Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ

Latest

ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ

Public TV
Last updated: December 7, 2025 10:35 pm
Public TV
Share
3 Min Read
pawan kalyan udupi
SHARE

– ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಡಿಸಿಎಂ
– ಮದುವೆ, ಹೋಟೆಲ್‌, ಸಿನಿಮಾಗೆ ನಾವು ಖರ್ಚು ಮಾಡ್ತೀವಿ.. ಗೋವುಗಳನ್ನು ಯಾಕೆ ರಕ್ಷಿಸಬಾರದು: ಪವನ್‌

ಉಡುಪಿ: ಜೆನ್‌ ಝೀ ಯುವಜನರು ಭಗವದ್ಗೀತೆಯನ್ನು ಜೊತೆಗಿರಿಸಿಕೊಳ್ಳಿ. ಗೀತೆ ಸಂಕಷ್ಟದಲ್ಲಿ ನಿಮಗೆ ಸಾಂತ್ವನ ನೀಡುತ್ತದೆ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ಕರೆ ನೀಡಿದರು.

ಉಡುಪಿಯಲ್ಲಿ ಗೀತೋತ್ಸವ ಸಮಾರೋಪದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕೃಷ್ಣ ಸನ್ನಿಧಿಗೆ ಶಿರ ಸಾಷ್ಟಾಂಗ ನಮಸ್ಕಾರ. ಕನ್ನಡ ನಾಡಿನ ಜನತೆಗೆ ನಮಸ್ಕಾರ. ಮೆಕಾಲೆಯ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ. ಸನಾತನ ಧರ್ಮವನ್ನು ನಾಶ ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ. ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ವೇದ ಮತ್ತು ಗೀತೆಯಿಂದ ನಮ್ಮ ಸಂಸ್ಕೃತಿ ಉಳಿಸಿಕೊಂಡೆವು. ಸ್ವಾಮಿಗಳು ಆಹ್ವಾನ ನೀಡಿರುವುದು ಅಚ್ಚರಿ ಮೂಡಿದೆ. ನನಗೆ ಕರ್ಮ ಯೋಗದಲ್ಲಿ ನಂಬಿಕೆ ಇದೆ. ಫಲಗಳ ನಿರೀಕ್ಷೆ ನನಗೆ ಇಲ್ಲ ಎಂದರು.

ನಮ್ಮ ನಾಗರಿಕತೆಯ ನಾಡಿ ಮಿಡಿತ ಭಗವದ್ಗೀತೆ. ಮೋದಿ-ಪುಟಿನ್‌ಗೆ ರಷ್ಯನ್ ಭಗವದ್ಗೀತೆಯನ್ನು ಕೊಡುಗೆ ನೀಡಿದರು. ಇದು ಒಂದು ಸಕಾಲಿಕ ಉಡುಗೊರೆ. ಯುದ್ಧಕಾಲದಲ್ಲಿ ಪಾಠ ಹೇಳುವ ಉಡುಗೊರೆ. ಯಾವತ್ತಿಗಿಂತಲೂ ಭಗವದ್ಗೀತೆ ಈಗ ಹೆಚ್ಚು ಸಕಾಲಿಕ. ಗೋರಕ್ಷಣೆ ಧರ್ಮದ ಒಂದು ಭಾಗ. ಭಾರತೀಯ ಸಂಪ್ರದಾಯದ ಒಂದು ಭಾಗ ಎಂದು ತಿಳಿಸಿದರು.

60 ಗೋವುಗಳ ಗೋಶಾಲೆ ನಾನು ನಡೆಸುತ್ತೇನೆ. ನಾನು ನನ್ನ ಇಲಾಖೆಯಿಂದ ಗೋಕುಲ ಎಂಬ ಯೋಜನೆ ತಂದಿದ್ದೇನೆ. ಸಮುದಾಯ ಗೋಶಾಲೆಯ ಕಲ್ಪನೆ ಹೊಂದಿದ್ದೇನೆ. ಹಿಂದೂಗಳು ತಮ್ಮ ಪರಿಸರದ ಗೋವುಗಳನ್ನು ರಕ್ಷಣೆ ಮಾಡಬೇಕು. ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಇನ್ನೊಂದು ಧರ್ಮವನ್ನು ದೂರುವುದರ ಬದಲು ಪ್ರತಿ ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಮದುವೆ, ಹೋಟೆಲ್, ಸಿನಿಮಾಗೆ ನಾವು ಖರ್ಚು ಮಾಡುತ್ತೇವೆ. ನಾವ್ಯಾಕೆ ಗೋವುಗಳ ರಕ್ಷಣೆ ಮಾಡಬಾರದು ಎಂದು ಪ್ರಶ್ನಿಸಿದರು.

