Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅವೈಜ್ಞಾನಿಕ ಮೀನುಗಾರಿಕೆ – ಕಡಲ ಜೀವಿಗಳಿಗೆ ತಂದ ಆತಂಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಅವೈಜ್ಞಾನಿಕ ಮೀನುಗಾರಿಕೆ – ಕಡಲ ಜೀವಿಗಳಿಗೆ ತಂದ ಆತಂಕ

Districts

ಅವೈಜ್ಞಾನಿಕ ಮೀನುಗಾರಿಕೆ – ಕಡಲ ಜೀವಿಗಳಿಗೆ ತಂದ ಆತಂಕ

Public TV
Last updated: September 2, 2021 10:49 pm
Public TV
Share
2 Min Read
Karwar Beach 2
SHARE

– ಕಡಲತೀರಕ್ಕೆ ತೇಲಿಬರುತ್ತಿದೆ ಜಲಚರಗಳ ಕಳೆಬರ!
– ಉರುಳಾಗ್ತಿದೆಯಾ ಮೀನುಗಾರರ ಬಲೆ?

ಕಾರವಾರ: ಭೂಮಿಯ ಮೇಲೆ ಅದೆಷ್ಟೋ ಜೀವಿಗಳು ಬದುಕುತ್ತಿವೆಯೋ ಅದೇ ರೀತಿ ಸಾಗರದಾಳದಲ್ಲೂ ಕೂಡ ಸಾಕಷ್ಟು ಜಲಚರಗಳು ಸ್ವಚ್ಛಂದವಾಗಿ ಜೀವಿಸುತ್ತಿದೆ. ಕೋವಿಡ್ ಮತ್ತು ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ನಿರ್ಭಿತಿಯಿಂದ ಓಡಾಡಿಕೊಂಡಿದ್ದ ಡಾಲ್ಫಿನ್ ಗಳು ಮತ್ತು ಆಮೆಗಳಿಗೆ ಈಗ ಆತಂಕ ಎದುರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸುತ್ತಮುತ್ತಲ ಕಡಲತೀರಗಳಲ್ಲಿ ಅವುಗಳು ಸಾವನ್ನಪ್ಪುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.

Karwar Beach 3

ಡಾಲ್ಫಿನ್ ಸಂಖ್ಯೆ ಕಡಿಮೆ ಆಗ್ತಿದೆಯಾ?
ರಾಜ್ಯದ ಕರಾವಳಿ ಭಾಗದಲ್ಲಿನ ಕಡಲತೀರಗಳು ಎಷ್ಟು ಸುಂದರವೋ, ಅಷ್ಟೆ ಸಾಗರದಾಳದಲ್ಲಿ ಬದುಕುವ ಜಲಚರಗಳು ಕೂಡ ನೋಡುಗರನ್ನ ಆಕರ್ಷಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಕಾಣಸಿಗುವ ಡಾಲ್ಫಿನ್ ಗಳು ಒಂದು ಅದ್ಬುತ ಪ್ರಪಂಚವನ್ನ ಸೃಷ್ಟಿಸಿಕೊಂಡಿದೆ. ಇಲ್ಲಿನ ದೇವಭಾಗ, ಮಾಜಾಳಿ, ಕೂರ್ಮಗಡ ಸೇರಿದಂತೆ ವಿವಿದೆಡೆ ಜೀವಿಸಿರುವ ಇಂಡೋ ಫೆಸಿಪಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುಕೂಡ ಆಗಿದೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆಯಾ ಎಂಬ ಆತಂಕ ವನ್ನು ಕಡಲವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

Karwar Beach 8

ಜಲಮಾಲಿನ್ಯದಿಂದ ಹಿಂದೆ ಆಗಾಗ ಕಾರವಾರ ಕಡಲತೀರಕ್ಕೆ ಬಂದು ಡಾಲ್ಫಿನ್ ಕಳೇಬರ ಬೀಳುತ್ತಿದ್ದವು. ಇದೀಗ ಮಾಜಾಳಿ ಕಡಲತೀರದಲ್ಲಿ ಹವಾಕ್ಸ್ ಬುಲ್ ಟರ್ಟಲ್ ಜಾತಿಯ ಆಮೆಗಳು ಮತ್ತು ಹಂಪ್ ಬ್ಯಾಕ್ ಡಾಲ್ಪಿನ್ ಒಂದರ ಹಿಂದೆ ಒಂದರಂತೆ ಸಾವನ್ನಪ್ಪಿದೆ.

