ರಾಜ್ಯದ ಹವಾಮಾನ ವರದಿ: 11-11-2021

Public TV
1 Min Read
Karnataka weather report

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದ್ದು, ವಿಪರೀತ ಚಳಿ ಇರುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ಮೋಡಕವಿದ ವಾತವಾರಣ ಇರಲಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather report 1 768x498 1

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 19-18
ಮಂಗಳೂರು: 30-23
ಶಿವಮೊಗ್ಗ: 26-19
ಬೆಳಗಾವಿ: 23-18
ಮೈಸೂರು: 23-19

ಮಂಡ್ಯ: 23-19
ರಾಮನಗರ: 22-19
ಮಡಿಕೇರಿ: 22-16
ಹಾಸನ: 22-18
ಚಾಮರಾಜನಗರ: 23-19

weather 4 1

ಚಿಕ್ಕಬಳ್ಳಾಪುರ: 19-18
ಕೋಲಾರ: 20-18
ತುಮಕೂರು: 21-18
ಉಡುಪಿ: 31-24
ಕಾರವಾರ: 23-12

ಚಿಕ್ಕಮಗಳೂರು: 22-17
ದಾವಣಗೆರೆ: 26-20
ಚಿತ್ರದುರ್ಗ: 23-19
ಹಾವೇರಿ: 28-21
ಬಳ್ಳಾರಿ: 26-21

weather 8

ಗದಗ: 28-20
ಕೊಪ್ಪಳ: 27-21
ರಾಯಚೂರು: 28-21
ಯಾದಗಿರಿ: 31-22

ವಿಜಯಪುರ: 31-21
ಬೀದರ್: 28-19
ಕಲಬುರಗಿ: 31-21
ಬಾಗಲಕೋಟೆ: 31-21

weather report 5

Share This Article
Leave a Comment

Leave a Reply

Your email address will not be published. Required fields are marked *