ನಾನು ವಿಧ್ವಾಂಸರ ಕುಟುಂಬದಿಂದ ಬಂದವನಲ್ಲ, ಭಕ್ತರ ಕುಟುಂಬದಿಂದ ಬಂದವನು. ಹನುಮ ಭಕ್ತರ ಕುಟುಂಬ ನಮ್ಮದು. ಹರೇ ರಾಮ ಹರೇ ಕೃಷ್ಣ ಎಂದು ನಮಗೆ ತಂದೆ ಕಳಿಸಿದರು. ತಾರಕ ಮಂತ್ರ ನನ್ನ ಜೀವನದಲ್ಲಿ ಪವಾಡ ಮಾಡಿದೆ. ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಎಂದು ಹೇಳುತ್ತಾ ಬಂದ ಕುಟುಂಬ. ಮಾನಸಿಕವಾಗಿ ಕುಗ್ಗಿದಾಗಲೆಲ್ಲ ಈ ಮಂತ್ರ ನನ್ನನ್ನು ಮೇಲಕ್ಕೆ ಎತ್ತಿದೆ. ಉಡುಪಿ ವೈಕುಂಠವಾಗಿದೆ. ಆಧ್ಯಾತ್ಮದ ಸೆಳೆತ ಇಲ್ಲಿ ನಾನು ಕಂಡಿದ್ದೇನೆ. ಇದು ಅಧ್ಯಾತ್ಮದ ಪವರ್ ಹೌಸ್. ಮಧ್ವಾಚಾರ್ಯರಿಂದ ಉಡುಪಿಯ ಕೀರ್ತಿ ಹೆಚ್ಚಿದೆ. ಹನುಮ ಭೀಮರ ಅವತಾರ ಆಚಾರ್ಯ ಮಧ್ವರು. 800 ವರ್ಷಗಳ ಇತಿಹಾಸ ಹಾಗೂ ದ್ವೈತ ಮತ ಪ್ರಪಂಚಕ್ಕೆ ಪ್ರೇರಣೆ ನೀಡಿದೆ. ವಿದೇಶಗಳಲ್ಲಿ ಪುತ್ತಿಗೆ ಶ್ರೀಗಳ ಹಿಂದೂ ಧರ್ಮ ಪ್ರಚಾರ ಗಮನಾರ್ಹವಾಗಿದೆ. ಒಂದು ಕೋಟಿ ಜನರಿಂದ ಬರೆಸುತ್ತಿದ್ದಾರೆ. ಗೀತೆ ಬರೆಯುತ್ತಿರುವ ಒಂದು ಕೋಟಿ ಜನರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ನಾನು ಕೂಡ ಭಗವದ್ಗೀತೆ ಬರೆಯುತ್ತೇನೆ. ಕನಕದಾಸರ ಭಕ್ತಿ ನನಗೆ ಕುತೂಹಲ ಮೂಡಿಸಿದೆ. ಕನಕನ ಕಿಂಡಿ ಕೇವಲ ಕಿಂಡಿಯಲ್ಲ. ಹಣ, ಜಾತಿಗಿಂತ ಭಕ್ತಿ ಮೇಲು ಎಂದು ತೋರಿಸಿದೆ. ಮಾನವೀಯತೆಯ ಅತ್ಯುನ್ನತ ಪ್ರಣಾಳಿಕೆ ಭಗವದ್ಗೀತೆ. ಕೈಬರಹದ ಸಂವಿಧಾನದಲ್ಲಿ, ಭಗವದ್ಗೀತೆಯ ಬರಹ ಇದೆ. ಧರ್ಮ ಮತ್ತು ಸಂವಿಧಾನ ಬೇರೆಯಲ್ಲ. ಶಾಂತಿಯುತ ಸಮಾಜದ ನಿರ್ಮಾಣ ಎರಡರ ಉದ್ದೇಶ ಒಂದೆ. ಅದು ಮೂಢನಂಬಿಕೆಯಲ್ಲ, ಭಗವದ್ಗೀತೆ ಒಂದು ವಿಜ್ಞಾನ. ಭಗವದ್ಗೀತೆ ