Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Live Updates

ಕರ್ನಾಟಕ ಬಜೆಟ್‌ 2024 – Karnataka Budget 2024 LIVE UPDATES

Public TV
Last updated: February 16, 2024 1:50 pm
Public TV
Share
6 Min Read
ಕರ್ನಾಟಕ ಬಜೆಟ್‌ 2024 - Karnataka Budget 2024 LIVE UPDATES
SHARE
56Posts
Auto Updates
1 year agoFebruary 16, 2024 1:49 pm

ಸಿಎಂ ಸುದೀರ್ಘ ಬಜೆಟ್ ಓದು ಮುಕ್ತಾಯ

3.14 ಗಂಟೆ ಕಾಲ 181 ಪುಟಗಳ ಬಜೆಟ್ ಪುಸ್ತಕ ಓದಿ ಮುಗಿಸಿದ ಸಿದ್ದರಾಮಯ್ಯ

siddaramaiah karnataka budget 2024
siddaramaiah budget 2024
1 year agoFebruary 16, 2024 1:37 pm

ಬಜೆಟ್‌ ಗಾತ್ರ: 3,71,383 ಕೋಟಿ ರೂ.

ಒಟ್ಟು ಸ್ವೀಕೃತಿ: 3,68,674 ಕೋಟಿ
ರಾಜಸ್ವ ಸ್ವೀಕೃತಿ: 2,63,178 ಕೋಟಿ
ಒಟ್ಟು ವೆಚ್ಚ: 3,71,383 ಕೋಟಿ

GGcXdjZbQAA3bWs
1 year agoFebruary 16, 2024 1:27 pm

ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಗೊಂದು ಡೇ-ಕೇರ್‌ ಕಿಮೋಥೆರಪಿ ಕೇಂದ್ರ ಸ್ಥಾಪನೆ

20 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ

1 year agoFebruary 16, 2024 1:20 pm

ಐಐಟಿ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜು ವಿವಿ ಅಭಿವೃದ್ಧಿ

GGcQAgfa4AEAmuQ
1 year agoFebruary 16, 2024 1:07 pm

ತಿರುಮಲ, ಶ್ರೀಶೈಲ, ವಾರಣಾಸಿಯಲ್ಲಿ ವಸತಿ ನಿಲಯ

1 year agoFebruary 16, 2024 1:05 pm

320 ಕಿಮೀ ಉದ್ದದ ಕರಾವಳಿ ತೀರದ ಅಭಿವೃದ್ಧಿ

GGcO1n4akAAgi4F
1 year agoFebruary 16, 2024 1:01 pm

ಬೆಂಗಳೂರಿನಲ್ಲಿ ಸುರಂಗ ಮಾರ್ಗಕ್ಕೆ ಅಸ್ತು

1 year agoFebruary 16, 2024 12:53 pm

ನಮ್ಮ ಮೆಟ್ರೋ ಹೆಚ್ಚುವರಿ 44 ಕಿಮೀ ವಿಸ್ತರಣೆ

33977a1d 9ede 4838 aeb4 13f3cdf9ddb5
1 year agoFebruary 16, 2024 12:50 pm

1,134 ಹೊಸ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ನಿರ್ಧಾರ

1 year agoFebruary 16, 2024 12:46 pm

ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯುವುದು

1 year agoFebruary 16, 2024 12:44 pm

ಸಿರಿಧಾನ್ಯ ಉತ್ಪನ್ನ ಪ್ರೋತ್ಸಾಹಕ್ಕೆ ‘ನಮ್ಮ ಮಿಲ್ಲೆಟ್‌’ ಕಾರ್ಯಕ್ರಮ

8bd2f3f1 2b8b 4ff8 a3c7 a6831e22748e
1 year agoFebruary 16, 2024 12:30 pm

ಕನ್ನಡ ಕಸ್ತೂರಿ ಎಂಬ ಯಂತ್ರಾನುವಾದ ತಂತ್ರಾಂಶದ ಅಭಿವೃದ್ಧಿಗೆ ಕ್ರಮ

1 year agoFebruary 16, 2024 12:28 pm

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌

ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್‌ ಪಾಸ್‌ ಸೌಲಭ್ಯ.

