Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

Public TV
Last updated: August 20, 2019 6:39 pm
Public TV
Share
3 Min Read
Abhinandan Varthaman
SHARE

ನವದೆಹಲಿ: “ಪಾಕಿಸ್ತಾನದ ಎಫ್ 16 ಲಾಕ್ ಆಗಿದೆ. ಆರ್-73 ಸೆಲೆಕ್ಟ್ ಮಾಡಿದ್ದೇನೆ”. ಪಾಕಿಸ್ತಾನ ಎಫ್ 16 ವಿಮಾನವನ್ನು ಹೊಡೆಯುವ ಮುನ್ನಾ ಮಿಗ್ ವಿಮಾನವನ್ನು ಹಾರಿಸುತ್ತಿದ್ದ ವಿಂಗ್ ಕಮಾಂಡರ್ ಅಭಿನಂದನ್ ಕೊನೆಯದಾಗಿ ಕಳುಹಿಸಿದ ರೆಡಿಯೋ ಮೆಸೇಜ್.

ಹೌದು. ಈ ರೇಡಿಯೋ ಮಸೇಜ್ ಕಳಹಿಸಿದ ನಂತರ ಅಭಿನಂದನ್ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದರು ಎಂದು ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿವೆ.

pakistan f 16 main

ಫೆ.27 ರಂದು ಏನಾಯ್ತು?
ಬೆಳಗ್ಗೆ 9:52ರ ವೇಳೆಗೆ ಮೂರು ವಾಯುನೆಲೆಯಿಂದ ಪಾಕಿಸ್ತಾನದ ಎಫ್ 16 ಎಸ್, ಜೆಎಫ್ 17, ಮಿರಾಜ್ ಸೇರಿ ಒಟ್ಟು 10 ವಿಮಾನಗಳು ಮೂರು ಗುಂಪುಗಳಾಗಿ ಭಾರತದತ್ತ ಬರುತ್ತಿದೆ ಎನ್ನುವುದನ್ನು ನೇತ್ರಾ (ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಸಿಸ್ಟಂ) ಮತ್ತು ಉತ್ತರ ಕಮಾಂಡ್ ಪತ್ತೆ ಹಚ್ಚಿತು.

ಈ ವಿಚಾರ ಗೊತ್ತಾಗುತ್ತಿದ್ದಂತೆ 6 ಮಿಗ್ 21 ವಿಮಾನ, ಸುಖೋಯ್, ಮಿರಾಜ್, ಮಿಗ್ 29 ವಿಮಾನಗಳು ಆಕಾಶಕ್ಕೆ ಹಾರಿತು. ಈ ಸಂದರ್ಭದಲ್ಲಿ ಭಾರತ ಪಾಕಿಸ್ತಾನಕ್ಕೆ ನೀವು ಭಾರತದ ವಾಯುನೆಲೆಯನ್ನು ಬಳಸಿಕೊಂಡಿದ್ದೀರಿ. ಹಿಂದಕ್ಕೆ ಹೋಗಿ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿತ್ತು. ಈ ಎಚ್ಚರಿಕೆಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಾಯುಸೇನೆಗೆ ಎರಡನೇ ಬಾರಿ ಭಾರತ ಎಚ್ಚರಿಕೆ ನೀಡಿತು.

pakistan f 16

ಈ ಎಚ್ಚರಿಕೆ ನೀಡಿದರೂ ಮುಂದುವರಿಯುತ್ತಿರುವ ವಿಮಾನಗಳಿಗೆ ಮಿಗ್, ಸುಖೋಯ್, ಮಿರಾಜ್ ಜೊತೆ ನೆಲದಿಂದಲೇ ದಾಳಿ ನಡೆಸಲಾಯಿತು. ಭಾರತದ ದಾಳಿಗೆ ಹೆದರಿ ಸುಮಾರು 1 ಕಿ.ಮೀ ಗಡಿ ದಾಟಿದ್ದ 10ರ ಪೈಕಿ 9 ವಿಮಾನಗಳು ತಮ್ಮ ಪಥವನ್ನು ಬದಲಿಸಿ ಮರಳಿ ಹಿಂದಕ್ಕೆ ಹೋದವು.

