Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ: ಮೋದಿ ಬಣ್ಣನೆ Live Updates
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Latest | ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ: ಮೋದಿ ಬಣ್ಣನೆ Live Updates

Latest

ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ: ಮೋದಿ ಬಣ್ಣನೆ Live Updates

Last updated: November 28, 2025 2:09 pm
By
Public TV
Share
0 Min Read
pm modi udupi 107
6 months agoNovember 28, 2025 2:07 pm

ಮಂಗಳೂರು ಏರ್ಪೋರ್ಟ್‌ನಿಂದ ಗೋವಾಗೆ ಮೋದಿ

ಉಡುಪಿ ಕಾರ್ಯಕ್ರಮ ಮುಗಿಸಿ ಮೋದಿ ಅವರು ಮಂಗಳೂರು ಏರ್‌ಪೋರ್ಟ್‌ಗೆ ತೆರಳಿದರು. ಅಲ್ಲಿಂದ ಗೋವಾ ಹಾರಿದ್ದಾರೆ. ಗೋವಾ ಪರ್ತಗಾಳಿ ಮಠದ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.

6 months agoNovember 28, 2025 1:29 pm

ಕೃಷ್ಣಮಠದಿಂದ ಆದಿ ಉಡುಪಿ ಹೆಲಿಪ್ಯಾಡ್‌ಗೆ ಮೋದಿ

ಉಡುಪಿಯಲ್ಲಿ ಎರಡೂವರೆ ಗಂಟೆಗಳ ಮೋದಿ ಪ್ರವಾಸ ಪೂರ್ಣ

ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಹೆಚ್ಚು ಸಮಯ ಉಡುಪಿಯಲ್ಲಿ ಕಳೆದ ಮೋದಿ

ಮಂಗಳೂರಿಗೆ ತೆರಳಿ, ಗೋವಾಕ್ಕೆ ಹಾರಲಿರುವ ನಮೋ

ಗೋವಾ ಪರ್ತಗಾಳಿ ಮಠದ ಕಾರ್ಯಕ್ರಮಕ್ಕೆ ಮೋದಿ

6 months agoNovember 28, 2025 1:24 pm

ಪ್ರಧಾನಿ ನರೇಂದ್ರ ಮೋದಿಯನ್ನು ಬೀಳ್ಕೊಡಲು ಆದಿ ಉಡುಪಿ ಹೆಲಿಪ್ಯಾಡಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

vlcsnap 2025 11 28 13h27m34s179
6 months agoNovember 28, 2025 1:16 pm

ಧರ್ಮೋ ರಕ್ಷತಿ ರಕ್ಷಿತಃ ಮಂತ್ರ ಪಠಿಸಿದ ಮೋದಿ

ಪಹಲ್ಗಾಮ್‌ನಲ್ಲಿ ಕನ್ನಡಿಗರು ಪ್ರಾಣ ತೆತ್ತರು.

ನವಭಾರತ ಯಾರ ಮುಂದೆಯೂ ತಲೆಬಾಗಲ್ಲ.

ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು.

ಮಹಿಳೆಯರು, ನಾಗರಿಕರ ರಕ್ಷಣೆ ನಮ್ಮ ಹೊಣೆ ಎಂದ ಮೋದಿ.

6 months agoNovember 28, 2025 1:13 pm
6 months agoNovember 28, 2025 1:10 pm

ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ: ಮೋದಿ

ಮಧ್ವಾಚಾರ್ಯರರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ.

ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಧರ್ಮ‌ಕಾರ್ಯದಲ್ಲಿ ತೊಡಗಿವೆ.

ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ.

ನನ್ನಂತ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು.

ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ ಎಂದು ಮೋದಿ ಹೇಳಿದರು.

6 months agoNovember 28, 2025 1:08 pm

ಉಡುಪಿ ಕ್ಷೇತ್ರ ಭಕ್ತಿ ಹಾಗೂ ಸೇವೆಯ ಸಂಗಮ‌ ಕ್ಷೇತ್ರ

ಮೂರು ದಿನದ ಹಿಂದೆ ನಾನು ಅಯೋಧ್ಯೆಯಲ್ಲಿ ಇದ್ದೆ.

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಧರ್ಮಧ್ವಜ ಸ್ಥಾಪನೆ ಆಗಿದೆ.

