ಭೀಕರ ಬರ: ಮಳೆಗಾಗಿ ಪ್ರಾರ್ಥಿಸಿ ಮಂಡ್ಯದಲ್ಲಿ ಪರ್ಜನ್ಯ ಪೂಜೆ

Public TV
0 Min Read
vlcsnap 2017 04 29 14h05m25s32

ಮಂಡ್ಯ: ಸಮರ್ಪಕವಾಗಿ ಮಳೆಯಾಗದೇ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಇಂದು ಬ್ರಾಹ್ಮಣ ಸಭಾದಿಂದ ಪರ್ಜನ್ಯ ಪೂಜೆ ಮಾಡಲಾಯಿತು.

MND 1

ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾನ ಘೋಸಾಯಿ ಘಾಟ್ ನ ಕಾವೇರಿ ನದಿ ತೀರದಲ್ಲಿ ಪರ್ಜನ್ಯ ಪೂಜೆ ನಡೆಯಿತು. ವೇದ ಬ್ರಹ್ಮ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಐವತ್ತಕ್ಕೂ ಹೆಚ್ಚು ಬ್ರಾಹ್ಮಣರಿಂದ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

vlcsnap 2017 04 29 14h06m28s151

ಮೊದಲು ನದಿ ದಡದಲ್ಲಿ ಪೂಜೆ ಸಲ್ಲಿಸಿ ಬಳಿಕ ಕಾವೇರಿ ನದಿಗೆ ಇಳಿದು ಮಂತ್ರ ಪಠಿಸಿದ್ರು. ಈ ವರ್ಷವಾದ್ರೂ ಉತ್ತಮ ಮಳೆಯಾಗಿ ನಾಡಿನ ಜನರ ರಕ್ಷಣೆ ಆಗಲಿ ಅಂತಾ ಪ್ರಾರ್ಥಿಸಿಕೊಳ್ಳಲಾಯ್ತು.

vlcsnap 2017 04 29 14h06m02s142

vlcsnap 2017 04 29 14h06m48s96

Share This Article
Leave a Comment

Leave a Reply

Your email address will not be published. Required fields are marked *