9 ವಿಮಾನಗಳು ಮರಳಿ ಹೋಗಿದ್ದರೂ ಒಂದು ಎಫ್ 16 ವಿಮಾನ ಸುಮಾರು ಮೂರು ಕಿ.ಮೀ ಭಾರತದ ವಾಯುನೆಲೆಯನ್ನು ಕ್ರಮಿಸಿತ್ತು. ಮಿಲಿಟರಿ ತೈಲ ಸಂಗ್ರಹಗಾರವನ್ನು ಧ್ವಂಸ ಮಾಡಲು ಬರುತ್ತಿರುವುದನ್ನು ಗಮನಿಸಿದ ಮಿಗ್ 21 ಬೈಸನ್ ಮತ್ತು ಸುಖೋಯ್ ಎಫ್ 16 ಗೆ ಪ್ರತಿರೋಧ ತೋರಲು ಮುಂದಾಯಿತು.

vlcsnap 2019 03 02 09h30m28s843

ತನ್ನ ಗುರಿಗೆ ಎರಡು ವಿಮಾನಗಳು ಪ್ರತಿರೋಧ ತೋರುತ್ತಿದ್ದು ಮತ್ತೆ ಮುನ್ನುಗ್ಗಿದರೆ ಅಪಾಯ ಎಂದು ಅರಿತ ಎಫ್ 16 ಪೈಲಟ್ ವಿಮಾನವನ್ನು ಪಾಕ್ ಕಡೆಯತ್ತ ತಿರುಗಿಸಿದ್ದ. ಪಾಕ್ ವಿಮಾನ ಹಿಂದಕ್ಕೆ ಹೋದ ಬಳಿಕ ಅಭಿನಂದನ್ ಮರಳಿ ಬರಬಹುದಿತ್ತು. ಆದರೆ ಅಭಿನಂದನ್ ಹಿಂದಕ್ಕೆ ಬಾರದೇ ಎಫ್ 16 ವಿಮಾನವನ್ನು ಹೊಡೆಯಲೇಬೇಕೆಂದು ಜಿದ್ದಿಗೆ ಬಿದ್ದಿದ್ದರು. ಹೀಗಾಗಿ ಮರಳಿ ಹಿಂದಕ್ಕೆ ಹೋಗುತ್ತಿದ್ದ ಎಫ್ 16 ವಿಮಾನವನ್ನು ಪೈಲೆಟ್ ಅಭಿನಂದನ್ ತಮ್ಮ ಮಿಗ್ ವಿಮಾನದಲ್ಲಿ ಚೇಸ್ ಮಾಡಲು ಆರಂಭಿಸಿದರು.

ಎಫ್ 16 ವಿಮಾನ ಚೇಸಿಂಗ್ ಆರಂಭವಾಗುತ್ತಿದ್ದಂತೆ ಆರ್-73 ಕ್ಷಿಪಣಿಯನ್ನು ಹೊಡೆಯಲು ಸಿದ್ಧಪಡಿಸಿದರು. ಕೂಡಲೇ ತಮ್ಮ ಅಧಿಕಾರಿಗಳಿಗೆ ಆರ್-73 ಸೆಲೆಕ್ಟ್ ಮಾಡಿದ್ದೇನೆ ಎಂದು ರೇಡಿಯೋ ಸಂದೇಶ ಕಳುಹಿಸಿದರು. ಇದಾದ ನಂತರ ಆರ್ 73 ಕ್ಷಿಪಣಿ ಮೂಲಕ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದರು.

mig 21 copy

ಪಾಕ್ ವಿಮಾನ ಹೊಡೆದ ಬಳಿಕ ತನ್ನ ಮಿಗ್ ವಿಮಾನದ ಮೇಲೂ ದಾಳಿ ಖಂಡಿತ ನಡೆಯಲಿದೆ ಎನ್ನುವುದನ್ನು ಅರಿತ ಅಭಿನಂದನ್ ಬಹಳ ವೇಗವಾಗಿ ಭಾರತದತ್ತ ಬರತೊಡಗಿದರು. ಈ ಸಂದರ್ಭಲ್ಲಿ ವಿಮಾನವನ್ನು ಆಕಾಶದಲ್ಲಿ ತಿರುಗಿಸಬಹುದಾದ ಅಪಾಯಕಾರಿಯಾದ ಸಾಹಸ ಪ್ರದರ್ಶನವನ್ನು ಮಾಡಿ ಕನ್ ಫ್ಯೂಸ್ ಮಾಡಿದ್ದರು. ಈ ವೇಳೆ ಪಾಕಿನ ಭೂಸೇನೆ ಮತ್ತು ವಾಯು ಸೇನೆಗಳು ದಾಳಿ ಮಾಡಿದ ಕಾರಣ ಯಾವುದು ಒಂದು ಅರ್ಟಿಲ್ಲರಿ ಮಿಗ್ ವಿಮಾನವನ್ನು ಹೊಡೆದು ಉರುಳಿಸಿದೆ. ವಿಮಾನ ಪತನಗೊಳ್ಳುತ್ತಿರುವುದನ್ನು ಅರಿತ ಅಭಿ ಪ್ಯಾರಾಚೂಟ್ ಸಹಾಯದಿಂದ ಪಾಕ್ ನೆಲದಲ್ಲಿ ಬಿದ್ದಿದ್ದರು.

