Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉಪಚುನಾವಣೆ ರಣಕಣ – ಯಾರ ವಿರುದ್ಧ ಯಾರು ಸ್ಪರ್ಧೆ? ಇಲ್ಲಿದೆ ಪೂರ್ಣ ಪಟ್ಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಉಪಚುನಾವಣೆ ರಣಕಣ – ಯಾರ ವಿರುದ್ಧ ಯಾರು ಸ್ಪರ್ಧೆ? ಇಲ್ಲಿದೆ ಪೂರ್ಣ ಪಟ್ಟಿ

Bengaluru City

ಉಪಚುನಾವಣೆ ರಣಕಣ – ಯಾರ ವಿರುದ್ಧ ಯಾರು ಸ್ಪರ್ಧೆ? ಇಲ್ಲಿದೆ ಪೂರ್ಣ ಪಟ್ಟಿ

Public TV
Last updated: November 14, 2019 7:34 pm
Public TV
Share
3 Min Read
CONG JDS BJP
SHARE

ಬೆಂಗಳೂರು: ಅನರ್ಹತೆ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮರುದಿನವೇ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಷನ್ ಬೇಗ್ ಹೊರತುಪಡಿಸಿ, ಉಳಿದ 16 ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಧ್ವಜ ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡರು. ಮಧ್ಯಾಹ್ನದ ಹೊತ್ತಿಗೆ ಶಿವಾಜಿನಗರದ ರೋಷನ್ ಬೇಗ್ ಹಾಗೂ ರಾಣೆಬೆನ್ನೂರಿನ ಆರ್. ಶಂಕರ್ ಹೊರತುಪಡಿಸಿ, ಉಳಿದ 13 ಮಂದಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿತು. ರಾಜರಾಜೇಶ್ವರಿ ನಗರ, ಮಸ್ಕಿಗೆ ಚುನಾವಣೆ ನಡೆಯುತ್ತಿಲ್ಲವಾದ ಕಾರಣ, ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿಲ್ಲ.

141119kpn97

ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಬೆನ್ನಲ್ಲೇ, ಆರ್. ಶಂಕರ್ ಪ್ರತಿನಿಧಿಸುವ ರಾಣೆಬೆನ್ನೂರು ಹೊರತುಪಡಿಸಿ, 14 ಕ್ಷೇತ್ರಗಳಿಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ರಾಣೆಬೆನ್ನೂರಿನಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್‍ಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಶಿವಾಜಿನಗರದಲ್ಲಿ ಹಲಸೂರು ಕಾರ್ಪೋರೇಟರ್ ಮಮತಾ ಪತಿ ಶರವಣಗೆ ಟಿಕೆಟ್ ಕೊಡಲಾಗಿದೆ. ಎಚ್. ವಿಶ್ವನಾಥ್ ಹುಣಸೂರಿನಿಂದ ಮತ್ತೆ ಕಣಕ್ಕಿಳಿಸಿದ್ದಾರೆ.

ಜೆಡಿಎಸ್ ಕೂಡ 10 ಕ್ಷೇತ್ರಗಳಿಗೆ ಅಭ್ಯಥಿ ಪಟ್ಟಿ ಅಂತಿಮಗೊಳಿಸಿದೆ. ಹೊಸಕೋಟೆಯಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ. ಇದೇ ವೇಳೆ ಯಾವ ಪಕ್ಷದ ಜೊತೆಗೂ ಮೈತ್ರಿಯಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ಶತ್ರುಗಳು ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಜೆಡಿಎಸ್ ಹೇಳಿಕೊಂಡಿದೆ. ಕಾಂಗ್ರೆಸ್ ಇವತ್ತು ಸಭೆ ಸೇರಿದ್ದರೂ ಕೂಡ ಪಟ್ಟಿ ಅಂತಿಮವಾಗಿಲ್ಲ. ನಾಳೆ ಉಳಿದ 7 ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

141119kpn83

ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?
ಹುಣಸೂರು
– ಎಚ್.ವಿಶ್ವನಾಥ್, ಬಿಜೆಪಿ
– ಹೆಚ್. ಪಿ ಮಂಜುನಾಥ್, ಕಾಂಗ್ರೆಸ್
– ಸೋಮಶೇಖರ್, ಜೆಡಿಎಸ್

ಗೋಕಾಕ್
– ರಮೇಶ್ ಜಾರಕಿಹೊಳಿ, ಬಿಜೆಪಿ
– ಲಖನ್ ಜಾರಕಿಹೊಳಿ, ಕಾಂಗ್ರೆಸ್ (ಫೈನಲ್ ಆಗಬಹುದು)
– ಜೆಡಿಎಸ್ ಅಭ್ಯರ್ಥಿ (ಫೈನಲ್ ಆಗಿಲ್ಲ)

bjp mlas 2 e1573739714477

ಚಿಕ್ಕಬಳ್ಳಾಪುರ
–  ಕೆ.ಸುಧಾಕರ್, ಬಿಜೆಪಿ
– ಎಂ.ಆಂಜಿನಪ್ಪ, ಕಾಂಗ್ರೆಸ್
– ಕೆಪಿ ಬಚ್ಚೇಗೌಡ, ಜೆಡಿಎಸ್

ಹಿರೇಕೆರೂರು
– ಬಿ.ಸಿ.ಪಾಟೀಲ್, ಬಿಜೆಪಿ
– ಬಿ.ಹೆಚ್.ಬನ್ನಿಕೋಡ್, ಕಾಂಗ್ರೆಸ್
– ಉಜನೆಪ್ಪ ಕೋಡಿಹಳ್ಳಿ, ಜೆಡಿಎಸ್

bjp mlas 3 e1573739734953

ಕೆ.ಆರ್.ಪುರಂ
– ಬೈರತಿ ಬಸವರಾಜ್, ಬಿಜೆಪಿ
– ಎಂ.ನಾರಾಯಣಸ್ವಾಮಿ, ಕಾಂಗ್ರೆಸ್
– ಕೃಷ್ಣಮೂರ್ತಿ, ಜೆಡಿಎಸ್

ಯಶವಂತಪುರ
– ಎಸ್‍ಟಿ ಸೋಮಶೇಖರ್, ಬಿಜೆಪಿ
– ರಾಜಕುಮಾರ್ ನಾಯ್ಡು, ಕಾಂಗ್ರೆಸ್ (ಇನ್ನೂ ಘೋಷಣೆ ಆಗಿಲ್ಲ)
– ಜವರಾಯಿಗೌಡ, ಜೆಡಿಎಸ್ ಅಭ್ಯರ್ಥಿ

141119kpn92

ಮಹಾಲಕ್ಷ್ಮಿ ಲೇಔಟ್
– ಕೆ.ಗೋಪಾಲಯ್ಯ, ಬಿಜೆಪಿ
– ಶಿವರಾಜ್, ಕಾಂಗ್ರೆಸ್
– ಜೆಡಿಎಸ್  (ಇನ್ನೂ ಫೈನಲ್ ಆಗಿಲ್ಲ)

ಅಥಣಿ
– ಮಹೇಶ್ ಕುಮಟಳ್ಳಿ, ಬಿಜೆಪಿ(ಡಿಸಿಎಂ ಲಕ್ಷ್ಮಣ ಸವದಿ ಟಿಕೆಟ್ ಆಕಾಂಕ್ಷಿ ಆಗಿದ್ದರು)
– ಕಾಂಗ್ರೆಸ್  (ಇನ್ನೂ ಫೈನಲ್ ಆಗಿಲ್ಲ)
– ಜೆಡಿಎಸ್ (ಇನ್ನೂ ಫೈನಲ್ ಆಗಿಲ್ಲ)

141119kpn84 e1573739872410

ಹೊಸಕೋಟೆ 
– ಎಂಟಿಬಿ ನಾಗರಾಜ್, ಬಿಜೆಪಿ
– ಪದ್ಮಾವತಿ ಸುರೇಶ್, ಕಾಂಗ್ರೆಸ್
– ಶರತ್ ಬಚ್ಚೇಗೌಡ, ಪಕ್ಷೇತರ ಅಭ್ಯರ್ಥಿ (ಜೆಡಿಎಸ್ ಬೆಂಬಲ)

ಕಾಗವಾಡ ಕ್ಷೇತ್ರದ ಮಾಜಿ ಶಾಸಕ @rajukage ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ.

4 ಬಾರಿ ಶಾಸಕರಾಗಿ ಕೆಲಸ ಮಾಡಿರುವ ಇವರು ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಲಿದ್ದಾರೆ ಎನ್ನುವ ವಿಶ್ವಾಸವಿದೆ.
– @dineshgrao pic.twitter.com/tWq7wW0I5t

— Karnataka Congress (@INCKarnataka) November 14, 2019

ಕಾಗವಾಡ
– ಶ್ರೀಮಂತ್ ಪಾಟೀಲ್, ಬಿಜೆಪಿ
– ರಾಜು ಕಾಗೆ, ಕಾಂಗ್ರೆಸ್(ಇವತ್ತು ಕಾಂಗ್ರೆಸ್ಸಿಗೆ ಸೇರ್ಪಡೆ)
– ಜೆಡಿಎಸ್ (ಇನ್ನೂ ಫೈನಲ್ ಆಗಿಲ್ಲ)