Karwar Beach 6

ಜಲಚರಗಳ ಸಾವಿಗೆ ಕಾರಣವೇನು?:
ಕಳೆದೊಂದು ತಿಂಗಳಿಂದ ಮೀನುಗಾರಿಕೆ ಪ್ರಾರಂಭವಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ಕಾರಣ ಮತ್ತು ಮೀನುಗಾರಿಕಾ ನಿಷೇಧ ಅವಧಿ ಇದ್ದಿದರಿಂದ ಸಮುದ್ರದಲ್ಲಿ ಫಿಶಿಂಗ್ ನಡೆಯದೆ ಇದ್ದಿದ್ದರಿಂದ ಕಡಲು ಶಾಂತವಾಗಿತ್ತು. ಜಲಚರಗಳು ಯಾವುದೇ ಭೀತಿಯಿಲ್ಲದೇ ನಿರ್ಭಿಡೆಯಿಂದ ಓಡಾಡಿಕೊಂಡಿದ್ದವು. ಈಗ ಮೀನುಗಾರಿಕಾ ಯಾಂತ್ರಿಕ ದೋಣಿಗಳಿಂದ ಮೀನು ಬೇಟೆ ನಡೆಯುತ್ತಿರುವುದರಿಂದ ಬಲೆಗೆ ಸಿಲುಕಿ ಉಸುರುಕಟ್ಟಿ ಸಾವನ್ನಪ್ಪುತ್ತಿದೆ ಎಂದು ಇವುಗಳ ಮರಣೋತ್ತರ ಪರೀಕ್ಷೆ ನಂತರ ಕಡಲವಿಜ್ಞಾನಿಗಳು ಹೇಳಿದ್ದಾರೆ.

Karwar Beach 7

ತಜ್ಞರು ಅಭಿಪ್ರಾಯವೇನು?
ಈ ಕುರಿತು ಅಧ್ಯಯನ ನಡೆಸಿರುವ ಕಾರವಾರದ ಧಾರವಾಡ ಕಡಲಜೀವಶಾಸ್ತ್ರ ವಿಭಾಗದ ವಿಜ್ಞಾನಿಯಾದ ಶಿವಕುಮಾರ್ ಹರಿಗಿಯವರು ಹೇಳುವಂತೆ ಸಾಮಾನ್ಯವಾಗಿ ಡಾಲ್ಫಿನ್ ಗಳು ಮತ್ತು ಆಮೆಗಳು ಪರಿಸರದ ಗಾಳಿ ಸೇವನೆಗಾಗಿ ಸಮುದ್ರದ ಮೇಲಕ್ಕೆ ಬಂದು ಹೋಗುತ್ತವೆ. ಅವುಗಳಿಗೆ ಉಸಿರಾಟದ ಸಮಸ್ಯೆಯಾದಲ್ಲಿ ಮಾತ್ರ ಮೇಲಕ್ಕೆ ಬರಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿತ- ಸಂಕಷ್ಟದಲ್ಲಿ ಕಲಾಕಾರರು

Karwar Beach 5

ಉರುಳಾಗ್ತಿದೆಯಾ ಮೀನುಗಾರರ ಬಲೆ?
ಕರ್ನಾಟಕ ಮತ್ತು ಕಾರವಾರ ಕರಾವಳಿಯಲ್ಲಿ ಹೆಚ್ಚಾಗಿ ಕಾಣಿಸುವ ಡಾಲ್ಫಿನ್ ಗಳು 20 ಮೀಟರ್ ಆಳದವರೆಗೆ ಮಾತ್ರ ಜೀವಿಸುತ್ತವೆ. ಇವುಗಳಿಗೆ ಇಲ್ಲಿ ಭರಪೂರ ಆಹಾರ ಸಿಗುತ್ತವೆ. ಯಾವಾಗಲೂ ಕೂಡ ಮೀನುಗಾರಿಕೆ ಬಲೆಯ ಜೊತೆ ಇಂಟರ್ ಆಕ್ಟ್ ಮಾಡುವುದರಿಂದ ಒಮ್ಮೊಮ್ಮೆ ಬಲೆಗೆ ಸಿಲುಕಿ ಸಾವನ್ನಪ್ಪುತ್ತವೆ. ಸಮುದ್ರದಲ್ಲಿ ಬಲ್ ಟ್ರಾಲ್ ಫಿಷಿಂಗ್ ಸೆರಿದಂತೆ ನಿಷೇಧಿತ ಮೀನುಗಾರಿಕೆ ಹಾಗೂ ಮೀನುಗಾರಿಕೆಯಲ್ಲಿ ಬಳಸಿ ಹಾಳಾದ ಬಲೆಗಳನ್ನು ಸಮುದ್ರದಲ್ಲಿಯೇ ಬಿಟ್ಟು ಹೋಗುತ್ತಿರುವುದು ಸಹ ಜಲಚರಗಳಿಗೆ ಕಂಟಕವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಪತ್ತೆಯಾದ ಹಾಕ್ಸ್ ಬಿಲ್ ಆಮೆ ಕಳೆಬರ