ಅಯೋಧ್ಯೆಯಿಂದ ಉಡುಪಿಯವರೆಗೂ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ ಎಂದು ಮೋದಿ ಬಣ್ಣನೆ.

6 months agoNovember 28, 2025 1:06 pm

ಮೋದಿ ಪ್ರಣಾಮ

ಜನಸಂಖ್ಯೆಯಲ್ಲಿ ನಮ್ಮ ವಿ.ಎಸ್.ಆಚಾರ್ಯರನ್ನ ಆಯ್ಕೆ‌ ಮಾಡಿ‌ ಕೊಟ್ಟಿದ್ದು ಉಡುಪಿಯ ಜನ

ಲಕ್ಷ ಕಂಠದ ಮೂಲಕ ಗೀತಾ ಪಠಣ ಒಂದೇ ಸ್ಥಳದಲ್ಲಿ ಆಗಿರೋದು ಹೊಸ ಶಕ್ತಿ ನೀಡಿದೆ.

ಈ ಕೆಲಸ‌ ಮಾಡಿರೋ ಸುಗುಣೇಂದ್ರ ಸ್ವಾಮೀಜಿಗೆ ಇವತ್ತಿನ ದಿನ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದು ಮೋದಿ ಭಾಷಣ.

6 months agoNovember 28, 2025 1:03 pm

ಮೋದಿ ಭಾಷಣ

pm modi udupi 1
6 months agoNovember 28, 2025 12:56 pm

ಪ್ರಧಾನಿ ಮೋದಿ ಮಾತು

ನನ್ನ ಜನ್ಮ‌ ಗುಜರಾತ್‌ನಲ್ಲಿ ಆಗಿದೆ. ಗುಜರಾತ್ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆತ್ಮೀಯ, ಆಧ್ಯಾತ್ಮಿಕ ಖುಷಿ‌ ನೀಡಿದೆ. ಉಡುಪಿ‌ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಲಕ್ಷ ಕಂಠದ ಮೂಲಕ ಗೀತಾದ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದೆ.

6 months agoNovember 28, 2025 12:54 pm

ಮೋದಿ ಪಠಿಸಿದ ಪುರುಷೋತ್ತಮ ಯೋಗ ಸೂಕ್ತದ ಸಾರಾಂಶ

ʼನಿನ್ನ ಕರ್ಮವನ್ನು ನೀನು ಮಾಡು ಫಲಾಫಲದ ಚಿಂತೆ ಬಿಡು’. ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಕಿವಿಮಾತು. ಜಗತ್ತು ಆತ್ಮ ಪರಮಾತ್ಮನ ಕುರಿತಾದ ಗೂಡತತ್ವ. ಜ್ಞಾನವನ್ನು ಗ್ರಹಿಸುವ ಮೂಲಕ ಅಂತಿಮ ಸತ್ಯ ದರ್ಶನ. 15ನೇ ಅಧ್ಯಾಯವನ್ನು ಅರ್ಥ ಮಾಡಿಕೊಂಡವನು ಪರಿಪೂರ್ಣತೆಯನ್ನು ಕಾಣುತ್ತಾನೆ.