GGcIcfJbsAAaQ98
1 year agoFebruary 16, 2024 12:18 pm

ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ

1 year agoFebruary 16, 2024 12:14 pm

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಕ್ರಮ

1 year agoFebruary 16, 2024 12:08 pm

2024-25 ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ

1 year agoFebruary 16, 2024 12:06 pm

ಮಂಗಳೂರಿನ ಹಜ್‌ ಭವನದ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ

GGcAWNnbYAAaHLO
1 year agoFebruary 16, 2024 11:55 am

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಕ್ರೀಡಾಪಟುಗೆ 6 ಕೋಟಿ

1 year agoFebruary 16, 2024 11:52 am

ಕಲಬುರಗಿಯಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ

1 year agoFebruary 16, 2024 11:51 am

ನಮ್ಮ ಮೆಟ್ರೋ ಹಂತ 3 ಕ್ಕೆ 15611 ಕೋಟಿಗೆ ಅನುಮೋದನೆ

1 year agoFebruary 16, 2024 11:49 am

ಬೆಂಗಳೂರು-ಮಂಡ್ಯ-ಮೈಸೂರು ವಾಹನ ಸಂಚಾರ ದಟ್ಟಣೆ ತಡೆಗಟ್ಟಲು ಪ್ಲೈಓವರ್‌ಗಳ ನಿರ್ಮಾಣ

1 year agoFebruary 16, 2024 11:44 am

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ

1 year agoFebruary 16, 2024 11:42 am

ಬೆಂಗಳೂರಲ್ಲಿ ಮಧ್ಯರಾತ್ರಿ 1 ಗಂಟೆ ವರೆಗೂ ನೈಟ್‌ಲೈಫ್‌

1 year agoFebruary 16, 2024 11:40 am

5 ಸಾವಿರ ST ಯುವಕ-ಯುವತಿಯರಿಗೆ ಡ್ರೋನ್ ತರಬೇತಿ

ವಿವಿ ಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ 100 ವಿದ್ಯಾರ್ಥಿಗಳಿಗೆ 25 ಸಾವಿರ ಶಿಷ್ಯ ವೇತನ.

GGb8qQXa8AAehFE
1 year agoFebruary 16, 2024 11:35 am

ಪ್ರವಾದೋದ್ಯಮ ಉತ್ತೇಜನಕ್ಕಾಗಿ 10 ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಯೋಜನೆ ಅಥವಾ ರೋಫ್ ವೇ ನಿರ್ಮಾಣ.

1 year agoFebruary 16, 2024 11:33 am

2024-25ನೇ ಸಾಲಿನಲ್ಲಿ ತೆರಿಗೆ ಸಂಗ್ರಹದ ಅಂದಾಜು

ಮೋಟಾರು ವಾಹನ- 13,000 ಕೋಟಿ.

ನೋಂದಣಿ-ಮುದ್ರಣ-26,000 ಕೋಟಿ

ಅಬಕಾರಿ- 38525 ಕೋಟಿ.

ವಾಣಿಜ್ಯ ತೆರಿಗೆ- 1,10,000 ಕೋಟಿ.

ಇತರೆ ತೆರಿಗೆ- 2368 ಕೋಟಿ.

1 year agoFebruary 16, 2024 11:31 am

ದೇವದಾಸಿಯರ ಮಾಸಾಶನ 2,000 ರೂ.ಗೆ ಹೆಚ್ಚಳ

1 year agoFebruary 16, 2024 11:29 am

ಭಾನುವಾರವೂ ಉಪನೋಂದಣಾಧಿಕಾರಿ ಕಚೇರಿ ಓಪನ್

1 year agoFebruary 16, 2024 11:27 am

ಅಂಗನವಾಡಿ‌ ಸಹಾಯಕಿಯರಿಗೆ ಗ್ರಾಚ್ಯುಟಿ‌ ನೀಡಲು ನಿರ್ಧಾರ

1 year agoFebruary 16, 2024 11:26 am

ಸೋಲರ್ ಪಂಪ್‌ಸೆಂಟ್ ಹಾಕುವ ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಸಹಾಯಧನ 30% ರಿಂದ 50% ಗೆ ಹೆಚ್ಚಳ

1 year agoFebruary 16, 2024 11:24 am

ಮಂಡ್ಯ ಮೈಸೂರು ಶುಗರ್ ಕಾರ್ಖಾನೆ ಜಾಗದಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ‌ ನಿರ್ಧಾರ

1 year agoFebruary 16, 2024 11:19 am

ರೈತ ಮಹಿಳೆಯರಿಗೆ ಹೈನುಗಾರಿಕೆಗೆ ಪ್ರೋತ್ಸಾಹ

6% ರಷ್ಟು ಬಡ್ಡಿ ದರದಲ್ಲಿ ಪ್ರೋತ್ಸಾಹ

1 year agoFebruary 16, 2024 11:17 am

ವಿವಿಧ ಬರ ಪರಿಹಾರ ಕ್ರಮಕ್ಕೆ ಬಜೆಟ್‌ನಲ್ಲಿ 500 ಕೋಟಿ ಘೋಷಣೆ

1 year agoFebruary 16, 2024 11:14 am

2024-25ನೇ ಸಾಲಿನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಖರ್ಚು?

ಸಾಲ ತೀರಿಕೆ-18 ಪೈಸೆ

ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ

ಶಿಕ್ಷಣ-11ಪೈಸೆ

ಆರೋಗ್ಯ-4 ಪೈಸೆ

ಇತರೆ ಸಾಮಾಜಿಕ ಸೇವೆಗಳು- 3 ಪೈಸೆ.

ಕೃಷಿ ನೀರಾವರಿ, ಮತ್ತು ಗ್ರಾಮೀಣಾಭಿವೃದ್ಧಿ- 14ಪೈಸೆ

ಇತರೆ ಆರ್ಥಿಕ ಸೇವೆಗಳು- 15ಪೈಸೆ

ಸಮಾಜ ಕಲ್ಯಾಣ-15 ಪೈಸೆ

ಇತರೆ ಸಾಮಾನ್ಯ ಸೇವೆಗಳು- 17 ಪೈಸೆ.

1 year agoFebruary 16, 2024 11:11 am

ಪ್ರಮುಖ ನೀರಾವರಿ ಯೋಜನೆಗಳಿಗೆ ಹಣ ಕೊಡದ ಸರ್ಕಾರ

ಮೇಕೆದಾಟು, ಎತ್ತಿನ ಹೊಳೆ, ಕೃಷ್ಣಾ ಮೇಲ್ದಂಡೆ ಹಂತ-3, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಹಣ ಮೀಸಲಿಡದ ಸರ್ಕಾರ

ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಳಿಗೆ ಕೇಂದ್ರದಿಂದ ಸಿಗಬೇಕಾದ ಅಗತ್ಯ ಅನುಮತಿಗಳು ಹಾಗೂ ಘೊಷಣೆಯಾಗಿರುವ ಅನುದಾನಕ್ಕಾಗಿ ಎದುರು ನೋಡುವ ಬಗ್ಗೆ ಪ್ರಸ್ತಾಪ

GGb2XgLbYAAoUSn
1 year agoFebruary 16, 2024 11:05 am

ರೈತರನ್ನ ಸ್ವಾವಲಂಬಿ ಮಾಡಲು 1174 ಕೋಟಿ ವೆಚ್ಚದಲ್ಲಿ 40 ಸಾವಿರ ಜಾಲಮುಕ್ತ ಸೋಲರ್ ಪಂಪ್ ಸೆಟ್ ಯೋಜನೆ

1 year agoFebruary 16, 2024 11:04 am

ಬೆಂಗಳೂರಿನ ಬಿಐಇಸಿ ಯಿಂದ ತುಮಕೂರುವರೆಗೆ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಪ್ರಾರಂಭಕ್ಕೆ ನಿರ್ಧಾರ

1 year agoFebruary 16, 2024 11:00 am

ರಾಜ್ಯದಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು 20 ಕೋಟಿ ರೂ.

ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ.

ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ 50 ಕೋಟಿ.

ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 200 ಕೋಟಿ.

ಬೌದ್ದರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳ‌ನ್ನ ಪಾಲಿ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ.

ಸಿಖ್ಖ್ ಲಿಗಾರ್ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ 2 ಕೋಟಿ.

ಬೀದರ್‌ನಲ್ಲಿರೋ ಶ್ರೀ ನಾನನ್ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗೆ 1 ಕೋಟಿ

1 year agoFebruary 16, 2024 10:51 am

ಬಜೆಟ್‌ ವಿರೋಧಿಸಿ ಸದನದಿಂದ ಹೊರಬಂದ ಬಿಜೆಪಿ ಶಾಸಕರು

ಬಜೆಟ್ ವಿರೋಧಿಸಿ ವಿಪಕ್ಷ ಬಿಜೆಪಿ ಬಹಿಷ್ಕಾರ

ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು

ಏನಿಲ್ಲಾ ಏನಿಲ್ಲಾ.. ಬುರುಡೆ ಬುರುಡೆ ಎಂದು ಕೂಗುತ್ತಾ ಬಿಜೆಪಿ ಶಾಸಕರ ಸಭಾತ್ಯಾಗ

ವಿಧಾನಸೌಧದಲ್ಲಿ ವಿಪಕ್ಷ ಬಿಜೆಪಿ ಬಜೆಟ್ ವಿರೋಧಿಸಿ ಪ್ರತಿಭಟನೆ ಸಾಧ್ಯತೆ

ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಪೋಸ್ಟರ್ ಅಂಟಿಸಿದ ಬಿಜೆಪಿ ಶಾಸಕರು

1 year agoFebruary 16, 2024 10:49 am

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌

7ನೇ ವೇತನ ಆಯೋಗ ಜಾರಿ ಮುನ್ಸೂಚನೆ

ಸಮಿತಿ ವರದಿ ಆಧರಿಸಿ ಕ್ರಮ

1 year agoFebruary 16, 2024 10:47 am

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್

90 ಕೋಟಿ ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ವಿತರಣೆ

1 year agoFebruary 16, 2024 10:43 am

ಸಿಎಂ ಬಜೆಟ್ ಮಂಡನೆ ವೇಳೆ ಬಿಜೆಪಿ ಸದಸ್ಯರ ಗದ್ದಲ

ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ

ತೆರಿಗೆ ಸಂಗ್ರಹ ವಿಚಾರವಾಗಿ ಆರೋಪ

ಜಿಎಸ್‌ಟಿ ಹಣ ಕಡಿಮೆ ಕೊಟ್ಟಿದ್ದಕ್ಕೆ ಬಜೆಟ್‌ನಲ್ಲಿ ಆರೋಪ

ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದ ಹಾಗೆ ಬಿಜೆಪಿ ಕೆಂಡಾಮಂಡಲ.

1 year agoFebruary 16, 2024 10:37 am

80 ವರ್ಷ ಮೇಲ್ಪಟ್ಟವರಿಗೆ ‘ಅನ್ನ ಸುವಿಧಾ’ ಯೋಜನೆ

‘ಅನ್ನ ಸುವಿಧಾ’ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲವರಿ ಆಪ್

80 ವರ್ಷ ದಾಟಿದ ಹಿರಿಯ ನಾಗರಿಕರು ಇರುವ ಮನೆಗೆ ಈ ಯೋಜನೆ

1 year agoFebruary 16, 2024 10:30 am

ಇಲಾಖಾವಾರು ಅನುದಾನ

ಶಿಕ್ಷಣ – 44,422 ಕೋಟಿ

ಮಹಿಳಾ ಮತ್ತು ಮಕ್ಕಳ ಇಲಾಖೆ – 34,406 ಕೋಟಿ

ಇಂಧನ – 23,159 ಕೋಟಿ

ಗ್ರಾಮೀಣಾಭಿವೃದ್ಧಿ – 21,160 ಕೋಟಿ

ಒಳಾಡಳಿತ/ಸಾರಿಗೆ – 19,777 ಕೋಟಿ

ನೀರಾವರಿ – 19,179 ಕೋಟಿ

ನಗರಾಭಿವೃದ್ಧಿ- 18,155 ಕೋಟಿ

ಕಂದಾಯ – 16,170 ಕೋಟಿ

ಆರೋಗ್ಯ – 15,145 ಕೋಟಿ

ಸಮಾಜಕಲ್ಯಾಣ – 13,334 ಕೋಟಿ

ಲೋಕೋಪಯೋಗಿ – 10,424 ಕೋಟಿ

ಆಹಾರ ಇಲಾಖೆ – 9963 ಕೋಟಿ

ಕೃಷಿ , ತೋಟಗಾರಿಕೆ – 6,688 ಕೋಟಿ

ಪಶು ಸಂಗೋಪನೆ, ಮೀನುಗಾರಿಕೆ- 3,307 ಕೋಟಿ

ಇತರೆ – 1,24,593 ಕೋಟಿ

1 year agoFebruary 16, 2024 10:27 am

ಬಿಯರ್‌ ಸ್ಲ್ಯಾಬ್‌ ದರ ಪರಿಷ್ಕರಣೆ

ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IMl ಬಿಯರ್ ಸ್ಲಾಬ್ ಪರಿಷ್ಕರಣೆ

1 year agoFebruary 16, 2024 10:25 am

ಬಜೆಟ್‌ ಗಾತ್ರ: 3.71 ಲಕ್ಷ ಕೋಟಿ ರೂ.

181 ಪುಟಗಳ ಬಜೆಟ್‌ ಪುಸ್ತಕ

ತೆರಿಗೆ ಅನ್ಯಾಯದ ಬಗ್ಗೆ ಪ್ರಸ್ತಾಪ

1 year agoFebruary 16, 2024 10:19 am

ತಮ್ಮ 15ನೇ ಬಜೆಟ್‌ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ.

1 year agoFebruary 16, 2024 10:17 am

ಬಜೆಟ್‌ ಮಂಡನೆ ಆರಂಭ

1 year agoFebruary 16, 2024 9:59 am

ಬಜೆಟ್‌ ಅಧಿವೇಶನದಲ್ಲೇ ಶ್ವೇತಪತ್ರ ಮಂಡನೆ

ಈ ಬಜೆಟ್‌ ಅಧಿವೇಶನದಲ್ಲೇ ರಾಜ್ಯದ ಕಳೆದ 5 ವರ್ಷಗಳ ಹಣಕಾಸು ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಸಚಿವರಿಗೆ ತಿಳಿಸಿದ ಸಿಎಂ ಸಿದ್ದರಾಮಯ್ಯ. ಮುಂದಿನ ವಾರ ಶ್ವೇತಪತ್ರ ಹೊರಡಿಸುವ ಸಾಧ್ಯತೆ.

Video: ಬಜೆಟ್‌ ಬ್ಯಾಗ್‌ನೊಂದಿಗೆ ವಿಧಾನಸೌಧ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ
1 year agoFebruary 16, 2024 9:46 am

ಗ್ಯಾರಂಟಿ ಬಜೆಟ್

ಜನರ ಗ್ಯಾರಂಟಿ + ಅಭಿವೃದ್ಧಿ ಗ್ಯಾರಂಟಿ ಬಜೆಟ್‌ ಎಂದು ಕ್ಯಾಬಿನೆಟ್‌ನಲ್ಲಿದ್ದ ಸಚಿವರಿಗೆ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

1 year agoFebruary 16, 2024 9:39 am

ಕಾಂಗ್ರೆಸ್‌ ಶಾಲು ಹಾಕಲು ಕೈ ಶಾಸಕರಿಗೆ ಸೂಚನೆ

ಸಿಎಂ ಸಿದ್ದರಾಮಯ್ಯ ಬಜೆಟ್‌ ಓದುವ ವೇಳೆ ಕಾಂಗ್ರೆಸ್‌ ಶಾಲು ಹಾಕಿಕೊಳ್ಳಲು ಕಾಂಗ್ರೆಸ್‌ ಶಾಸಕರಿಗೆ ಸೂಚನೆ – ವಿಧಾನಸಭೆ ಸಭಾಂಗಣ ಪ್ರವೇಶಿಸುವ ಕಾಂಗ್ರೆಸ್‌ ಶಾಸಕರಿಗೆ ಕಾಂಗ್ರೆಸ್‌ ಶಾಲು ಹಾಕಿ ಕಳುಹಿಸುತ್ತಿರುವ ಮುಖ್ಯಸಚೇತಕ ಅಶೋಕ್‌ ಪಟ್ಟಣ

1 year agoFebruary 16, 2024 9:37 am

ಕ್ಯಾಬಿನೆಟ್‌ ಮೀಟಿಂಗ್

ಸಂಪುಟ ಸಹೋದ್ಯೋಗಿಗಳ ಜೊತೆ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ ಮೀಟಿಂಗ್‌ – ಕ್ಯಾಬಿನೆಟ್‌ನಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆಯಲಿರುವ ಸಿಎಂ

1 year agoFebruary 16, 2024 9:31 am

ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಬಜೆಟ್‌ ಮಂಡನೆಗೆ ಸಿಎಂ ಸಿದ್ದರಾಮಯ್ಯ ಆಗಮನ, ಸಚಿವರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಗತ.