Karwar Beach 6

ಕಾರವಾರ ಸಮೀಪದ ಕಡಲಿನಲ್ಲಿ ವಾಸವಾಗಿರುವ ಡಾಲ್ಫಿನ್ ಗಳು ಆಗಾಗ ಸಮುದ್ರದ ಮೇಲಕ್ಕೆ ಬಂದು ಆಕರ್ಷಣೆ ಉಂಟುಮಾಡುತ್ತಿವೆ. ಆಮೆಗಳು ಕೂಡ ಆಗಾಗ ತೀರದಲ್ಲಿ ಪ್ರತ್ಯಕ್ಷವಾಗಿ ವಾಪಾಸ್ಸಾಗುತ್ತವೆ. ಆದ್ರೆ ಮೀನುಗಾರಿಕೆಯ ತ್ಯಾಜ್ಯದಿಂದ ಅವುಗಳು ಸಾವನ್ನಪ್ಪುತ್ತಿರುವುದು ಮಾತ್ರ ಕಳವಳಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ಕಾರವಾರದವರೆಗೆ ಸಂಚರಿಸಲಿದೆ ವಿಸ್ಟಾಡೋಮ್ ರೈಲು

TAGGED:arabian seaFisherieskarwarPublic TVUttara Kannadaಅರಬ್ಬಿ ಸಮುದ್ರಉತ್ತರ ಕನ್ನಡಕಾರವಾರಜಲಚರಪಬ್ಲಿಕ್ ಟಿವಿಮೀನುಗಾರಿಕೆ
Share This Article
Facebook Whatsapp Whatsapp Telegram

Cinema news

Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories
Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories

You Might Also Like

Hormuz Toll
Latest

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ಸಂಗ್ರಹಿಸುವ ಯೋಜನೆಗೆ ಇರಾನ್‌ ಒಪ್ಪಿಗೆ – ಅಮೆರಿಕ, ಇಸ್ರೇಲ್‌ ಹಡಗುಗಳಿಗೆ ನಿಷೇಧ

Public TV
By Public TV
3 minutes ago
Leander Paes joins BJP
Latest

ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ

Public TV
By Public TV
54 minutes ago
Bidar Youth Farmer Death
Bidar

ಬೀದರ್‌ನಲ್ಲಿ ಸಿಡಿಲು ಬಡಿದು ಯುವರೈತ ಸ್ಥಳದಲ್ಲೇ ಸಾವು

Public TV
By Public TV
1 hour ago
CRIME
Bengaluru City

ಉತ್ತರ ಪ್ರದೇಶದಲ್ಲಿ ಪೂಜಾರಿ, ಬೆಂಗಳೂರಲ್ಲಿ ಪೆಡ್ಲರ್ – ಹೆರಾಯಿನ್‌ ಸಪ್ಲೈ ಮಾಡುತ್ತಿದ್ದ ಇಬ್ಬರ ಬಂಧನ

Public TV
By Public TV
1 hour ago
LPG 2
Bellary

ದುಪ್ಪಟ್ಟು ದರಕ್ಕೆ ಸಿಲಿಂಡರ್‌ ಮಾರುತ್ತಿದ್ದ ಅಡ್ಡೆ ಮೇಲೆ ಪೊಲೀಸರಿಂದ ದಾಳಿ – 9 ಸಿಲಿಂಡರ್‌ ಜಪ್ತಿ

Public TV
By Public TV
1 hour ago
Tiger
Districts

ಮಾಲ್ತಾರೆ ಅರಣ್ಯ ಮಾರ್ಗದಲ್ಲಿ ಹುಲಿ ದರ್ಶನ – ಪ್ರವಾಸಿಗರು ಫುಲ್‌ ಖುಷ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?