ಸಮುದ್ರಕ್ಕೆ ಇಳಿದವರನ್ನು ಹೊತ್ತೊಯ್ದ ಅಲೆ- ಮುರುಡೇಶ್ವರ ಕಿನಾರೆಯಲ್ಲಿ ತಪ್ಪಿದ ದುರಂತ

Public TV
0 Min Read
KWR

ಕಾರವಾರ: ಪ್ರವಾಸಕ್ಕೆಂದು ತೆರಳಿ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರು ನಿರುಪಾಲಾಗುತ್ತಿದ್ದಂತೆಯೇ ಅಲ್ಲೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಹುಬ್ಬಳ್ಳಿ ಮೂಲದ ಮಂಜು ಹಿರೇಮಠ್(23) ರಾಜು (21) ರಕ್ಷೆಣೆಗೊಳಗಾದವರು. ಭಾನುವಾರ ರಜೆ ಇದ್ದುದರಿಂದ ಹುಬ್ಬಳ್ಳಿಯಿಂದ ಸ್ನೇಹಿತರೊಂದಿಗೆ ಮುರಡೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭ ಈಜಲೆಂದು ಸಮುದ್ರಕ್ಕೆ ಇಳಿದಾಗ ದೊಡ್ಡ ಅಲೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು ಲೈಫ್ ಗಾರ್ಡ್ ಸುಬ್ರಹ್ಮಣ್ಯ ಹರಿಕಾಂತ್ ರಕ್ಷಣೆ ಮಾಡಿದ್ದಾರೆ.

KWR RESCUE AV 3

KWR RESCUE AV 5

KWR RESCUE AV 1

KWR RESCUE AV 2

KWR RESCUE AV 4

Share This Article
Leave a Comment

Leave a Reply

Your email address will not be published. Required fields are marked *