6 months agoNovember 28, 2025 12:52 pm

ಎಲ್ಲರಿಗೂ ನಮಸ್ಕಾರ; ಕನ್ನಡದಲ್ಲೇ ಮೋದಿ‌ ಭಾಷಣ ಆರಂಭ

ಜೈ ಶ್ರೀಕೃಷ್ಣ ಎಂದು ಮೂರು ಬಾರಿ ಮೋದಿ ಘೋಷಣೆ

ಸಭೆಯಲ್ಲಿ ಮೋದಿ ಭಾವಚಿತ್ರ ಹಿಡಿದು‌ ಕೂತಿದ್ದ ಬಾಲಕಿ

ಪೋಟೊ ತೆಗೆದುಕೊಂಡು ಬಾಲಕಿಯ ವಿಳಾಸ ಸಂಗ್ರಹಿಸಲು‌ ಮೋದಿ‌ ಸೂಚನೆ

6 months agoNovember 28, 2025 12:51 pm

ಪ್ರಧಾನಿ ಮೋದಿಗೆ ಬೆಳ್ಳಿಯ ಕಡೆಗೋಲು

ಮರದ ಬೆಳ್ಳಿ ಮುಚ್ಚಿಸಿದ ಮೊಸರು ಕಡೆಯುವ ಕಡೆಗೋಲು

ಉಡುಪಿ ಶ್ರೀ ಕೃಷ್ಣನ ಕೈಯಲ್ಲಿ ಇರುವುದು ಇದೇ ಕಡೆಗೋಲು

ಮೊಸರಿನಿಂದ ಬೆಣ್ಣೆಯನ್ನು ಬೇರ್ಪಡಿಸುವ ಕಡೆಗೋಲು

6 months agoNovember 28, 2025 12:44 pm

ಭಗವದ್ಗೀತೆಯ 15 ನೇ ಅಧ್ಯಾಯ ಪಠಣ ಮಾಡಿದ ಪ್ರಧಾನಿ ಮೋದಿ

ಮೋದಿ‌ ಜೊತೆ ವೇದಿಕೆಯಲ್ಲಿದ್ದ ಗಣ್ಯರಿಂದ ಪಠಣ

modi bhagavad gita
6 months agoNovember 28, 2025 12:39 pm

ರಾಷ್ಟ್ರ ರಕ್ಷಣೆಗೆ ಕೈಗೆ ರಕ್ಷೆ ಕಟ್ಟುವುದರ ಮೂಲಕ ಸನ್ಮಾನ

ಭಾರತ ಭಾಗ್ಯ ವಿದಾತ ಬಿರುದು ನೀಡಿ ಸನ್ಮಾನ

6 months agoNovember 28, 2025 12:37 pm

ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಂಸ್ಕೃತ ಮಾತು

ಶ್ರೀ ಕೃಷ್ಣನ ಬಳಿ ಪ್ರಧಾನಿ ಮೋದಿ ಅರ್ಜುನನಾಗಿ ಬಂದಿದ್ದಾರೆ

ಅಯೋಧ್ಯೆಯಲ್ಲಿ ರಾಮನನ್ನು ಸ್ಥಾಪಿಸಿ ಕೃಷ್ಣನ ಕ್ಷೇತ್ರಕ್ಕೆ ಮೋದಿ ಆಗಮಿಸಿದ್ದಾರೆ

14 ವರ್ಷದ ಮೇಲೆ ರಾಮ ಅಯೋಧ್ಯೆಗೆ ಮರಳಿದ್ದ

ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 14 ವರ್ಷದ ಹಿಂದೆ ನರೇಂದ್ರ ಮೋದಿಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದರು ಆಗಲು ನಮ್ಮ ಪರ್ಯಾಯ ನಡೆಯುತ್ತಿತ್ತು

ನಮ್ಮದು ಇಂದ್ರ ಪರ್ಯಾಯ ನಾನು ಸುಗುಣೇಂದ್ರ ಅವರು ನರೇಂದ್ರ ಎಂದು ಶ್ರೀಗಳು ಮಾತನಾಡಿದರು.

6 months agoNovember 28, 2025 12:35 pm
pm modi puttige seer
6 months agoNovember 28, 2025 12:31 pm

ಪ್ರಧಾನಿ ಮೋದಿಗೆ ಅಂಗಾರಕ ಅಕ್ಷತೆ

ನರೇಂದ್ರ ಮೋದಿಗೆ ಮಾಧ್ವ ಸಂಪ್ರದಾಯದ ತಿಲಕ

ಮೋದಿ ಹಣೆಗೆ ವಿಶೇಷ ಮಾಧ್ವ ತಿಲಕ

ಅಂಗಾರಕ ಅಕ್ಷತೆ ಇರಿಸಿದ ಪುತ್ತಿಗೆ ಶ್ರೀ

ಹೋಮದ ಮಸಿಯಲ್ಲಿ ತಯಾರಿಸಿರುವ ವಿಶೇಷ ತಿಲಕ

6 months agoNovember 28, 2025 12:31 pm

ವೇದಿಕೆಯಲ್ಲಿ ಮೋದಿಗೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಹಾರಾರ್ಪಣೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಸ್ವಾಗತ ಭಾಷಣ

ಪುತ್ತಿಗೆ ಶ್ರೀ ಸುಗುಣೇಂದ್ರ ಸ್ವಾಮೀಜಿಯವರಿಂದ ಪ್ರಸ್ತಾವಿಕ ಧರ್ಮ ಸಂದೇಶ

6 months agoNovember 28, 2025 12:29 pm
pm modi udupi krishna mutt seers
6 months agoNovember 28, 2025 12:27 pm

