ರಾಜ್ಯದ ಹವಾಮಾನ ವರದಿ: 21-10-2023

Public TV
1 Min Read
WEATHER 1 e1679398614299

ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಅ.24 ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ದಕ್ಷಿಣ ಒಳನಾಡು, ಕರಾವಳಿ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮಡಿಕೇರಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿದೆ. ಉಳಿದಂತೆ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

rain weather

ನಗರಗಳ ಹವಾಮಾನ ವರದಿ:
ಬೆಂಗಳೂರು: 31-19
ಮಂಗಳೂರು: 31-25
ಶಿವಮೊಗ್ಗ: 34-22
ಬೆಳಗಾವಿ: 32-21
ಮೈಸೂರು: 32-20

WEATHER 3

ಮಂಡ್ಯ: 32-21
ಮಡಿಕೇರಿ: 27-17
ರಾಮನಗರ: 32-21
ಹಾಸನ: 31-19
ಚಾಮರಾಜನಗರ: 32-20
ಚಿಕ್ಕಬಳ್ಳಾಪುರ: 31-18

Weather

ಕೋಲಾರ: 31-19
ತುಮಕೂರು: 32-20
ಉಡುಪಿ: 32-25
ಕಾರವಾರ: 32-26
ಚಿಕ್ಕಮಗಳೂರು: 30-18
ದಾವಣಗೆರೆ: 35-22

Weather

ಹುಬ್ಬಳ್ಳಿ: 34-22
ಚಿತ್ರದುರ್ಗ: 34-31
ಹಾವೇರಿ: 34-33
ಬಳ್ಳಾರಿ: 36-23
ಗದಗ: 35-22
ಕೊಪ್ಪಳ: 35-23

rain weather 1

ರಾಯಚೂರು: 35-23
ಯಾದಗಿರಿ: 35-23
ವಿಜಯಪುರ: 35-23
ಬೀದರ್: 32-20
ಕಲಬುರಗಿ: 34-22
ಬಾಗಲಕೋಟೆ: 36-23

Web Stories

Share This Article