Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Interview- ಸ್ನೇಹಿತ್ ನಂತಹ ಮಗನ ಪಡೆಯೋಕೆ ಪುಣ್ಯ ಮಾಡಿದ್ದೀವಿ, ಅವನು ಚಿನ್ನ : ಸೌಂದರ್ಯ ಜಗದೀಶ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Interview- ಸ್ನೇಹಿತ್ ನಂತಹ ಮಗನ ಪಡೆಯೋಕೆ ಪುಣ್ಯ ಮಾಡಿದ್ದೀವಿ, ಅವನು ಚಿನ್ನ : ಸೌಂದರ್ಯ ಜಗದೀಶ್

Cinema

Interview- ಸ್ನೇಹಿತ್ ನಂತಹ ಮಗನ ಪಡೆಯೋಕೆ ಪುಣ್ಯ ಮಾಡಿದ್ದೀವಿ, ಅವನು ಚಿನ್ನ : ಸೌಂದರ್ಯ ಜಗದೀಶ್

Public TV
Last updated: September 30, 2022 6:52 pm
Public TV
Share
3 Min Read
FotoJet 2 104
SHARE

ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish)  ಅವರ ಮಗ, ನಟ ಸ್ನೇಹಿತ್ ಮೇಲೆ ಎರಡನೇ ಬಾರಿ ಎಫ್.ಐ.ಆರ್ (FIR) ದಾಖಲಾಗಿದೆ. ಅವರ ಮನೆ ಹತ್ತಿರದ ವ್ಯಕ್ತಿಗಳಿಂದಲೇ ಈ ರೀತಿ ಪದೇ ಪದೇ ದೂರು ದಾಖಲಾಗುತ್ತಿದೆ. ಸ್ನೇಹಿತ್  (Snehith) ಈ ಬಾರಿಯೂ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದದಿಂದ ಬೈದರು ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಮತ್ತೆ ದೂರು ದಾಖಲಾಗಿದೆ. ಈ ಕುರಿತು ಸೌಂದರ್ಯ ಜಗದೀಶ್ ಅವರು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಪದೇ ಪದೇ ನಿಮ್ಮ ಮಗನೇ ಟಾರ್ಗೆಟ್ ಆಗ್ತಿರೋದು ಯಾಕೆ?

ಅದು ನಮಗೂ ಕೂಡ ಗೊತ್ತಾಗುತ್ತಿಲ್ಲ. ಅವನು ಓದುತ್ತಿರುವ ಹುಡುಗ. ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದಾನೆ. ಅಂಥ ಹುಡುಗನ ಮೇಲೆ ಈ ರೀತಿ ಪದೇ ಪದೇ ದೂರು ನೀಡಿದರೆ, ಅವನ ಬಗ್ಗೆ ಸಮಾಜ ಏನನ್ನುಕೊಳ್ಳೋದು ಬೇಡ.  ಟಾರ್ಗೆಟ್ ಮಾಡುತ್ತಿರುವವರ ಉದ್ದೇಶ ಏನು ಅಂತಾನೇ ಅರ್ಥ ಆಗ್ತಿಲ್ಲ. ನನ್ನ ಮಗ ಒಳ್ಳೆಯವನು. ಅವನು ಯಾರ ತಂಟೆಗೂ ಹೋಗುವುದಿಲ್ಲ.

ಸ್ನೇಹಿತ್ ಜೊತೆ ಬೌನ್ಸರ್ ಇರೋದು ಯಾಕೆ? ಅವರಿಗೆ ಜೀವ ಭಯ ಏನಾದರೂ ಇದೆಯಾ?

ಅವನ ಜೊತೆ ಯಾವ ಬೌನ್ಸರೂ ಇರೋದಿಲ್ಲ. ರಕ್ಷಿತ್ ಅಂತ ಕಾರು ಡ್ರೈವರ್ ಇರ್ತಾನೆ. ರಕ್ಷಿತ್ ಇಲ್ಲದೇ ಇರೋ ವೇಳೆಯಲ್ಲಿ ಅವನೊಬ್ಬನೇ ಕಾಲೇಜಿಗೆ ಕಾರು ತಗೆದುಕೊಂಡು ಹೋಗುತ್ತಾನೆ. ಫ್ಯಾಮಿಲಿ ಎಲ್ಲಿಗಾದರೂ ಟ್ರೀಪ್ ಗೆ ಹೋದರೆ, ಮನೆಯಲ್ಲಿ ಕೆಲಸ ಮಾಡುವವರನ್ನೂ ಕರೆದುಕೊಂಡು ಹೋಗುತ್ತೇವೆ. ಈಗ ಅವನ ಜೊತೆ ಯಾರೂ ಇರುವುದಿಲ್ಲ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

FotoJet 3 61

 

ಮಗನ ಮೇಲೆ ಎಫ್.ಐ.ಆರ್ ದಾಖಲೆ ಆದರೆ, ಅವರ ಭವಿಷ್ಯ ಹಾಳಾಗಲ್ವೆ?

