Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪೊಲೀಸರು ನನ್ನನ್ನ ಒದ್ದು ಒಳಗೆ ಹಾಕಿದ್ರು – ಇಂಟರೆಸ್ಟಿಂಗ್‌ ಸಂಗತಿ ಹಂಚಿಕೊಂಡ ಸಿಎಂ

Public TV
Last updated: June 26, 2023 4:38 pm
Public TV
Share
2 Min Read
Siddaramaiah 2 5
SHARE

ಬೆಂಗಳೂರು: ತುರ್ತು ಪರಿಸ್ಥಿತಿ (Emergency In India) ಜಾರಿಯಾದಾಗ ನಾನೂ ವಿರೋಧಿಸಿದ್ದೆ. ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಮೈಸೂರಿನ ಸೈಯಾಜಿರಾವ್ ರಸ್ತೆಯಲ್ಲಿ ಟೇಬಲ್ ಹಾಕಿಕೊಂಡು ಭಾಷಣ ಮಾಡಿದ್ದೆ. ತುರ್ತು ಪರಿಸ್ಥಿತಿ ವಿರೋಧಿಸಿ ಹ್ಯಾಂಡ್ ಬಿಲ್ ಹಂಚಿದ್ದೆ. ಆಗ ಪೊಲೀಸರು ಒದ್ದು ಒಳಗೆ ಹಾಕಿದ್ದರು. ತುರ್ತು ಪರಿಸ್ಥಿತಿಯನ್ನ ತೀವ್ರವಾಗಿ ವಿರೋಧಿಸಿದ್ದರಿಂದ ದೇವರಾಜ ಠಾಣೆ ಪೊಲೀಸರು (Devaraja PoliceStation) ಒಂದು ದಿನ ಜೈಲಿಗೆ ಹಾಕಿದ್ದರು… ಶಾಸಕರ ತರಬೇತಿ ಶಿಬಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹಂಚಿಕೊಂಡ ಇಂಟರೆಸ್ಟಿಂಗ್ ಸಂಗತಿಗಳಿವು.

Contents
ಸಿಎಂ ಮೊಬೈಲ್‌ ಯಾಕೆ ಬಳಸಲ್ಲ?:ನನ್ನ ಚುನಾವಣೆಗೆ 63 ಸಾವಿರ ಖರ್ಚಾಗಿತ್ತು:ವಿರೋಧ ಪಕ್ಷಗಳು ಸರ್ಕಾರದ ಕಿವಿ ಹಿಂಡಬೇಕು:

ನೆಲಮಂಗಲದ ಕ್ಷೇಮವನದಲ್ಲಿ ಜೂನ್ 26ರಿಂದ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದರೊಂದಿಗೆ ನೂತನ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ. ಮೊದಲ ದಿನದ ಶಿಬಿರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಹಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಸಿಎಂ ಮೊಬೈಲ್‌ ಯಾಕೆ ಬಳಸಲ್ಲ?:

ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ್, ನೀವು ಮೊಬೈಲ್ (Mobile) ಬಳಕೆ ಮಾಡಲ್ಲ ಯಾಕೆ? ಎಂದು ಕೇಳಿದಾಗ, ಸಿಎಂ ಮೊಬೈಲ್ ಬಂದಾಗ 6 ತಿಂಗಳು ಇಟ್ಟುಕೊಂಡಿದ್ದೆ. ಆಗ ಕೆಲವರು ಮಧ್ಯರಾತ್ರಿ ವೇಳೆಯೆಲ್ಲಾ ಕರೆ ಮಾಡ್ತಿದ್ರು, ಕೆಲವರು ಕುಡಿದು ಕರೆ ಮಾಡ್ತಿದ್ರು.. ಹೀಗಾಗಿ ಮೊಬೈಲ್ ಎಸೆದುಬಿಟ್ಟೆ. ಈಗ ನಮ್ ಪಿಎಗಳ ನಂಬರ್ ಕೊಡ್ತೀನಿ ಅವರ ಮೊಬೈಲ್ ನಿಂದ ಕಾಲ್ ಮಾಡ್ತೀನಿ ಎಂದು ಹೇಳಿದರು.

