ರಾಜ್ಯದ ಹವಾಮಾನ ವರದಿ: 29-12-2021

Public TV
1 Min Read
WEATHER KARNATAKA CITY

ರಾಜ್ಯದ ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ, ಕಾರವಾರದಲ್ಲಿ ಹೆಚ್ಚು ಚಳಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather report 1 768x498 1
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 31-17
ಮಂಗಳೂರು: 31-22
ಶಿವಮೊಗ್ಗ: 32-17
ಬೆಳಗಾವಿ: 29-16
ಮೈಸೂರು: 29-16

ckd winter 1

ಮಂಡ್ಯ: 29-15
ರಾಮನಗರ: 29-16
ಮಡಿಕೇರಿ: 28-13
ಹಾಸನ: 28-14
ಚಾಮರಾಜನಗರ: 29-16

weather 4 1

ಚಿಕ್ಕಬಳ್ಳಾಪುರ: 27-13
ಕೋಲಾರ: 27-15
ತುಮಕೂರು: 29-15
ಉಡುಪಿ: 31-22
ಕಾರವಾರ: 30-22

winter

ಚಿಕ್ಕಮಗಳೂರು: 28-14
ದಾವಣಗೆರೆ: 31-17
ಚಿತ್ರದುರ್ಗ: 29-16
ಹಾವೇರಿ: 31-17
ಬಳ್ಳಾರಿ: 31-17

weather report 9

ಗದಗ: 30-17
ಕೊಪ್ಪಳ: 30-17
ರಾಯಚೂರು: 31-18
ಯಾದಗಿರಿ: 30-18

cold weather

ವಿಜಯಪುರ: 29-17
ಬೀದರ್: 28-16
ಕಲಬುರಗಿ: 29-17
ಬಾಗಲಕೋಟೆ: 31-17

Share This Article
Leave a Comment

Leave a Reply

Your email address will not be published. Required fields are marked *