
1 hour ago
BY Vijayendra 1
Districts

ಮೇ 8ರಂದು ಮಿನಿ ದಸರಾ ಮಾದರಿಯಲ್ಲಿ ಯಡಿಯೂರಪ್ಪನವರ ಪುರ ಪ್ರವೇಶ: ವಿಜಯೇಂದ್ರ

Public TV
By Public TV
2 hours ago
petrol bunk karwar
Latest

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌; ಉತ್ತರ ಕನ್ನಡದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಕೊರತೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?