ಮೋದಿಗೆ ತಿಲಕವಿಟ್ಟು ತುಳಸಿಮಣಿ ನೀಡಿದ ಸ್ವಾಮೀಜಿ

ಕನಕದಾಸರ ವಿಗ್ರಹಕ್ಕೆ ಹೂಮಾಲೆ ಹಾಕಿದ ಪ್ರಧಾನಿ ಮೋದಿ

ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ಮೋದಿ ನಮಸ್ಕಾರ

ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ

ತೀರ್ಥದ ಜೊತೆ ತುಳಸಿ ಮಣಿಯನ್ನು ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ

6 months agoNovember 28, 2025 12:25 pm

ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ವೇದಿಕೆಗೆ ಆಗಮನ

ಪುತ್ತಿಗೆ ಸುಶೀಂದ್ರ ತೀರ್ಥ ಸ್ವಾಮೀಜಿ

ವಿಶ್ವ ಗೀತಾ ಪರಾಯಣದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ

ವೇದಿಕೆಯಲ್ಲಿ ಮೋದಿಗೆ ಅದ್ದೂರಿ ಸ್ವಾಗತ

ಸಾವಿರಾರು ಮೋದಿ ಅಭಿಮಾನಿಗಳಿಂದ ಜಯಘೋಷ

6 months agoNovember 28, 2025 12:24 pm

ಲಕ್ಷ ಗೀತಾ ಕಂಠ ಪಾರಾಯಣದ ಅಂತ್ಯ

ಭಗವದ್ಗೀತೆಯ 18 ಅಧ್ಯಾಯಗಳ ಪಾರಾಯಣ ಅಂತ್ಯ

6 months agoNovember 28, 2025 12:23 pm

ಕೃಷ್ಣಮಠದಲ್ಲಿ ಮೋದಿ ಐವರು ಸ್ವಾಮೀಜಿಗಳ ಜೊತೆ ಮಾತುಕತೆ

ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ

ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ

ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತಿ

6 months agoNovember 28, 2025 12:21 pm

ಕೃಷ್ಣ ಮಠದಿಂದ ಗೀತಾ ಮಂದಿರ ತೆರಳಿದ ಮೋದಿ

ವಿವಿಧ ವಾದ್ಯಗಳನ್ನು ಪ್ರದರ್ಶನ ಮಾಡಿದ ಕಲಾವಿದರು

ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ

ಧ್ಯಾನ ಮಂದಿರದ ಗೋಡೆಯ ಶಿಲೆಯಲ್ಲಿ ಭಗವದ್ಗೀತೆ ಬರಹ

ಧ್ಯಾನ ಮಂದಿರ ವೀಕ್ಷಣೆ ಮಾಡಿದ ಮೋದಿ

6 months agoNovember 28, 2025 12:20 pm
modi udupi sri krishna mutt
6 months agoNovember 28, 2025 12:16 pm

ಕನಕನ ಕಿಂಡಿ ಮೂಲಕ ʼನಮೋʼ ಶ್ರೀಕೃಷ್ಣ ದರ್ಶನ

modi kanakana kindi lorkd krishna darshan
6 months agoNovember 28, 2025 12:10 pm

Photo Gallery | 17 ವರ್ಷಗಳ ಬಳಿಕ ಕೃಷ್ಣನೂರಿಗೆ ಮೋದಿ – ಅದ್ಧೂರಿ ರೋಡ್‌ ಶೋ ಝಲಕ್‌

– ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ಪುನೀತರಾದ ಮೋದಿ
– ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ https://t.co/IMN2Tfe9Lf#BJP #Drone #ModiRoadShow #NarendraModi #Udupi #UdupiSriKrishnamatha

— PublicTV (@publictvnews) November 28, 2025
6 months agoNovember 28, 2025 12:09 pm
6 months agoNovember 28, 2025 12:06 pm

