Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Bengaluru City

ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!

Public TV
Last updated: February 19, 2020 10:50 pm
Public TV
Share
3 Min Read
mahesh kumathalli ramesh jarkiholi
SHARE

ಪವಿತ್ರ ಕಡ್ತಲ
ಫಸ್ಟ್ ರ‌್ಯಾಂಕ್ ಬಂದ್ರೆ ಸೈಕ್ಲು ಕೊಡಿಸ್ತೀನಿ ಅಂತಾ ಪ್ರಾಮಿಸ್ ಮಾಡಿದ ಅಪ್ಪ ಉಳಿದ ಫಸ್ಟ್ ರ‌್ಯಾಂಕ್ ಮಕ್ಕಳಿಗೆ ಮಾತ್ರ ಕೊಡ್ಸಿ ಒಬ್ಬ ಮಗನಿಗೆ ಫಸ್ಟ್ ರ‌್ಯಾಂಕ್  ಬಂದಿದ್ರೂ ಕೊಡಿಸದೇ ಹೋದ್ರೇ ಹೆಂಗಾಗುತ್ತೆ ಹೇಳಿ..! ಮಹೇಶ್ ಕುಮಟಳ್ಳಿ ಕಥೆನೂ ಥೇಟು ಹಂಗೇ ಆಯ್ತು..! ಅತ್ತರೂ, ಗೋಗರೆದ್ರೂ, ಮುನಿಸಿಕೊಂಡ್ರೂ ಕೊನೆಗೆ ಬಿಜೆಪಿಗೆ ಶಾಲಿನಲ್ಲಿ ಕಲ್ಲು ಸುತ್ತಿ ಹೊಡೆದ್ರೂ ಕುಮಟಳ್ಳಿ ಮೇಲೆ ರಾಜಾಹುಲಿ ಕರುಣೆ ತೋರಲೇ ಇಲ್ಲ.

PAVITHRA EE NEWS ODLEBEDI IDU TAMASHEGAAGI 1

ಅತ್ತ ಮಿತ್ರಮಂಡಳಿಯ ಟೀಂ ನಾಯಕ ಸಾಹುಕಾರ್, “ಕೊಡ್ರೀ ಕೊಡ್ರಿ ಕುಮಟಳ್ಳಿ ಒಬ್ಬರು ಜಾಸ್ತಿ ಆಗ್ತಾರೇನ್ರಿ” ಅಂತಾ ಅರ್ಥವಾಗದ ಧ್ವನಿಯಲ್ಲಿ ಗುಟುರು ಹಾಕಿದ್ರೂ ನೋ ನೋ ಅಂತಾ ರಾಜಹುಲಿ ಹೈಕಮಾಂಡ್ ಹತ್ರ ಬೊಟ್ಟು ಮಾಡಿದ್ರು. ಇದ್ರಿಂದ ಕುಮಟಳ್ಳಿಗಿಂತ ಕೊಂಚ ಸಾಹುಕಾರ ರಮೇಶ್ ಜಾರಕಿಹೊಳಿ ಹೆಚ್ಚೇ ಮುನಿಸಿಕೊಂಡಂತೆ ಕಾಣುತ್ತಿದ್ರು. ಇದಪ್ಪ ತ್ಯಾಗ, ಎಲ್ಲರೂ ಅವ್ರವ್ರ ಪ್ರಮಾಣ ವಚನ ಸಂಭ್ರಮದಲ್ಲಿ ಖುಷಿ ಪಟ್ರೇ ಸಾಹುಕಾರ್ ಮಾತ್ರ ಬುಸುಗುಡುತ್ತಾ ಇದ್ದಿದ್ದು ನೋಡಿ `ನನಗಾಗಿ ಮಿಡಿದ ಮನ’ ಅಂತಾ ಕುಮಟಳ್ಳಿ ಕೊಂಚ ರಿಲ್ಯಾಕ್ಸ್ ಆಗಿದ್ರಂತೆ.

ಕುಮಟಳ್ಳಿಗೆ `ಬಾರಾ ಉಗ್ರ ಹೋರಾಟ ಮಾಡುವ, ಸಂಜೆ ಸರ್ಕಾರ ಉರುಳಿಸುವ’ ಅಂತಾ ಸರ್ಕಾರ ಉರುಳಿಸೋದ್ರಲ್ಲಿ ಹಳೆ ಅನುಭವ ಇದ್ದ ರಮೇಶ್, ನಡುರಾತ್ರಿ ಕುಮಟಳ್ಳಿ ಹೆಗ್ಲ ಮೇಲೆ ಕೈಹಾಕಿ ಭರವಸೆ ಕೊಟ್ಟಿದ್ರಂತೆ. ಆದ್ರೆ ಯಾವಾಗ ಖಾತೆ ಹಂಚಿಕೆ ಆಯ್ತೋ ಆಗ ಸಾಹುಕಾರ ಗುಟುರು ಕಡಿಮೆಯಾಗಿದೆ. ಹೋಗ್ಲಿ ಬಿಡ್ ನಮ್ಮೋರೆ ಎಲ್ಲಾ ಅಂತಾ ಕುಮಟಳ್ಳಿಗೆ ಹೇಳಿ ಫೋನ್ ಇಟ್ರಂತೆ.

