Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊರೊನಾದಿಂದ ರಕ್ಷಣೆಗೆ ಪೊಲೀಸರಿಗೆ ಉಗಿ ಸೇವೆ- ಹೊಸ ಪ್ರಯೋಗಕ್ಕೆ ಮುಂದಾದ ಖಾಕಿ ಪಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ಕೊರೊನಾದಿಂದ ರಕ್ಷಣೆಗೆ ಪೊಲೀಸರಿಗೆ ಉಗಿ ಸೇವೆ- ಹೊಸ ಪ್ರಯೋಗಕ್ಕೆ ಮುಂದಾದ ಖಾಕಿ ಪಡೆ

Corona

ಕೊರೊನಾದಿಂದ ರಕ್ಷಣೆಗೆ ಪೊಲೀಸರಿಗೆ ಉಗಿ ಸೇವೆ- ಹೊಸ ಪ್ರಯೋಗಕ್ಕೆ ಮುಂದಾದ ಖಾಕಿ ಪಡೆ

Public TV
Last updated: April 26, 2021 11:07 pm
Public TV
Share
2 Min Read
police 1 2
SHARE

ಕಾರವಾರ: ಲಾಕ್ ಡೌನ್ ಇರಲಿ, ಕಫ್ರ್ಯೂ ಇರಲಿ, ಏನೇ ಆದರೂ ಪೊಲೀಸ್ ಸಿಬ್ಬಂದಿ ಇರದಿದ್ರೆ ಏನಾಗುತ್ತೆ ಎಂದು ಊಹಿಸೋದೂ ಕಷ್ಟ. ಹೀಗಿರುವಾಗ ತಮ್ಮ ಜೀವದ ಪ್ರಾಮುಖ್ಯತೆಯನ್ನು ಬದಿಗೊತ್ತಿ, ಸಾರ್ವಜನಿಕರ ಸೇವೆಯಲ್ಲಿ ನಿರತರಾಗುವ ಇವರನ್ನು ಸಹ ಕರೊನಾ ಮಹಾಮಾರಿ ಬಿಟ್ಟಿಲ್ಲ. ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ಪ್ರಜ್ಞೆ ಮೆರೆಯುವ ಇವರಲ್ಲಿ ಹಲವರು, ಕೊರೊನಾ ಮಹಾಮಾರಿಗೆ ಜೀವ ಕಳೆದುಕೊಂಡಿದ್ದಾರೆ. ಹಲವರು ಸಾವಿನ ಕದ ತಟ್ಟಿ ಬಂದಿದ್ದಾರೆ. ಹೀಗಿರುವಾಗ ಜನರ ರಕ್ಷಣೆಯ ಹೊಣೆಯ ಜೊತೆ ಅವರ ಆರೋಗ್ಯವೂ ಮುಖ್ಯವಾಗುತ್ತೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ರಕ್ಷಣಾ ಇಲಾಖೆ ಪೊಲೀಸರ ಆರೋಗ್ಯ ಕಾಪಾಡುವ ಕೆಲಸಕ್ಕೆ ಮುಂದಾಗಿದ್ದು “ಉಗಿ” ಸೇವಿಸುವ ವ್ಯವಸ್ಥೆಗೆ (ನೆಬ್ಯುಲೈಸೇಷನ್) ಮುಂದಾಗಿದೆ.

police 2

ಪಂಚಕರ್ಮ ಪದ್ದತಿಯಲ್ಲಿ ದೇಹದ ನೋವುಗಳು, ಕಫ, ರೋಗಾಣುವಿನ ಅಂಶಗಳನ್ನು ಹೋಗಲಾಡಿಸಲು ಸ್ಟೀಮಿಂಗ್ ಜೊತೆಗೆ ಕೆಲವು ಔಷಧೀಯ ಗಿಡಮೂಲಿಕೆಯನ್ನು ಹಾಕಿ ಹವೆಯನ್ನು ನೀಡಲಾಗುತ್ತದೆ. ಈ ಹವೆಯಿಂದ ಮುನುಷ್ಯನ ದೇಹದಲ್ಲಿ ಹಲವು ಬದಲಾವಣೆಯನ್ನು ಕಾಣಬಹುದಾಗಿದೆ. ಈ ಪದ್ಧತಿ ಕೊರೊನಾ ಮಹಾಮಾರಿಯ ತೀವ್ರತೆ ತಡೆಯುವ ಜೊತೆಗೆ ಉಸಿರಾಟದ ಸಮಸ್ಯೆ, ಶೀತ, ಕಫವನ್ನು ಹೋಗಲಾಡಿಸಲು ರಾಮ ಬಾಣದಂತೆ ಕಾರ್ಯನಿರ್ವಹಿಸುತ್ತದೆ.