ಪ್ರಧಾನಿ ಆದ ಬಳಿಕ ಕೃಷ್ಣ ಮಠಕ್ಕೆ ಮೋದಿ ಮೊದಲ ಭೇಟಿ

17 ವರ್ಷಗಳ ಹಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಮೋದಿ

ಅಂದು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ

6 months agoNovember 28, 2025 12:02 pm

ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಮಾಡಿದ ಮೋದಿ

ಸ್ವರ್ಣಲೇಪಿತ ತೀರ್ಥ ಮಂಟಪ ಉದ್ಘಾಟನೆ

ಪುತ್ತಿಗೆ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣ

ಎರಡು ಕೋಟಿ ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ

ದೀಪ ಬೆಳಗುವ ಮೂಲಕ ಉದ್ಘಾಟನೆ ಮಠಾಧೀಶರು ಗಣ್ಯರ ಉಪಸ್ಥಿತಿ

ಮೋದಿಯಿಂದ ಮುಖ್ಯಪ್ರಾಣ ದೇವರ ಗರುಡ ದೇವರ ದರ್ಶನ

6 months agoNovember 28, 2025 11:54 am

ಮಧ್ವ ಸರೋವರ ವೀಕ್ಷಿಸಿದ ಮೋದಿ

ಶ್ರೀ ಕೃಷ್ಣ ಮಠದ ಮಹಾದ್ವಾರದಲ್ಲಿ ಮೋದಿಗೆ ಪೂರ್ಣ ಕುಂಭ ಸ್ವಾಗತ

ಮಠದ ಪ್ರಮುಖರಿಂದ ಜನಪ್ರತಿನಿಧಿಗಳಿಂದ ಸ್ವಾಗತ

ಮಧ್ವ ಸರೋವರಕ್ಕೆ ತೆರಳಿದ ಪ್ರಧಾನಿ

ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಮಠದೊಳಗೆ ತೆರಳಿದ ನಮೋ

6 months agoNovember 28, 2025 11:46 am

ರಥಬೀದಿ ತಲುಪಿದ ಪ್ರಧಾನಿ ಮೋದಿ

ಅಷ್ಟಮಠಗಳನ್ನು ವೀಕ್ಷಿಸುತ್ತಾ ಸಾಗಿದ ನಮೋ

ಕನಕ ಗೋಪುರದ ಮುಂದೆ ಇಳಿದ ಮೋದಿ

ಕನಕದಾಸರ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಕೆ

ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ

ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟನೆ ಮಾಡಿದ ಮೋದಿ

6 months agoNovember 28, 2025 11:43 am

ಕೃಷ್ಣ ಮಠದತ್ತ ಬಂದ ಮೋದಿ

ರೋಡ್ ಶೋ ಮುಗಿಸಿ ದೇವಸ್ಥಾನ ಬಳಿ ಬಂದ ಪ್ರಧಾನಿ‌ ನರೇಂದ್ರ ಮೋದಿ

pm modi udupi road show
6 months agoNovember 28, 2025 11:39 am

ಉಡುಪಿಯ ಕಲ್ಸಂಕ ಜಂಕ್ಷನ್ ತಲುಪಿದ ಮೋದಿ ರೋಡ್ ಶೋ

ಕೆಲವೇ ಕ್ಷಣದಲ್ಲಿ ಕೃಷ್ಣಮಠದ ಪಾರ್ಕಿಂಗ್ ಏರಿಯಾ ಮೂಲಕ ಮಠಕ್ಕೆ ಮೋದಿ

6 months agoNovember 28, 2025 11:31 am

ಮೋದಿ.. ಮೋದಿ.. ಜಯಘೋಷ

ಉಡುಪಿಯ ಸಿಟಿ ಬಸ್ ನಿಲ್ದಾಣ ರಸ್ತೆಗೆ ಆಗಮಿಸಿದ ಪ್ರಧಾನಿ ಮೋದಿ

ಪ್ರಧಾನಿಗೆ ಪುಷ್ಪಮಳೆ ಸುರಿಸಿದ ಬಿಜೆಪಿ ಕಾರ್ಯಕರ್ತರು

ರಸ್ತೆ ಎರಡು ಬದಿಗಳಲ್ಲಿ ಸೇರಿರುವ ಜನಸಾಗರ

ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಂಡು ಜೈಕಾರ ಹಾಕಿದ ಸಾವಿರಾರು‌ ಮಂದಿ