Abhinandan PTI 2

ಭಾರತದ ಅಧಿಕಾರಿಗಳು ಹೇಳೋದು ಏನು?
ಪಾಕಿಸ್ತಾನ ವಾಯುನೆಲೆಗೆ ನುಗ್ಗಿ ಬಾಲಕೋಟ್ ಮೇಲೆ ದಾಳಿ ನಡೆಸಿದ ಬಳಿಕ ನಮ್ಮ ಮೇಲೂ ಪಾಕ್ ದಾಳಿ ನಡೆಸಬಹುದು ಎಂದು ನಿರೀಕ್ಷೆ ಇತ್ತು. ಆದರೆ ಇಷ್ಟು ಬೇಗ ದಾಳಿ ಮಾಡುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಮಿಗ್ 21 ಮತ್ತು ಎಫ್ 16 ನಡುವಿನ ಡಾಗ್ ಫೈಟ್ 15 ನಿಮಿಷ ನಡೆಯಿತು.

1960ರಲ್ಲಿ ತಯಾರಾದ ಮಿಗ್ 21 ಅತ್ಯಾಧುನಿಕ ವಿಮಾನವೆಂದೇ ಖ್ಯಾತಿ ಪಡೆದಿರುವ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದೆ ಎನ್ನುವುದೇ ಒಂದು ಅಚ್ಚರಿ. ರಷ್ಯಾದ ಮೂಲದ ವಿಮಾನವೊಂದು ಅಮೆರಿಕದ ವಿಮಾನವನ್ನು ಹೊಡೆದಿರುವುದು ವಿಶ್ವದಲ್ಲೇ ಮೊದಲು ಇರಬೇಕು ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ABHI 1 e1551518641155

ಪಾಕಿಸ್ತಾನ ಎಫ್ 16 ವಿಮಾನವನ್ನು ಬಳಕೆ ಮಾಡಿಲ್ಲ ಎಂದು ಹೇಳಿದರೂ ಆ ವಿಮಾನದಿಂದ ಚಿಮ್ಮಿರುವ ಅಡ್ವಾನ್ಸ್ ಮೀಡಿಯಂ ರೇಜ್ ಏರ್ ಟು ಏರ್ ಮಿಸೈಲ್(ಎಎಂಆರ್‍ಎಎಎಂ) ಅವಶೇಷಗಳು ರಜೌರಿ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:AbhinandanF-16 fighter jetindiaMIG 21pakisthanPublic TVಅಭಿನಂದನ್ಎಫ್ 16 ಫೈಟರ್ ಜೆಟ್ಡಾಗ್ ಫೈಟ್ಪಾಕಿಸ್ತಾನಭಾರತಮಿಗ್ 21
Share This Article
Facebook Whatsapp Whatsapp Telegram

Cinema Updates

shivanna
ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸದಿರಲು ಕಾರಣ ಬಿಚ್ಚಿಟ್ಟ ಶಿವಣ್ಣ
23 minutes ago
Saurav Lokesh
‘ದಿಲ್‌ದಾರ್’ ಶ್ರೇಯಸ್ ಮಂಜುಗೆ ವಿಲನ್ ಆದ ‘ಭಜರಂಗಿ’ ಲೋಕಿ
58 minutes ago
darshan 1 1
ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್
2 hours ago
kamal haasan
ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಬ್ಯಾನ್ ಬಿಸಿ..!
3 hours ago

You Might Also Like

Asim Munir
Latest

ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಎಂದಿಗೂ ಭಾರತಕ್ಕೆ ತಲೆಬಾಗಲ್ಲ – ಮತ್ತೆ ಬುಸುಗುಟ್ಟಿದ ಅಸಿಮ್ ಮುನೀರ್

Public TV
By Public TV
5 minutes ago
g parameshwara 2
Bengaluru City

ತುಮಕೂರಿಗೆ ತೊಂದ್ರೆ ಆಗಲ್ಲ ಅಂದ್ಮೇಲೆನೇ ಹೇಮಾವತಿ ಕೆನಾಲ್ ಕೆಲಸ ಶುರು ಮಾಡಿದ್ದು – ಪರಂ

Public TV
By Public TV
28 minutes ago
HC Balakrishna
Districts

ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

Public TV
By Public TV
42 minutes ago
Hemavathi Express Canal Link 2
Districts

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

Public TV
By Public TV
1 hour ago
MB Patil
Bengaluru City

ಬೆಂಗಳೂರು – ವಿಜಯಪುರ ರೈಲು ಪ್ರಯಾಣ; ಸೋಮಣ್ಣ ಜೊತೆ ಎಂಬಿಪಿ ಮಾತುಕತೆ

Public TV
By Public TV
1 hour ago
JIO
Latest

ಮೊಬೈಲ್ ಬಳಕೆದಾರರ ಸೇರ್ಪಡೆ: ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ರಿಲಯನ್ಸ್ Jio ನಂ.1

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?