1 year agoFebruary 16, 2024 9:24 am

ಬೆಳಗ್ಗೆ 10.15ಕ್ಕೆ ಬಜೆಟ್‌ ಮಂಡನೆ ಶುರು ಮಾಡಲಿರುವ ಸಿದ್ದರಾಮಯ್ಯ

1 year agoFebruary 16, 2024 9:16 am

ಸಿಎಂ ಸಿದ್ದರಾಮಯ್ಯ ದಾಖಲೆಯ‌ 15ನೇ ಬಜೆಟ್

ಕರ್ನಾಟಕದ ಇತಿಹಾಸದಲ್ಲಿ 15ನೇ ಬಾರಿ ಬಜೆಟ್‌ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆ ಬರೆಯಲಿದ್ದಾರೆ.

1 year agoFebruary 16, 2024 10:07 am

ಹೊಸ ಜಿಲ್ಲೆ ಘೋಷಣೆಗಳು ಸದ್ಯಕ್ಕಿಲ್ಲ

ಹೊಸ ಜಿಲ್ಲೆ ಘೋಷಣೆಗಳು ಸದ್ಯಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ನಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.

TAGGED:karnataka budgetKarnataka Budget 2024ಕರ್ನಾಟಕ ಬಜೆಟ್ಕರ್ನಾಟಕ ಬಜೆಟ್‌ 2024ಸಿದ್ದರಾಮಯ್ಯ ಬಜೆಟ್‌
Share This Article
Facebook Whatsapp Whatsapp Telegram

Cinema Updates

shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
57 minutes ago
Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
19 hours ago
rakshitha prem
ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? – ಕಾಲ್ತುಳಿತ ದುರಂತಕ್ಕೆ ರಕ್ಷಿತಾ ಬೇಸರ
22 hours ago
Khushi Mukherjee
ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ
23 hours ago

You Might Also Like

HIGHCOURT
Bengaluru City

ಬೆಂಗ್ಳೂರು ಕಾಲ್ತುಳಿತ ಪ್ರಕರಣ – ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

Public TV
By Public TV
2 minutes ago
D K Shivakumar
Bengaluru City

Chinnaswamy Stampede | ನಾನೇನ್ ಕ್ರೈಂ ಮಾಡಿದ್ದೀನಿ?: ಡಿ.ಕೆ ಶಿವಕುಮಾರ್‌

Public TV
By Public TV
1 hour ago
Govindaraj NikhilSosale
Bengaluru City

ನಿಖಿಲ್‌ ಸೋಸಲೆನಾ ಬಿಟ್ಬಿಡಿ – ಪೊಲೀಸ್ರಿಗೆ ಒತ್ತಡ ಹಾಕಿದ್ದಕ್ಕೆ ಗೋವಿಂದರಾಜ್‌ ತಲೆದಂಡ

Public TV
By Public TV
2 hours ago
chinnaswamy stadium
Bengaluru City

KSCA ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌ ಮಧ್ಯಂತರ ಆದೇಶ

Public TV
By Public TV
2 hours ago
Nikhil Kumaraswamy
Bengaluru City

ಡಿ.ಕೆ ಶಿವಕುಮಾರ್ ಡಿಸಿಎಂ ಅಲ್ಲ, ರೀಲ್ಸ್ ಮಿನಿಸ್ಟರ್: ನಿಖಿಲ್ ಕುಮಾರಸ್ವಾಮಿ ಕಿಡಿ

Public TV
By Public TV
2 hours ago
R.ASHOK
Bengaluru City

ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಇದರಲ್ಲಿ ಸರ್ಕಾರವೇ ಅಪರಾಧಿ: ಆರ್.ಅಶೋಕ್

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?