ಹುಲಿ ವೇಷ ಕುಣಿತದ ಮೂಲಕ ಸ್ವಾಗತ ಕೋರಿದ ಸಾಂಸ್ಕೃತಿಕ ತಂಡ

ಜನರತ್ತ ಕೈ ಬೀಸಿದ ಮೋದಿ

ಕಾರಿನಲ್ಲಿ ನಿಂತು ಜನರತ್ತ ಪುಷ್ಪ ಹಾಕಿದ ನಮೋ

6 months agoNovember 28, 2025 11:23 am

ಉಡುಪಿಯಲ್ಲಿ ಮೋದಿ ರೋಡ್‌ಶೋ

pm modi road show
6 months agoNovember 28, 2025 11:21 am

ಮಂಗಳೂರು‌ ವಿಮಾನ‌ ನಿಲ್ದಾಣದಲ್ಲಿ‌ ಪ್ರಧಾನಿಗೆ ದಿನೇಶ್‌ ಗುಂಡೂರಾವ್‌ ಸ್ವಾಗತ

caf323a5 77dd 4c29 8fc1 d3f777941a63
6 months agoNovember 28, 2025 10:58 am

ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಮೋದಿ ಆಗಮನ

pm modi helicopter
6 months agoNovember 28, 2025 10:55 am

6 months agoNovember 28, 2025 10:52 am

ಮೋದಿ ನೋಡಲು ಜನರ ಜಮಾವಣೆ

udupi people
6 months agoNovember 28, 2025 10:35 am

ಉಡುಪಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ

ಉಡುಪಿಯ ಎರಡು ರಸ್ತೆಗಳಲ್ಲಿ ನಿಂತಿರುವ ಸಾವಿರಾರು ಮಂದಿ

ಮೋದಿಯವರ ಮುಖವಾಡ, ಕೇಸರಿ ಟೋಪಿ, ಕೇಸರಿ ಶಾಲು ಹಾಕಿಕೊಂಡು ನಿಂತಿರುವ ಸಾವಿರಾರು ಮಂದಿ

ಉಡುಪಿಯ ಸಿಟಿ ಬಸ್ ನಿಲ್ದಾಣ ರಸ್ತೆಯಲ್ಲಿ ಸಾಗಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ರೋಡ್ ಶೋ

modi people
6 months agoNovember 28, 2025 10:30 am

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ

ಮಂಗಳೂರಿನ ಬಜಪೆಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಸೇನಾ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ

ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿರೋ ಮೋದಿ

6 months agoNovember 28, 2025 10:25 am

ಮೋದಿ ಕಾರ್ಯಕ್ರಮ ಏನೇನು?

ಬೆ.11:05ಕ್ಕೆ – ಮಂಗಳೂರು ಏರ್‌ಪೋರ್ಟ್ಗೆ ಮೋದಿ ಆಗಮನ

ಬೆ.11:35 – ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಹೆಲಿಪ್ಯಾಡ್‌ಗೆ ಆಗಮನ

ಉಡುಪಿಯ ರಥಬೀದಿಯಲ್ಲಿ ಮೋದಿ 2 ಕಿ.ಮೀ ರೋಡ್ ಶೋ

ಚಿನ್ನದ ಕವಚ ಅಳವಡಿಸಿರುವ ಕನಕನ ಕಿಂಡಿ ಲೋಕಾರ್ಪಣೆ

ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣದೇವರ ದರ್ಶನ

ಅಷ್ಟಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಮಠದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ

