ಸಂಜೆ ಸುರಿದ ರಣಭೀಕರ ಮಳೆಗೆ ಬೆಂಗ್ಳೂರಿನಲ್ಲಿ 6 ಬಲಿ

Public TV
1 Min Read
RAIN 12 1

ಬೆಂಗಳೂರು: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಒಟ್ಟು 4 ಮಂದಿ ಬೆಂಗಳೂರಿನ ರಾಜಕಾಲುವೆಯ ನೀರಿಗೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಕುರುಬರಹಳ್ಳಿ ಸರ್ಕಲ್ ವೆಂಕಟೇಶ್ವರ ದೇವಸ್ಥಾನದ ಬಳಿ ರಾಜಕಾಲುವೆ ನೀರಿನಲ್ಲಿ  ಇಬ್ಬರು ಯುವಕರು ಕೊಚ್ಚಿ ಹೋಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಕುರುಬರ ಹಳ್ಳಿ 17 ನೇ ಮೇನ್ ಲಗ್ಗೆರೆ ಸೇತುವೆ ಬಳಿ ಮನೆಯ ಗೋಡೆ ಕುಸಿದು ಗಂಡ ಹೆಂಡತಿ ಮೃತಪಟ್ಟಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಕೆಂಪೇಗೌಡ ಲೇ ಔಟ್ 19 ನೇ ಮುಖ್ಯ ರಸ್ತೆ ತಾಯಿ ಮಗಳು ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. 57 ವರ್ಷದ ಮೀನಾಕ್ಷಿ 22 ವರ್ಷದ ಪುಷ್ಪ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಚಾಮರಾಜಪೇಟೆಯಲ್ಲಿ ಮೂರು ಕಾರು ಜಖಂಗೊಂಡಿದ್ದು, ರಾಜಾಜಿನಗರದ ನವರಂಗ್ ಬಳಿ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿಹೋಗಿವೆ. ಕನ್ನಿಂಗ್ ಹ್ಯಾಮ್ ರಸ್ತೆ ಹಳ್ಳವಾಗಿದ್ದು, ಎರಡು ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆಯಲ್ಲಿ ನೀರು ನಿಂತ ಹಿನ್ನೆಲೆ ಫುಲ್ ಟ್ರಾಫಿಕ್ ಜಾಮ್ ಆಗಿದೆ.

ಮಹಾಲಕ್ಷ್ಮೀ ಲೇಔಟ್ ನಲ್ಲಿ ಮೂರು ಮನೆಗಳು ಕುಸಿದಿವೆ, ವೀರೇಶ್ ಥಿಯೇಟರ್ ಬಳಿ ರಸ್ತೆಗಳು ಜಲಾವೃತವಾಗಿವೆ, ಹಲವಡೆ ಅಧಿಕಾರಿಗಳು ಬೋಟ್ ಸಮೇತ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

bng rain 1 2

bng rain 2 2

bng rain 3 2

bng rain 4 1

bng rain 5 1

bng rain 6 1

bng rain 7 1

RAIN 1 1

RAIN 2 1

RAIN 3 1

RAIN 4 1

RAIN 5 1

RAIN 6 1

RAIN 7 1

RAIN 8 1

RAIN 9 1

RAIN 10 1

RAIN 11 1

RAIN 12 1

RAIN 13 1

RAIN 14 1

RAIN 15 1

RAIN 16 1

RAIN 17 1

RAIN 18 1

RAIN 20

rain 1 1

benagluru rain 7

benagluru rain 1

benagluru rain 5

RAIN 19 1

RAIN 20 1

RAIN 21

Share This Article
Leave a Comment

Leave a Reply

Your email address will not be published. Required fields are marked *