ನನ್ನ ಚುನಾವಣೆಗೆ 63 ಸಾವಿರ ಖರ್ಚಾಗಿತ್ತು:

ನಂತರ `ನೀವು ರಾಜಕೀಯಕ್ಕೆ ಬಂದಾಗ ಇರೋ ಸ್ಥಿತಿಗೂ – ಈಗ ಇರುವ ಸ್ಥಿತಿಗೂ ಏನು ವ್ಯತ್ಯಾಸ ಎಂಬ ನೆಲಮಂಗಲದ ಶಾಸಕನ ಪ್ರಶ್ನೆಗೆ ಉತ್ತರಿಸಿ, ನಾನು ರಾಜಕೀಯ ಪ್ರಾರಂಭ ಮಾಡಿದಾಗ ಜನರೇ ದುಡ್ಡು ಹಾಕಿ ಚುನಾವಣೆ ಮಾಡಿದ್ದರು. ನಾನು ನನ್ನ ಚುನಾವಣೆಗೆ ಕೇವಲ 63 ಸಾವಿರ ರೂ. ಮಾತ್ರ ಖರ್ಚು ಮಾಡಿದ್ದೆ. ಜನರೇ ಹಣ ಹಾಕಿ ಕೆಲಸ ಮಾಡಿದ್ರು. ಈಗ ಆ ಪರಿಸ್ಥಿತಿ ಇಲ್ಲ. ಅಲ್ಲದೇ ಮೊದಲು ಅಷ್ಟೊಂದು ಜಾತಿ ವ್ಯವಸ್ಥೆಗಳಿರಲಿಲ್ಲ. ಈಗ ವಿದ್ಯಾವಂತರಾದರೂ ಜಾತಿ ವ್ಯವಸ್ಥೆ ಇದೆ. ಆಗ ಪಕ್ಷಾಂತರ ಪಿಡುಗೂ ಕಡಿಮೆ ಇತ್ತು. ಈಗ ಲಂಗು-ಲಗಾಮು ಇಲ್ಲದೆ ಆಗ್ತಿದೆ. ಆಪರೇಷನ್ ಕಮಲ, ಹಸ್ತ, JDS ಯಾವುದು ಇರಲಿಲ್ಲ. ಈಗ ಆಪರೇಷನ್ ಕಮಲ ಎಲ್ಲವೂ ಆಗ್ತಿದೆ. ಅಂತಹದ್ದೆಲ್ಲ ಆಗಬಾರದು. ಇಷ್ಟವಿಲ್ಲ ಅಂದ್ರೆ ಪಕ್ಷಬಿಟ್ಟು ಹೋಗಬೇಕೇ ಹೊರತು ಪಕ್ಷಾಂತರ ಆಗಬಾರದು. 10ನೇ ಪರಿಚ್ಛೇದ ಸರಿಯಾಗಿ ಜಾರಿ ಆಗಬೇಕು ಎಂದು ಒತ್ತಾಯಿಸಿದರು.

ವಿರೋಧ ಪಕ್ಷಗಳು ಸರ್ಕಾರದ ಕಿವಿ ಹಿಂಡಬೇಕು:

ಶಾಸಕ ಗೋಪಾಲ್ ಪೂಜಾರಿ ಅವರ `ಬಿಜೆಪಿ ವಿರುದ್ಧ ನಾವು ರಾಜಕೀಯ ಮಾಡಿಕೊಂಡು ಬಂದಿರೋರು, ಮುಂದೆ ಹೇಗೆ ಇರಬೇಕು?’ ಎಂಬ ಪ್ರಶ್ನೆಗೆ ಸಂಯಮದಿಂದಲೇ ಉತ್ತರಿಸಿದ ಸಿಎಂ, ವಿರೋಧ ಪಕ್ಷದರು ಸರ್ಕಾರದ ಕಣ್ಗಾವಲು ರೀತಿ ಇರಬೇಕು. ಸರ್ಕಾರದವರು ತಪ್ಪು ಮಾಡಿದ್ರೆ ಅಂತಹವುಗಳನ್ನ ಪ್ರಶ್ನೆ ಮಾಡಬೇಕು. ಜನಪರ ಕೆಲಸಕ್ಕೆ ಸರ್ಕಾರದ ಕಿವಿ ಹಿಂಡೋ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಚನ್ನಗಿರಿ ಶಾಸಕನ `ವಿಪಕ್ಷ ಸ್ಥಾನ ಖುಷಿ ಕೊಟ್ಟಿದೆಯಾ? ಸಿಎಂ ಸ್ಥಾನ ಖುಷಿ ಕೊಟ್ಟಿದೆಯಾ?’ ಎಂಬ ಪ್ರಶ್ನೆಗೆ, ಎರಡು ಖುಷಿ ಕೊಡುತ್ತೆ, ಜನರ ಪರ ಇದ್ದಾಗ ಮಾತ್ರ ಎಂದು ನುಡಿದರು.

ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ
ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್
ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್
ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ
ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ
ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌
ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌
ಹಾಟ್‌ ಲುಕ್‌ನಲ್ಲಿ  ನಟಿ ನಭಾ ನಟೇಶ್
ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್
ಹಾಟ್‌ ಲುಕ್‌ ಬೆಡಗಿ ಸಾನ್ಯಾ
ಹಾಟ್‌ ಲುಕ್‌ ಬೆಡಗಿ ಸಾನ್ಯಾ
ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್
ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್
ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ
ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ
ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..!
ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..!
ಹಾಟ್ ಅವತಾರದಲ್ಲಿ ಮಾನ್ವಿತಾ
ಹಾಟ್ ಅವತಾರದಲ್ಲಿ ಮಾನ್ವಿತಾ

TAGGED:bjpcongressDK ShivakumarEmergency In IndiaMLA Training ProgrammeMysuru City Policesiddaramaiahಕರ್ನಾಟಕ ಸಿಎಂಕಾಂಗ್ರೆಸ್ತುರ್ತು ಪರಿಸ್ಥಿತಿಮೈಸೂರು ಸಿಟಿ ಪೊಲೀಸ್‌ಶಾಸಕರ ತರಬೇತಿ ಶಿಬಿರಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema Updates

Darshan Bengaluru Airport
ಥೈಲ್ಯಾಂಡ್‌ನಲ್ಲಿ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್
Bengaluru City Cinema Latest Main Post Sandalwood
SAROJADEVI
ಸರೋಜಾದೇವಿ ವೈಕುಂಠ ಸಮಾರಾಧನೆ – ಭಾಗಿಯಾದ ಸೆಲೆಬ್ರೆಟಿಗಳು
Cinema Karnataka Latest Sandalwood Top Stories
Toxic movie
ಮತ್ತೆ ಟಾಕ್ಸಿಕ್ ಅಖಾಡಕ್ಕೆ ರಾಕಿಭಾಯ್
Cinema Latest Sandalwood Top Stories
Om Saiprakash
ಬಿಡುಗಡೆಗೂ ಮುನ್ನ ಓಂ ಸಾಯಿಪ್ರಕಾಶ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Cinema Latest Sandalwood Top Stories
Bharjari Bachelors Zee Kannada 2
ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ
Cinema Latest Sandalwood Top Stories

You Might Also Like

Rajasthan Jhalawar School Roof Collapse
Crime

Rajasthan | ಶಾಲಾ ಮೇಲ್ಛಾವಣಿ ಕುಸಿದು 7 ವಿದ್ಯಾರ್ಥಿಗಳು ಸಾವು – ಐವರು ಶಿಕ್ಷಕರ ಅಮಾನತು

Public TV
By Public TV
40 minutes ago
head master raichuru
Latest

ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು

Public TV
By Public TV
2 hours ago
Madanayakanahalli Jewellery Shop Theft
Bengaluru City

Bengaluru | ಬಾಗಿಲು ಮುಚ್ಚುವ ವೇಳೆ ಗನ್ ಹಿಡಿದು ಬಂದು ಚಿನ್ನದಂಗಡಿ ದರೋಡೆ

Public TV
By Public TV
2 hours ago
Rain Holiday Students 2
Chikkamagaluru

ಕಾಫಿನಾಡಲ್ಲಿ ಮಳೆ ಅಬ್ಬರ – 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

Public TV
By Public TV
3 hours ago
MIG 21 fighter jet
Latest

ಯುದ್ಧ ಗೆದ್ದ ಆದ್ರೆ ‘ಹಾರುವ ಶವಪೆಟ್ಟಿಗೆ’ ಅಂತ ಕುಖ್ಯಾತಿ ಪಡೆದ ಮಿಗ್‌-21 ಫೈಟರ್‌ ಜೆಟ್‌ ಇತಿಹಾಸ ಗೊತ್ತಾ?

Public TV
By Public TV
3 hours ago
Dharmasthala Mass Burials Case
Dakshina Kannada

ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ – ಇಂದಿನಿಂದ ಎಸ್‌ಐಟಿ ತನಿಖೆ ಆರಂಭ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್‌ ಲುಕ್‌ ಬೆಡಗಿ ಸಾನ್ಯಾ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..! ಹಾಟ್ ಅವತಾರದಲ್ಲಿ ಮಾನ್ವಿತಾ
Welcome Back!

Sign in to your account

Username or Email Address
Password

Lost your password?