ಗೀತಾ ಮಂದಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ

ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ

ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕಾರ

ಮೋದಿಗಾಗಿ ತುಳುನಾಡಿನ ತಿಂಡಿಗಳ ಸಿದ್ಧತೆ

ಲಕ್ಷ ಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿ ಭಾಗಿ

ನೆಲದ ಮೇಲೆ ಅಸೀನರಾಗಲಿರುವ ಪ್ರಧಾನಿ ಮೋದಿ

ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿರುವ ಮೋದಿ

6 months agoNovember 28, 2025 10:08 am

ಉಡುಪಿ ಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ

ಕೃಷ್ಣ ಮಠದ ಆವರಣದಲ್ಲಿ ಪಾರಾಯಣ ಪ್ರಕ್ರಿಯೆ ಆರಂಭ

ಭಗವದ್ಗೀತೆಯ 18 ಅಧ್ಯಾಯಗಳನ್ನು ಪಠಿಸಲಿರುವ ಭಕ್ತರು

ಮಧ್ಯಾಹ್ನ 12 .15ರ ಸುಮಾರಿಗೆ ಸಭಾಂಗಣಕ್ಕೆ ಆಗಮಿಸಲಿರುವ ನರೇಂದ್ರ ಮೋದಿ

15ನೇ ಅಧ್ಯಾಯ ಪುರುಷೋತ್ತಮ ಸೂಕ್ತ ಪಠಿಸಲಿರುವ ಮೋದಿ

ಸುಮಾರು 18 ಸಾವಿರ ಜನ ಭಗವದ್ಗೀತೆ ಸಮಾವೇಶದಲ್ಲಿ ಭಾಗಿ

bhagavad gita patana

ಪರ್ಯಾಯ ಪುತ್ತಿಗೆಮಠ ಹಾಗೂ ಶ್ರೀಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

Contents
  • ಮಂಗಳೂರು ಏರ್ಪೋರ್ಟ್‌ನಿಂದ ಗೋವಾಗೆ ಮೋದಿ
  • ಕೃಷ್ಣಮಠದಿಂದ ಆದಿ ಉಡುಪಿ ಹೆಲಿಪ್ಯಾಡ್‌ಗೆ ಮೋದಿ
  • ಧರ್ಮೋ ರಕ್ಷತಿ ರಕ್ಷಿತಃ ಮಂತ್ರ ಪಠಿಸಿದ ಮೋದಿ
  • ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ: ಮೋದಿ
  • ಉಡುಪಿ ಕ್ಷೇತ್ರ ಭಕ್ತಿ ಹಾಗೂ ಸೇವೆಯ ಸಂಗಮ‌ ಕ್ಷೇತ್ರ
  • ಮೋದಿ ಪ್ರಣಾಮ
  • ಮೋದಿ ಭಾಷಣ
  • ಪ್ರಧಾನಿ ಮೋದಿ ಮಾತು
  • ಮೋದಿ ಪಠಿಸಿದ ಪುರುಷೋತ್ತಮ ಯೋಗ ಸೂಕ್ತದ ಸಾರಾಂಶ
  • ಎಲ್ಲರಿಗೂ ನಮಸ್ಕಾರ; ಕನ್ನಡದಲ್ಲೇ ಮೋದಿ‌ ಭಾಷಣ ಆರಂಭ
  • ಪ್ರಧಾನಿ ಮೋದಿಗೆ ಬೆಳ್ಳಿಯ ಕಡೆಗೋಲು
  • ಭಗವದ್ಗೀತೆಯ 15 ನೇ ಅಧ್ಯಾಯ ಪಠಣ ಮಾಡಿದ ಪ್ರಧಾನಿ ಮೋದಿ
  • ರಾಷ್ಟ್ರ ರಕ್ಷಣೆಗೆ ಕೈಗೆ ರಕ್ಷೆ ಕಟ್ಟುವುದರ ಮೂಲಕ ಸನ್ಮಾನ
  • ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಂಸ್ಕೃತ ಮಾತು
  • ಪ್ರಧಾನಿ ಮೋದಿಗೆ ಅಂಗಾರಕ ಅಕ್ಷತೆ
  • ವೇದಿಕೆಯಲ್ಲಿ ಮೋದಿಗೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಹಾರಾರ್ಪಣೆ
  • ಮೋದಿಗೆ ತಿಲಕವಿಟ್ಟು ತುಳಸಿಮಣಿ ನೀಡಿದ ಸ್ವಾಮೀಜಿ
  • ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ವೇದಿಕೆಗೆ ಆಗಮನ
  • ಲಕ್ಷ ಗೀತಾ ಕಂಠ ಪಾರಾಯಣದ ಅಂತ್ಯ
  • ಕೃಷ್ಣಮಠದಲ್ಲಿ ಮೋದಿ ಐವರು ಸ್ವಾಮೀಜಿಗಳ ಜೊತೆ ಮಾತುಕತೆ
  • ಕೃಷ್ಣ ಮಠದಿಂದ ಗೀತಾ ಮಂದಿರ ತೆರಳಿದ ಮೋದಿ
  • ಕನಕನ ಕಿಂಡಿ ಮೂಲಕ ʼನಮೋʼ ಶ್ರೀಕೃಷ್ಣ ದರ್ಶನ
  • ಪ್ರಧಾನಿ ಆದ ಬಳಿಕ ಕೃಷ್ಣ ಮಠಕ್ಕೆ ಮೋದಿ ಮೊದಲ ಭೇಟಿ
  • ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಮಾಡಿದ ಮೋದಿ
  • ಮಧ್ವ ಸರೋವರ ವೀಕ್ಷಿಸಿದ ಮೋದಿ
  • ರಥಬೀದಿ ತಲುಪಿದ ಪ್ರಧಾನಿ ಮೋದಿ
  • ಕೃಷ್ಣ ಮಠದತ್ತ ಬಂದ ಮೋದಿ
  • ಉಡುಪಿಯ ಕಲ್ಸಂಕ ಜಂಕ್ಷನ್ ತಲುಪಿದ ಮೋದಿ ರೋಡ್ ಶೋ
  • ಮೋದಿ.. ಮೋದಿ.. ಜಯಘೋಷ
  • ಉಡುಪಿಯಲ್ಲಿ ಮೋದಿ ರೋಡ್‌ಶೋ
  • ಮಂಗಳೂರು‌ ವಿಮಾನ‌ ನಿಲ್ದಾಣದಲ್ಲಿ‌ ಪ್ರಧಾನಿಗೆ ದಿನೇಶ್‌ ಗುಂಡೂರಾವ್‌ ಸ್ವಾಗತ
  • ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಮೋದಿ ಆಗಮನ
  • ಮೋದಿ ನೋಡಲು ಜನರ ಜಮಾವಣೆ
  • ಉಡುಪಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ
  • ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ
  • ಮೋದಿ ಕಾರ್ಯಕ್ರಮ ಏನೇನು?
  • ಉಡುಪಿ ಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ
Share This Article
Facebook Whatsapp Whatsapp Telegram Copy Link
Cinema News
Lalit Modi and Sushmita Sen
ಸುಶ್ಮಿತಾ ಎಲ್ಲದಕ್ಕೂ ಪಾವತಿಸುತ್ತಿದ್ದಳು, ನಾನು ಬಾಯ್‌ಫ್ರೆಂಡ್ ತರ ಇದ್ದೆ – ಗೋಲ್ಡ್ ಡಿಗ್ಗರ್ ಎಂದಿದ್ದ ನೆಟ್ಟಿಗರಿಗೆ ಲಲಿತ್ ಮೋದಿ ಉತ್ತರ
Rukmini Vasanth
ಕಾಂತಾರ ʻಕನಕವತಿʼ ಬಿಕಿನಿ ಫೋಟೋ ವೈರಲ್‌ – ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್
VIRAT
ಅಂದು ಕಪ್‌ಗೆ ಕೊಹ್ಲಿ ಕಿಸ್… ಇಂದು ಕೊಹ್ಲಿಗೆ ಅನುಷ್ಕಾ ಕಿಸ್..!
KOHLI 1
One Felt Nice, We Did It Twice – ಆರ್‌ಸಿಬಿಯನ್ನು ಅಭಿನಂದಿಸಿದ ಅನುಷ್ಕಾ

