ರಾಜ್ಯದ ಹವಾಮಾನ ವರದಿ: 30-10-2021

Public TV
1 Min Read
Karnataka weather report

ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದು ಅಕ್ಟೋಬರ್ ಕೊನೆಯ ವಾರವಾಗಿರುವುದರಿಂದ ಹಿಂಗಾರು ಮಾರುತಗಳಿಂದ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Weather Cloud 2

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 27-20
ಮಂಗಳೂರು: 31-25
ಶಿವಮೊಗ್ಗ: 30-21
ಬೆಳಗಾವಿ: 31-21
ಮೈಸೂರು: 28-21

weather 4 1024x622 1

ಮಂಡ್ಯ: 28-21
ರಾಮನಗರ: 27-14
ಮಡಿಕೇರಿ: 26-17
ಹಾಸನ: 27-19
ಚಾಮರಾಜನಗರ: 28-21

weather 2

ಚಿಕ್ಕಬಳ್ಳಾಪುರ: 26-18
ಕೋಲಾರ: 27-20
ತುಮಕೂರು: 28-21
ಉಡುಪಿ: 31-25
ಕಾರವಾರ: 32-27

weather report 7

ಚಿಕ್ಕಮಗಳೂರು: 27-19
ದಾವಣಗೆರೆ: 29-22
ಚಿತ್ರದುರ್ಗ: 28-21
ಹಾವೇರಿ: 30-22
ಬಳ್ಳಾರಿ: 29-22

chikkaballapura rain 4

ಗದಗ: 30-22
ಕೊಪ್ಪಳ: 30-22
ರಾಯಚೂರು: 32-23
ಯಾದಗಿರಿ: 32-22

RAIN 3 3

ವಿಜಯಪುರ: 27-20
ಬೀದರ್: 30-19
ಕಲಬುರಗಿ: 32-22
ಬಾಗಲಕೋಟೆ: 33-23

Share This Article
Leave a Comment

Leave a Reply

Your email address will not be published. Required fields are marked *