ಕೃಷ್ಣಾ ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ

Public TV
0 Min Read
Krishna River Teacher Vijayapura

ವಿಜಯಪುರ: ಕೃಷ್ಣಾ ನದಿಗೆ ಹಾರಿ ಶಿಕ್ಷಕ ಆತ್ಮ ಹತ್ಯೆಗೆ ಶರಣಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಹೊರವಲಯದಲ್ಲಿರುವ ಕೃಷ್ಣಾ ಬ್ರಿಡ್ಜ್‍ನಲ್ಲಿ ಘಟನೆ ನಡೆದಿದೆ.

River

ಬಾಳಪ್ಪ ಶಿವಪ್ಪ ದಳವಾಯಿ ಮೃತನಾಗಿದ್ದಾನೆ. ಈತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ

Krishna River Teacher Vijayapura 1

ಕೊಲ್ಹಾರ  ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ಮೃತ ದೇಹಕ್ಕೆ ಹುಡುಕಾಟ ನಡೆಸಿದ್ದು, ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

Share This Article
Leave a Comment

Leave a Reply

Your email address will not be published. Required fields are marked *