ಕಟ್ಟಿಗೆ, ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ

Public TV
0 Min Read
BIJ MURDER

ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಇಲ್ಲಿನ ಸೊಲ್ಲಾಪುರದಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿ ಯುವಕನನ್ನು ಕಿರಣ ರಾಠೋಡ(26) ಎಂಬುದಾಗಿ ಗುರುತಿಸಲಾಗಿದ್ದು, ಇವರು ವಿಜಯಪುರದ ಅರಿಕೇರಿ ತಾಂಡಾ ನಿವಾಸಿಯಾಗಿದ್ದಾರೆ. ಈ ಘಟನೆ ಸೊಲ್ಲಾಪುರ ರಸ್ತೆಯ ಸಂಜು ಡಾಬಾದ ಬಳಿ ನಡೆದಿದೆ.

ಕಿರಣನನ್ನು ದುಷ್ಕರ್ಮಿಗಳು ಕಟ್ಟಿಗೆ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯದಿಂದ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಆದರ್ಶನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIJ 1 2

BIJ 3 1

BIJ MURDER AV 1

BIJ MURDER AV 2

vlcsnap 2017 10 27 13h05m55s25

vlcsnap 2017 10 27 13h06m04s132

vlcsnap 2017 10 27 13h06m33s166

vlcsnap 2017 10 27 13h06m42s247

vlcsnap 2017 10 27 13h07m03s199

vlcsnap 2017 10 27 13h07m16s76

vlcsnap 2017 10 27 13h07m34s12

vlcsnap 2017 10 27 13h07m41s77

Share This Article
Leave a Comment

Leave a Reply

Your email address will not be published. Required fields are marked *