ನಮಗೂ ಅದೇ ಯೋಚನೆ. ಓದುವ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ದೂರು ದಾಖಲಿಸುವವರೂ ಯೋಚನೆ ಮಾಡಬೇಕು. ನಾವು ಯಾವತ್ತೂ ಒಬ್ಬರ ತಂಟೆಗೆ ಹೋದವರಲ್ಲ, ನಮ್ಮ ಮಗನನ್ನೂ ಹಾಗೆಯೇ ಬೆಳೆಸಿದ್ದೇವೆ. ಅವನಾಯಿತು, ಅವನ ಓದು, ಜಿಮ್ ಆಯಿತು ಅಷ್ಟೇ ಇರುವಂತಹ ಹುಡುಗ. ಅಂಥವನ ಮೇಲೆ ನಿರಂತರ ತೊಂದರೆ ಮಾಡಲಾಗುತ್ತಿದೆ. ಹೀಗೆ ಮಾಡಿದರೆ ಕಂಡಿತಾ ಭವಿಷ್ಯ ಹಾಳಾಗತ್ತೆ.

ಒಂದು ವರ್ಷದ ಹಿಂದಿನ ಪ್ರಕರಣ ಏನಾಗಿದೆ?

ಕೇಸ್ ನಡೆತಾ ಇದೆ. ಆದರೆ, ಈ  ಪ್ರಕರಣದಿಂದ ಸ್ನೇಹಿತ್ ಮತ್ತು ನನ್ನ ಪತ್ನಿಯನ್ನು ಕೈ ಬಿಡಲಾಗಿದೆ. ದೂರು ಕೊಟ್ಟವರೇ ಈ ಘಟನೆ ನಡೆದಾಗ ಸ್ನೇಹಿತ್ ಮತ್ತು ನನ್ನ ಪತ್ನಿ ಇರಲಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಬಿ ರಿಪೋರ್ಟ್‌ ಆಗಿದೆ.

 

FotoJet 1 114

ಮಹಿಳೆ ನಿಂದನೆ ಮಾಡುವಂತಹ ಘಟನೆ ನಡೆದದ್ದು ಹೇಗೆ? ನಿಮ್ಮ ಗಮನಕ್ಕೆ ಬಂದಿದ್ದು ಯಾವಾಗ?

ಸೆಪ್ಟೆಂಬರ್ 26 ರಂದು ನಮ್ಮ ಗಮನಕ್ಕೆ ಬಂತು. ವಿಷಯ ಕೇಳಿದ ತಕ್ಷಣವೇ ಶಾಕ್ ಆದೆ. ದೂರಿನಲ್ಲಿ ಬರೆದ ಅಂಶಗಳನ್ನು ನೋಡಿ ಅಸಹ್ಯ ಅನಿಸಿತು. ಇಷ್ಟೊಂದು ಕೆಳಮಟ್ಟಕ್ಕೆ ಅವರು ಇಳಿಯಬಾರದಿತ್ತು. ನನ್ನ ಮಗ ಯಾವತ್ತೂ ಅಂತ ಭಾಷೆಯನ್ನು ಬಳಸಲ್ಲ. ಮತ್ತು ಆ ಘಟನೆ ನಡೆದಾಗ ಅವನು ಆ ಸ್ಥಳದಲ್ಲೂ ಇರಲಿಲ್ಲ. ನನ್ನ ಮಗ ಎಲ್ಲಿದ್ದ ಅಂತ ಹೇಳೋದಕ್ಕೆ ನಮ್ಮ ಹತ್ತಿರ ವಿಡಿಯೋ ಸಾಕ್ಷಿಗಳಿವೆ.

FotoJet 145

 

ಸ್ನೇಹಿತ್ ಈಗ ಏನ್ ಮಾಡ್ತಿದ್ದಾರೆ?

ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾನೆ. ಅವನ ಪಾಡಿಗೆ ಅವನು ಓದಿಕೊಂಡು ಇದ್ದವನಿಗೆ ಈ ರೀತಿ ತೊಂದರೆ ಮಾಡುತ್ತಿದ್ದಾರೆ.

ಮತ್ತೆ ಸಿನಿಮಾ ರಂಗಕ್ಕೆ ಬರುವ ತಯಾರಿ ಮಾಡ್ಕೋತಿದ್ದಾರಾ?

ಓದು ಮುಗಿಯಲಿ ಅಂತ ಕಾಯುತ್ತಿದ್ದೇವೆ. ಇನ್ನೂ ಎರಡು ವರ್ಷ ಬಿಟ್ಟು ಸಿನಿಮಾ ರಂಗಕ್ಕೆ ನಾಯಕನಟನಾಗಿ  ಲಾಂಚ್ ಮಾಡುವ ಉದ್ದೇಶವಿದೆ. ಓದಿನ ಜೊತೆ ಜೊತೆಗೆ ಅವನು ನಟನಾಗಲು ಏನೆಲ್ಲ ತಯಾರಿ ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾನೆ.

Live Tv
[brid partner=56869869 player=32851 video=960834 autoplay=true]

TAGGED:FIRpolicesandalwoodSanekhSoundarya Jagdishಎಫ್ ಐ ಆರ್ಪೊಲೀಸ್ಸೌಂದರ್ಯ ಜಗದೀಶ್ಸ್ನೇಹಿತ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

sunny leone
ಮಥುರಾದಲ್ಲಿ ಸನ್ನಿ ಲಿಯೋನ್ ʻDJ Nightʼ ನ್ಯೂ ಇಯರ್ ಕಾರ್ಯಕ್ರಮ ರದ್ದು
Bollywood Cinema Latest National Top Stories
father movie team
ಭಾವುಕ ಪ್ರಪಂಚಕ್ಕೆ ಕರೆದೊಯ್ಯುವ ‘ಫಾದರ್’ ಥೀಮ್ ಸಾಂಗ್
Cinema Latest Sandalwood Top Stories
Toxic Nayanatara
ಟಾಕ್ಸಿಕ್ ಟೀಮ್‌ನಿಂದ ನಯನತಾರಾ ಪಾತ್ರದ ಫಸ್ಟ್ ಲುಕ್ ರಿಲೀಸ್
Cinema Latest Sandalwood Top Stories
New Year Album Music
ಹೊಸ ವರ್ಷಕ್ಕೆ ಹೊಸ ಸಂಗೀತ ಸ್ಪರ್ಶ: ನ್ಯೂ ಇಯರ್ ಆಲ್ಬಂ
Cinema Latest Sandalwood Top Stories

You Might Also Like

kea
Bengaluru City

24 ಪಶು ವೈದ್ಯಕೀಯ ಸೀಟುಗಳಿಗೆ ಜ.6ರಂದು ವಿಶೇಷ ಕೌನ್ಸೆಲಿಂಗ್: ಕೆಇಎ

Public TV
By Public TV
3 minutes ago
Yearly Horoscope 2026 Predictions Insights for All Zodiac Signs
Astrology

2026 ವರ್ಷ ಭವಿಷ್ಯ

Public TV
By Public TV
5 minutes ago
Delhi ED Raid
Crime

ಚಿನ್ನ, ವಜ್ರ ತುಂಬಿದ ಸೂಟ್‌ಕೇಸ್‌, ಹಾಸಿಗೆ ಅಡಿ ಕಂತೆ ಕಂತೆ ಹಣ – ಇಡಿ ಯಿಂದ 14 ಕೋಟಿ ಜಪ್ತಿ

Public TV
By Public TV
26 minutes ago
sara tendulkar spotted with a bear bottle during her new year vacation in goa
Latest

ಗೋವಾದಲ್ಲಿ ಬಿಯರ್‌ ಬಾಟಲ್‌ ಹಿಡ್ಕೊಂಡು ಸುತ್ತಾಡಿದ ಸಚಿನ್‌ ಪುತ್ರಿ

Public TV
By Public TV
32 minutes ago
MB Patil 2
Bengaluru City

ರಾಜ್ಯದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ & ಸಂಶೋಧನಾ ಸಂಸ್ಥೆ ಆರಂಭಿಸಿ: ಕೇಂದ್ರಕ್ಕೆ ಎಂ.ಬಿ.ಪಾಟೀಲ್ ಪತ್ರ

Public TV
By Public TV
33 minutes ago
Dharmasthala Temple
Dakshina Kannada

ಬುರುಡೆ ಕೇಸ್‌| ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?