You Might Also Like

CUT MONEY TNC

ಬಂಧನ ಭೀತಿ ಬೆನ್ನಲ್ಲೇ ಗ್ರಾಮಸ್ಥರಿಂದ ವಸೂಲಿ ಮಾಡಿದ್ದ 80 ಲಕ್ಷ ಹಿಂದಿರುಗಿಸಿದ ಟಿಎಂಸಿ ನಾಯಕರು

2 hours ago
Jayalalithaas half brother brother N.J. Vasudevan passes away

ಬನ್ನೂರಿನಲ್ಲಿ ಜಯಲಲಿತಾ ಸಹೋದರ ಎನ್.ಜೆ. ವಾಸುದೇವನ್ ನಿಧನ

2 hours ago
Vaibhav Sooryavanshi 2

1.10 ಕೋಟಿ ಹೂಡಿಕೆಗೆ ಸಿಕ್ಕಿದ್ದು 34.97 ಕೋಟಿ – 3.10 ಕೋಟಿ ಬಾಚಿಕೊಂಡ ಸೂರ್ಯವಂಶಿ!

1 hour ago
Muppane Launch

ಶಿವಮೊಗ್ಗದ ಮುಪ್ಪಾನೆ ಲಾಂಚ್ ಸೇವೆ ಇಂದಿನಿಂದ ಸ್ಥಗಿತ

3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact