ಬೆಂಗ್ಳೂರು ಸೇರಿ ರಾಜ್ಯದ ವಿವಿಧೆಡೆ ಮಳೆ – ಬಿರುಗಾಳಿಯಿಂದ ಹತ್ತಾರು ಮರಗಗಳು ಧರೆಗೆ

Public TV
0 Min Read
RAIN 1

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ನಾನಾ ಕಡೆ ಬಿರುಗಾಳಿ ಸಹಿತ ಮಳೆ ಮುಂದುವರೆದಿದೆ.

ಬೆಂಗಳೂರಿನಲ್ಲಿ ರಾತ್ರಿಯಿಡಿ ಬಿರುಗಾಳಿ, ಗುಡುಗು ಸಹಿತ ಮಳೆ ಆಗಿ, ಹಲವೆಡೆ ಮರಗಳು ಉರುಳಿದ್ದಿವೆ. ಶಿವಮೊಗ್ಗ, ಮಂಡ್ಯದಲ್ಲಿ ಧಾರಕಾರ ಮಳೆ ಆಗಿದೆ.

vlcsnap 2018 05 04 07h15m42s80

ರಾಯಚೂರಿನಲ್ಲಿ ಬಿರುಗಾಳಿ ಬೀಸಿದ ರಭಸಕ್ಕೆ ಹಲವು ಮರಗಳು ಬಿದ್ದಿವೆ. ಜೊತೆಗೆ ಗಾಳಿಗೆ ಆಕಸ್ಮಿಕ ಬೆಂಕಿ ತಗುಲಿ 1 ಗುಡಿಸಲು, 4 ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿವೆ. ಹಲವು ಜಾನುವಾರು ಗಾಯಗೊಂಡಿವೆ. ತುಮಕೂರಿನ ಮಧುಗಿರಿ ಬಳಿ ಸಿಡಿಲು ಬಡಿದು 12 ಕುರಿ ಸಾವನ್ನಪ್ಪಿವೆ ಎಂಬುದಾಗಿ ತಿಳಿದುಬಂದಿದೆ.

vlcsnap 2018 05 04 07h16m09s94

Share This Article
Leave a Comment

Leave a Reply

Your email address will not be published. Required fields are marked *