Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಆಚರಿಸಿ… ಪ್ರಬುದ್ಧ ಪ್ರೇಮಿಗಳ ದಿನಾಚರಣೆ

Public TV
Last updated: February 14, 2025 4:36 pm
Public TV
Share
3 Min Read
Valentines Day 2
SHARE

ಈ ದಿನವನ್ನು ಯಾವ ಪ್ರೇಮಿಗಳು ಮರೆಯುವುದುಂಟೇ…? ಪ್ರೇಮಿಗಳ ದಿನಾಚರಣೆ ಬಂದರೆ ಬಹಳಷ್ಟು ಮಂದಿ ಪ್ರೇಮಿಗಳು ಹೇಗೆ ಈ ದಿನವನ್ನು ಸ್ಪೆಷಲ್ ಆಗಿ ಆಚರಿಸಬಹುದು ಎನ್ನುವ ಯೋಚನೆ ಮಾಡುವುದು ಸಹಜ. ಪ್ರೀತಿಸುವವರಿಗೆ ತಮ್ಮ ಸಮಯವನ್ನು ತನ್ನ ಸಂಗಾತಿಯೊಂದಿಗೆ ಕಳೆಯಲು ಇದೊಂದು ವಿಶೇಷ ದಿನವಾದರೂ, ನಿಜವಾದ ಪ್ರೇಮಿಗಳಿಗೆ ಪ್ರತಿದಿನವೂ ಅವರದೇ ದಿನ.. ಆಲ್ವಾ? ಏನಂತೀರಿ?

ಪ್ರೀತಿಯನ್ನು ಕವಿಗಳು, ಪ್ರೇಮಿಗಳು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಆದರೆ ವಾಸ್ತವ ಬದುಕಿನಲ್ಲಿ ಪ್ರೀತಿಯ ವ್ಯಾಖ್ಯಾನವೇ ಬೇರೆ… ಇತ್ತೀಚಿನ ಹದಿಹರೆಯದವರು ಪ್ರೀತಿಸುವ ಬಗೆಯನ್ನು ನೋಡಿದರೆ ನಿಜವಾಗಿ ಆತಂಕವಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಹುಟ್ಟಿದ ಪ್ರೀತಿ, ಮುಂದೆ ಪ್ರಾಯ ಪ್ರಬುದ್ಧರಾದಾಗ ಇರುವುದಿಲ್ಲ. ಇಲ್ಲಿ ಎಲ್ಲರೂ ಹಾಗೆಯೇ ಎಂದೇನಿಲ್ಲ.. ಹದಿಹರೆಯದಲ್ಲಿ ಮೂಡಿದ ಪ್ರೀತಿಯ ಮೊಗ್ಗು ಬಾಳಸಂಗಾತಿಯಾಗಿ ಸಂತೋಷವಾಗಿ ಇರುವವರು ಬಹಳಷ್ಟು ಮಂದಿ ಇದ್ದಾರೆ. ಇದನ್ನೂ ಓದಿ: ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!

valentines day 1

ಆದರೆ ಇತ್ತೀಚಿಗಿನ ಯುವಜನತೆ ಪ್ರೀತಿ ಎಂಬ ಪದವನ್ನು ಬಹಳ ತಪ್ಪಾಗಿ ಅರ್ಥೈಯಿಸಿ ಕೊಳ್ಳುತ್ತಿದ್ದಾರೆ. ಇನ್ಸ್ಟಾ, ಫೇಸ್ಬುಕ್‌ನಲ್ಲಿ ಪರಿಚಯವಾದ ಪ್ರೀತಿ, ಇನ್ನೆಲ್ಲೋ ಕ್ಷುಲ್ಲಕ ಕಾರಣಕ್ಕೆ ಮುರಿದು ಬೀಳುತ್ತದೆ. ಇಬ್ಬರ ನಡುವಿನ ಆಕರ್ಷಣೆಯನ್ನು, ಓಲೈಸುವುದನ್ನೋ, ಮುದ್ದು ಮಾಡುವುದನ್ನೋ ಪ್ರೀತಿ-ಪ್ರೇಮ ಎನ್ನುವ ಭಾವನೆ ಇದೆ. ಏನಿದ್ದರೂ, ಇದೆಲ್ಲಾ ಕೇವಲ ಕ್ಷಣಿಕ ಅಷ್ಟೇ.

ಇಂದಿನ ಯುವಜನತೆಗೆ ಪ್ರಬುದ್ಧ ಪ್ರೀತಿಯ ಅರಿವೇ ಇಲ್ಲ… ಪ್ರೀತಿ ಅಂದ್ರೆ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವುದು.. ಪರಸ್ಪರ ಬೆಂಬಲಕ್ಕೆ ನಿಲ್ಲುವುದು, ಹೊಂದಾಣಿಕೆ, ತ್ಯಾಗ. ಬಹಳ ಮುಖ್ಯವಾಗಿ ಪರಸ್ಪರ ಗೌರವಿಸುವುದು. ಇದನ್ನೂ ಓದಿ: 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?