ramesh jarakiholi 1

ಆಗ ಕುಮಟಳ್ಳಿಗೆ ಗೊತ್ತಾಗಿದ್ದು ಓಹೋ ಸಾಹುಕಾರನಿಗೆ ನಂಗೆ ಮಿನಿಸ್ಟ್ರುಗಿರಿ ಸಿಗದೇ ಇದ್ದಿದ್ದಕ್ಕೆ ಸಿಟ್ಟಿದ್ದಿದ್ದು ಅಲ್ಲಾ, ಅವರಿಷ್ಟದ ಖಾತೆಗೆ ಪಟ್ಟು ಹಿಡಿದು ಇನ್ನೇನು ಸಿಗಲ್ಲ ಅಂತಾ ಮುನಿಸು ತೋರಿಸಿದ್ರು. ಯಾವಾಗ ಡಿಕೆಶಿ ಖಾತೆ ಸಾಹುಕಾರಗೆ ಸಿಕ್ತು ರಮೇಶ್ ಮುಖ ಲಕ ಲಕ ಅಂತಿದೆ ಅಂತಾ ಕುಮಟಹಳ್ಳಿಗೆ ಅರ್ಥವಾಗಿದೆಯಂತೆ. ಯಾರಿಗೇಳೋಣ ನಮ್ ಪ್ರಾಬ್ಲುಂ ಅಂತಾ ಅವತ್ತು ಕೈ ಕೈ ಹಿಡಿದು ಜೊತೆಗೆ ಉಂಡು ತಿಂದು ಈಗ ಹಿಂಗೆ ನಡುನೀರಲ್ಲಿ ಕೈಕೊಟ್ರಲ್ಲಪ್ಪ ಅಂತಾ ಕುಮಟಳ್ಳಿ ಮಗುವಿನಂತೆ ಅತ್ತುಬಿಟ್ರಂತೆ. ನಿಮ್ಮ ಜೊತೆ ನಾನಿದ್ದೀನಿ ಅಂತಾ ಸೈನಿಕ, ಗೂಳಿ ಎಲ್ಲಾ ಕುಮಟಳ್ಳಿಗೆ ಕರ್ಚೀಫ್ ಕೊಟ್ರಂತೆ.

ಲಾಸ್ಟ್ ಕಿಕ್- ಮಿತ್ರಮಂಡಳಿಯಲ್ಲಿರೋರು ಯಾವಾಗ ಬೇಕಾದ್ರೂ ಮಿತ್ರರೂ ಆಗಬಹುದು, ಶತ್ರುಗಳಾಗಬಹುದು ಸಿದ್ದಣ್ಣ ಅಂತಾ ಕುಮಟಳ್ಳಿ ಕಮಲ ಹೂವನ್ನು ದೇವರಿಗಿಟ್ಟು ಗೋವಿಂದ ಗೋವಿಂದ ಅಂದ್ರಂತೆ.

Revanna Lemon

ಕೊರೋನಾ ಟೆನ್ಶನ್ ಬಿಟ್ಹಾಕಿ…! ನಿಂಬೆಹಣ್ಣು ಇಟ್ಕಳ್ಳಿ..! ಏಲಕ್ಕಿ ಹಾರನೂ ಇರಲಿ..!
`ಸರ್ವರೋಗಕ್ಕೂ ಸಾರಾಯಿ ಮದ್ದು’ ಅನ್ನೋ ತರ ನಮ್ ಹಾಸನದ ರೇವಣ್ಣೋರಿಗೆ ಎಲ್ಲಾ ಸಮಸ್ಯೆಗೂ ನಿಂಬೆಹಣ್ಣಿನಲ್ಲಿದೆ ಪರಿಹಾರ ಅನ್ನೋ ಗಟ್ಟಿ ನಂಬಿಕೆ. ಈಗ ಚೀನಾ ಕೊರೋನಾ ಭೀತಿಯಿಂದ ನಡುಗಿಹೋಗಿದೆ. ಭಾರತಕ್ಕೂ ಆತಂಕ ಇದೆ. ಈ ಮಧ್ಯೆ ರೇವಣ್ಣ ಕೊರೋನಾ ಕಾಯಿಲೆಗೆ ಔಷಧಿ ಕಂಡು ಹುಡುಕಿದ್ದಾರಂತೆ.

ಎರಡು ನಿಂಬೆಹಣ್ಣನ್ನು ಮೂಗಿನ ಹೊಳ್ಳೆಗೆ ಇಟ್ಕೊಂಡು ಆಗಾಗ ಮೂಸಿ ನೋಡಿದ್ರೆ ಸಾಕು, ಮಾಸ್ಕ್ ಗೀಸ್ಕ್ ಎಲ್ಲಾ ಹಾಕೋದೇ ಬೇಡ ನಿಂಬೆಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಐತೆ ಅಂತಾ ಹಾಸನದ ಮಂದಿಗೆಲ್ಲ ಟಾಂ ಟಾಂ ಮಾಡಿದ್ದಾರಂತೆ. ಅಲ್ಲದೇ ಚೀನಾಕ್ಕೆ ನಾನೇ ಚಪ್ಪಲಿ ಇಲ್ದ ಕಾಲಲ್ಲಿ ಹೋಗ್ ಬರ್ತೀನಿ. ಎಲ್ಡು ನಿಂಬೆಹಣ್ಣು, ಚಂದಗೆ ಪೋಣಿಸಿದ ಏಲಕ್ಕಿ ಹಾರ ಇಷ್ಟು ಹಾಕ್ಕೊಂಡ್ರೆ ಕೊರೋನಾ ಓಡ್ ಹೋಗುತ್ತೆ ಅಂತಾ ರೇವಣ್ಣ ಲುಂಗಿ ಸರಿಮಾಡ್ಕೊಂಡು ಹೇಳ್ಕೋತಾ ಓಡಾಡ್ತಿದ್ದಾರಂತೆ. ಈ ನಿಂಬೆಹಣ್ಣು ಚಮತ್ಕಾರ ಕೇಳಿದ ಹಾಸನದ ಜನ ಈವಯ್ಯ ನಿಜ ಹೇಳುತ್ತೀರೋದಾ ಅಂತಾ ಡಾಕ್ಟರ್ ಬಳಿ ಹೋಗಿ ಹೋಗಿ ರೇವಣ್ಣನ ಅವಿಷ್ಕಾರದ ಬಗ್ಗೆ ಪ್ರಶ್ನೆ ಇಡ್ತಿದ್ದಾರಂತೆ. ಡಾಕ್ಟರ್‌ಗಳು ತಲೆ ಚಚ್ಕೊಳ್ಳೋದು ಒಂದು ಬಾಕಿಯಂತೆ.

MYS REVANNA BALAGALU

ಲಾಸ್ಟ್ ಕಿಕ್ – ರೇವಣ್ಣ ಹೇಳ್ದಂಗೆ ಕೊರೋನಾ ಬಂದಾಗ ಮೂಗಿನ ಹೊಳ್ಳೆಗೆ ನಿಂಬೆಹಣ್ಣು ಇಟ್ಕೊಂಡ್ರೆ ಹಂಗೆ ಮೂಗಿಗೆ ಹತ್ತಿ ಇಟ್ಕೋಬೇಕಾಯ್ತದೆ ಅಂತಾ ಗುಸು ಗುಸು ಸುದ್ದಿಯಂತೆ.!

[ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]

TAGGED:Corona VirusHD Revannakannada newslemonMahesh Kumathalliramesh jarkiholiಎಚ್‍ಡಿ ರೇವಣ್ಣಕರ್ನಾಟಕಬೆಂಗಳೂರುಮಹೇಶ್ ಕುಮಟಳ್ಳಿರಮೇಶ್ ಜಾರಕಿಹೊಳಿರೇವಣ್ಣ
Share This Article
Facebook Whatsapp Whatsapp Telegram

Cinema Updates

ankita amar upendra
ನಟಿಗೆ ಬಿಗ್ ಚಾನ್ಸ್- ಉಪೇಂದ್ರಗೆ ಅಂಕಿತಾ ಅಮರ್ ನಾಯಕಿ
18 minutes ago
divyashree
ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ
46 minutes ago
upendra
ಕುಟುಂಬ ಸಮೇತ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಉಪೇಂದ್ರ
2 hours ago
rakesh poojary
‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ
3 hours ago

You Might Also Like

Virat Kohli
Cricket

ಟೆಸ್ಟ್‌ ಕ್ರಿಕೆಟ್‌ಗೆ ಕಿಂಗ್‌ ಕೊಹ್ಲಿ ಗುಡ್‌ಬೈ

Public TV
By Public TV
43 seconds ago
Rakesh Poojari
Bengaluru City

ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

Public TV
By Public TV
7 minutes ago
PM Modi JD Vance
Latest

ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಸರ್ಕಾರ ಅರ್ಥ ಮಾಡಿಕೊಳ್ಳಲಿ: ಮೋದಿ

Public TV
By Public TV
16 minutes ago
Guvahati Murder by mothers lover
Crime

ತಾಯಿಯ ಪ್ರಿಯಕರನಿಂದ್ಲೇ 10 ವರ್ಷದ ಮಗನ ಕೊಲೆ – ಸೂಟ್‌ಕೇಸ್‌ನಲ್ಲಿ ಶವ ಪತ್ತೆ

Public TV
By Public TV
33 minutes ago
RV Deshpande
Bengaluru City

ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

Public TV
By Public TV
45 minutes ago
Delhi Airport
Latest

ಭಾರತ-ಪಾಕ್‌ ಉದ್ವಿಗ್ನತೆಯಿಂದ ಬಂದ್‌ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?