ಯಲ್ಲಾಪುರ
– ಶಿವರಾಂ ಹೆಬ್ಬಾರ್, ಬಿಜೆಪಿ
– ಭೀಮಣ್ಣ ನಾಯ್ಕ್, ಕಾಂಗ್ರೆಸ್
– ಚೈತ್ರಾಗೌಡ, ಜೆಡಿಎಸ್

ವಿಜಯನಗರ
– ಆನಂದ್ ಸಿಂಗ್, ಬಿಜೆಪಿ ಅಭ್ಯರ್ಥಿ
– ವಿ.ವೈ. ಘೋರ್ಪಡೆ, ಕಾಂಗ್ರೆಸ್ ಅಭ್ಯರ್ಥಿ (ಫೈನಲ್ ಆಗಿಲ್ಲ)
– ನಬಿ, ಜೆಡಿಎಸ್

bjp mlas 2

ಕೆಆರ್ ಪೇಟೆ
– ನಾರಾಯಣಗೌಡ, ಬಿಜೆಪಿ
– ಕೆಬಿ ಚಂದ್ರಶೇಖರ್, ಕಾಂಗ್ರೆಸ್ (ಫೈನಲ್ ಆಗಿಲ್ಲ)
– ದೇವರಾಜ್, ಜೆಡಿಎಸ್

ಶಿವಾಜಿನಗರ
– ಶರವಣ ಬಿಜೆಪಿ (ಹಲಸೂರು ಕಾರ್ಪೋರೇಟರ್ ಮಮತಾ ಪತಿ)
– ಕಾಂಗ್ರೆಸ್ (ಘೋಷಣೆ ಆಗಿಲ್ಲ)
– ತನ್ವೀರ್ ಅಹ್ಮದ್, ಜೆಡಿಎಸ್
– ರೋಷನ್ ಬೇಗ್, ಪಕ್ಷೇತರ ಅಭ್ಯರ್ಥಿ

Roshan Baig 1 1

ರಾಣೆಬೆನ್ನೂರು
– ಕಾಂತೇಶ್, ಬಿಜೆಪಿ ಅಭ್ಯರ್ಥಿ (ಈಶ್ವರಪ್ಪ ಪುತ್ರ ಕಾಂತೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಇನ್ನೂ ಫೈನಲ್ ಆಗಿಲ್ಲ)
– ಕೆಬಿ ಕೋಳಿವಾಡ, ಕಾಂಗ್ರೆಸ್ ಅಭ್ಯರ್ಥಿ
– ಜೆಡಿಎಸ್ ಅಭ್ಯರ್ಥಿ (ಘೋಷಣೆ ಆಗಿಲ್ಲ)

TAGGED:bjpcongresselectionjdskarnatakakarnatakabyelectionಕರ್ನಾಟಕಕರ್ನಾಟಕ ಉಪಚುನಾವಣೆಕಾಂಗ್ರೆಸ್ಜೆಡಿಎಸ್ಬಿಜೆಪಿಬೆಂಗಳೂರು
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

IndiGo CEO Pieter Elbers
Latest

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ

Public TV
By Public TV
6 minutes ago
Majestic Bus Station Ramalinga Reddy
Bengaluru City

ಸಿಂಗಾಪುರ್ ಮಾದರಿಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಅಭಿವೃದ್ಧಿ: ರಾಮಲಿಂಗಾ ರೆಡ್ಡಿ

Public TV
By Public TV
23 minutes ago
siddaramaiah 1 5
Bengaluru City

ವಾಣಿಜ್ಯ ಬಳಕೆಯ ಗ್ಯಾಸ್ ಸಮಸ್ಯೆ – ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

Public TV
By Public TV
43 minutes ago
Supreme Court 1
Dakshina Kannada

ಹೊರ ಜಿಲ್ಲೆಗಳಲ್ಲಿ ಕಂಬಳ ಆಯೋಜನೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Public TV
By Public TV
2 hours ago
m.b.patil
Bengaluru City

ಬಳ್ಳಾರಿಯಲ್ಲಿ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಿಎಂ ಜೊತೆ ಚರ್ಚೆ: ಎಂ.ಬಿ.ಪಾಟೀಲ್

Public TV
By Public TV
2 hours ago
gas shortage
Bengaluru City

ಮಧ್ಯಪ್ರಾಚ್ಯ ಯುದ್ಧದಿಂದ `ಗ್ಯಾಸ್’ ಟ್ರಬಲ್; ಬೆಂಗಳೂರಿನ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತ – ಹೋಟೆಲ್‌ಗಳು ಬಂದ್ ಸಾಧ್ಯತೆ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?