police 4

ಆಯುರ್ವೇದ ಶಾಸ್ತ್ರದಲ್ಲಿ “ನಾಡಿ ಸ್ವೇದನ” ಎಂದು ಕರೆಯುತ್ತಾರೆ. ಕ್ರಿಯಾ ಪದ್ಧತಿಯಲ್ಲಿ ಆಯುರ್ವೇದದ ಹತ್ತು ಗಿಡಮೂಲಿಕೆಯನ್ನು ಬಳಸಲಾಗುತ್ತದೆ. ಮೂಗಿನಲ್ಲಿ ಕಫ ಕಟ್ಟಿದ್ದರೆ ಅದನ್ನು ವಿಲಯನ ಮಾಡಿಸುತ್ತದೆ. ಉಸಿರಾಟಕ್ಕೆ ತೊಂದರೆಯಾಗುವ ತಡೆಯನ್ನು ನಿವಾರಣೆ ಮಾಡುತ್ತದೆ. ಸ್ಟೀಮ್ ನೀಡುವುದರಿಂದ ಅಂಟಂಟಾಗಿರುವ ಕಫವು ನೀರಾಗಿ ಪರಿವರ್ತನೆಯಾಗಿ ಕರಗಿ ಹೋಗುತ್ತದೆ. ಆಯುರ್ವೇದ ವೈದ್ಯರು ಹೇಳುವಂತೆ ಸ್ಟೀಮಿಂಗ್ ನೀಡುವುದರಿಂದ ಉಸಿರಾಟಕ್ಕೆ ಚೇತರಿಕೆ ನೀಡುತ್ತದೆ. ಇದಕ್ಕೆ ಉಪಯೋಗಿಸುವ ಔಷಧೀಯ ಗಿಡಮೂಲಿಕೆಯೂ ಅತೀ ಮುಖ್ಯವಾಗಿದ್ದು, ಬಜೆ, ಹಿಪ್ಪಲಿ, ಅರಿಶಿನ, ಶುಂಠಿ, ಹರಿದ್ರಾ, ದಶಮೂಲ, ಆಡುಸೋಗೆ ಸೊಪ್ಪು ಗಳನ್ನು ಬಳಸಲಾಗುತ್ತದೆ. ಸದ್ಯ ಈ ಪ್ರಯೋಗ ರಾಜ್ಯದಲ್ಲೇ ಮೊದಲಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವಿರುದ್ಧ ಹಗಲಿರುಳೆನ್ನದೇ ಹೋರಾಡುವ ಪೊಲೀಸರ ಆರೋಗ್ಯ ರಕ್ಷಣೆಗೆ ಬಳಸಲಾಗುತಿದ್ದು, ಪ್ರತಿ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಉಗಿ ಸೇವೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

police 3

ಮೊದಲಬಾರಿಗೆ ಜಿಲ್ಲೆಯ ಅಂಕೋಲ ಠಾಣೆಯಲ್ಲಿ ಪ್ರಾರಂಭ ಮಾಡಿದ್ದು, ಪ್ರತಿ ದಿನ ಕರ್ತವ್ಯಕ್ಕೆ ಹಾಜರಾಗುವ ಹಾಗೂ ಮರಳುವಾಗ ಸಿಬ್ಬಂದಿಗಳು ಠಾಣೆಯಲ್ಲಿ ಆಯುರ್ವೇದ ಪದಾರ್ಥಗಳನ್ನು ನೀರಿನಲ್ಲಿ ಹಾಕಿ ಹವೆ ತುಂಬಿದ ಪೈಪ್ ಮುಂದೆ ಕುಳಿತು ಬಿಸಿ ಹವೆಯನ್ನು ತೆಗೆದುಕೊಳ್ಳುತ್ತಾರೆ. ಸುಮಾರು ಐದು ಸಾವಿರ ರೂಪಾಯಿ ಅಂದಾಜಿನಲ್ಲಿ ಈ ಠಾಣೆಯಲ್ಲಿ “ಉಗಿ” ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಕಾಶ್ ನೇತೃತ್ವದಲ್ಲಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಇದರಿಂದಾಗಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಕಫ, ಉಸಿರಾಟದ ತೊಂದರೆಗಳಾದರೆ ಈ ಹವೆಯನ್ನು ತೆಗೆದುಕೊಂಡಲ್ಲಿ ಒಂದಿಷ್ಟು ಚೇತರಿಕೆ ಲಭಿಸಲಿದೆ. ಇನ್ನು ಪ್ರತಿ ದಿನ ಈ ಹವೆಯನ್ನು ತೆಗೆದುಕೊಂಡರೆ ಆರೋಗ್ಯದಿಂದಿರಲು ಸಾಧ್ಯವಿದ್ದು, ಇದೀಗ ಜಿಲ್ಲೆಯ ಎಲ್ಲಾ ಠಾಣೆಯಲ್ಲಿ ಈ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

TAGGED:KarwaramedicineNebulization SteamingpolicePublic TVಉಗಿಔಷಧಿಕಾರವಾರಪಬ್ಲಿಕ್ ಟಿವಿಪೊಲೀಸ್
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
2 minutes ago
TAMILUNADU ELECTION
Latest

ತಮಿಳುನಾಡು ಇತಿಹಾಸದಲ್ಲೇ ದಾಖಲೆ ಬರೆದ ಮತದಾರ – 89.69% ರಷ್ಟು ಮತದಾನ

Public TV
By Public TV
35 minutes ago
ELEPHANT ATTACK
Chikkamagaluru

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
37 minutes ago
West Bengal voting
Latest

ಬಂಗಾಳದಲ್ಲಿ ದಾಖಲೆ – ಅತಿ ಹೆಚ್ಚು ಮತದಾರರು ಡಿಲೀಟ್ ಆದ ಕ್ಷೇತ್ರದಲ್ಲಿ ಹೆಚ್ಚು ವೋಟಿಂಗ್‌!

Public TV
By Public TV
52 minutes ago
Donald Trump 2
Latest

ಇರಾನ್‌ ಬೋಟ್‌ಗಳನ್ನು ನೋಡಿದ ಕೂಡಲೇ ಗುಂಡು ಹಾರಿಸಿ ಹೊಡೆದು ಹಾಕಿ: ಟ್ರಂಪ್‌ ಆದೇಶ

Public TV
By Public TV
2 hours ago
BS YEDIYURAPPA
Bengaluru City

ಐದು ದಶಕಗಳ ಬಿಎಸ್‌ವೈ ರಾಜಕೀಯ ಪಯಣ – 26 ರಂದು ಅಭಿಮಾನೋತ್ಸವದ ಭೂಮಿಪೂಜೆ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?