Valentines Day

ಈಗಿನ ಪ್ರೀತಿ ಹೇಗಿದೆ .. ಬರ್ತಡೇ ನೆನಪಿಲ್ಲ ಎಂದರೆ ಬ್ರೇಕಪ್, ಗಿಪ್ಟ್ ಕೊಟ್ಟಿಲ್ಲ, ಕೇಕ್ ತಂದಿಲ್ಲ, ಇದು ಅತಿರೇಕವಾಗಿ ಜಗಳಮಾಡಿಕೊಂಡು ಅದ್ಯಾವ ಮಟ್ಟಕ್ಕೆ ತಲುಪುತ್ತೋ ಊಹಿಸಲೂ ಅಸಾಧ್ಯ. ಪ್ರಬುದ್ಧ ಪ್ರೀತಿಯಲ್ಲಿ ಇದೆಲ್ಲ ಕ್ಷುಲ್ಲಕ ಕಾರಣವಷ್ಟೆ. ಪ್ರೀತಿ ಒಮ್ಮೆ ಮಾತ್ರ ಆಗುತ್ತೋ..ಅಥವಾ ಪದೇ ಪದೇ ಆಗುತ್ತೋ.. ಒಂದು ರೀತಿ ಚಂಚಲ ಮನಸ್ಸು ಈಗಿನ ಹದಿಹರೆಯದವರದ್ದು.

ಫೇಸ್‌ಬುಕ್, ಇನ್ಸ್ಟಾದಲ್ಲಿ ಪರಿಚಯವಾಗಿ ಒಟ್ಟಿಗೆ ಪಾರ್ಕ್ ಸುತ್ತಿ, ಸಿನಿಮಾ ನೋಡಿ, ರಾತ್ರಿ ಇಡಿ ಮೆಸೇಜ್ ಮಾಡಿ ದಿನಗಳು ಕಳೆದು ಹೋಗುತ್ತಿವೆ. ಇಷ್ಟೆಲ್ಲ ಆಗಿ ಇಬ್ಬರು ಹತ್ತಿರವಾಗುವ ಮೊದಲೇ ಬ್ರೇಕಪ್ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು ಟಿನೇಜ್ ಹುಡುಗ ಹುಡುಗಿಯರ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲಿ ಕಾಣುವ ಕಾಲ್ಪನಿಕ ಕತೆಗಳು ಒಬ್ಬರನ್ನೊಬ್ಬರನ್ನು ಅಮಾನುಷವಾಗಿ ಕೊಲ್ಲುವ ಮಟ್ಟಿಗೆ ಹೋಗಿ ತಲುಪುತ್ತದೆ ಎಂದರೆ, ಪರಿಣಾಮವನ್ನು ನಾವು-ನೀವು ಊಹಿಸಬಹುದು. ಪ್ರೀತಿ ಪ್ರೇಮದ ಅಮಲಿನಲ್ಲಿ ಬಿದ್ದು ತಪ್ಪು ಹೆಜ್ಜೆ ಇಟ್ಟು, ಮೊಗ್ಗು ಅರಳುವ ಮುನ್ನವೇ ಮಸಣದ ಹಾದಿ ಹಿಡಿದಿರುವುದನ್ನು ನೋಡಿದ್ದೇವೆ. ಇದನ್ನೂ ಓದಿ: ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!

Red Rose 4

ಪ್ರೀತಿ ಮಾಡಿ ಕೊನೆಗೆ ಮನೆಯವರ ಒಪ್ಪಿಗೆ ಇಲ್ಲದೆ ಬೇರೆ ದಾರಿಹಿಡಿದಿದ್ದೂ ಇದೆ. ಪ್ರಾಯ ಪ್ರಬುದ್ಧರಾದ ಮಕ್ಕಳಿಗೆ ಕಿವಿ ಮಾತನ್ನು ಪೋಷಕರೂ ಕೊಡಬೇಕಾಗಿರುವುದು ಇಂದಿನ ಅನಿವಾರ್ಯತೆ ಕೂಡ. ಯಾವುದು ಆಕರ್ಷಣೆ.. ಯಾವುದು ನಿಜವಾದ ಪ್ರೀತಿ ಎಂಬುದನ್ನು ತಿಳಿಸಬೇಕು.

ಅಮ್ಮನ ಮಮತೆಯಲ್ಲಿ ಹೇಗೆ ಮುಗ್ಧ ನಿಷ್ಕಲ್ಮಶವಾಗಿರುತ್ತೋ..ಅದೇ ರೀತಿ ಪ್ರೀತಿಯಲ್ಲೂ ಇರಬೇಕು. ಈಗಿನ ಕಾಲೇಜು ಹುಡುಗ ಹುಡುಗಿಯರ ನಡುವೆ ಹುಟ್ಟುವ ಪ್ರೀತಿ ಕೇವಲ ಆಕರ್ಷಣೆಗೆ ಸೀಮಿತವಾಗಿದೆ. ಪ್ರೀತಿಗೆ ಯಾವುದೇ ಜಾತಿ-ಭೇದವಿಲ್ಲ ನಿಜ.. ಆದರೆ ಅಂಧವಲ್ಲ. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

ಹಾಗಾಗಿ ಪ್ರೀತಿ- ಪ್ರೇಮ ಕೇವಲ ಎರಡಕ್ಷರದ ಪದಗಳಲ್ಲಿ ಮುಗಿದು ಹೋಗಬಾರದು. ವರ್ಷ ಪೂರ್ತಿ ನೆನಪಿಟ್ಟುಕೊಳ್ಳುವ ಸಂಭ್ರಮದ ದಿನ ಆಗಿರಬೇಕು. ಸಿ.ಅಶ್ವಥ್ ಹಾಡಿದ ‘ಹಿಂದೆ ಹೇಗೆ ಚಿಮ್ಮುತಿತ್ತು…ಕಣ್ಣ ತುಂಬ ಪ್ರೀತಿ ! ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ’ ಈ ಹಾಡು ಹೆಚ್ಚು ಪ್ರಸ್ತುತ ಕಾಲಕ್ಕೆ ಹೆಚ್ಚು ಸಹ್ಯವೆನಿಸುತ್ತದೆ.. ಪ್ರಬುದ್ಧ ಪ್ರೇಮಿಗಳಿಗೆ ಪ್ರತಿದಿನವೂ ವ್ಯಾಲೆಂಟೈನ್ಸ್ ಡೆ… ಇದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.. ಒಬ್ಬರಿಗೊಬ್ಬರು ಅರಿತು ಬಾಳುವುದು ಜೀವನ…

TAGGED:February 14loversValentines Dayಪ್ರೇಮಿಗಳ ದಿನ
Share This Article
Facebook Whatsapp Whatsapp Telegram

Cinema Updates

samantha
ಒಂದೇ ಕಾರ್ಯಕ್ರಮದಲ್ಲಿ ಕಾಣಿಸಕೊಂಡ ಮಾಜಿ ಅತ್ತೆ, ಸೊಸೆ – ಸಮಂತಾ ಮಾತಿಗೆ ಅಮಲಾ ಚಪ್ಪಾಳೆ
3 hours ago
KENISHA 1
ಕೆನಿಶಾಗೆ ಕೊಲೆ ಬೆದರಿಕೆ – ಆರತಿ ಸಮಸ್ಯೆಗೆ ನಾನು ಕಾರಣ ಆಗಿದ್ರೆ ಕೋರ್ಟ್‌ ಮುಂದೆ ನಿಲ್ಲಿಸಿ ಎಂದ ಗಾಯಕಿ
3 hours ago
janhvi kapoor 1
ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್
4 hours ago
Tamanna Bhatia
Video | ತಮನ್ನಾಗೆ 6.20 ಕೋಟಿ – ನಟಿ ತಾರಾ ಬೇಸರ
5 hours ago

You Might Also Like

Shaurya Chakras
Latest

ಮೇಜರ್ ಆಶಿಶ್ ದಹಿಯಾ ಸೇರಿ 33 ಶೌರ್ಯ ಚಕ್ರ ಪ್ರಶಸ್ತಿ, 6 ಕೀರ್ತಿ ಚಕ್ರ ಪ್ರಶಸ್ತಿ ಪ್ರದಾನ

Public TV
By Public TV
4 minutes ago
IndiGo Flight 1
Latest

ಡೇಂಜರ್‌ನಲ್ಲಿದ್ದರೂ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ನಿರಾಕರಿಸಿದ ಪಾಕ್‌

Public TV
By Public TV
28 minutes ago
Dinesh Gundurao 1
Bengaluru City

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಸರಿಯಲ್ಲ – ಜನೌಷಧಿ ಕೇಂದ್ರಗಳ ಸ್ಥಗಿತದ ಹಿಂದೆ ರಾಜಕೀಯ ಉದ್ದೇಶವಿಲ್ಲ – ಗುಂಡೂರಾವ್

Public TV
By Public TV
60 minutes ago
Manohar Lal Khattar 1
Latest

ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ 4% ಮೀಸಲಾತಿ ಕಡ್ಡಾಯ: ಕೇಂದ್ರ ಸರ್ಕಾರ

Public TV
By Public TV
1 hour ago
Chalavadi Complaint To Governor
Bengaluru City

ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್

Public TV
By Public TV
2 hours ago
Madenur Manu 2
Bengaluru City

ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್‌ – ಅದು ರೇಪ್‌ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?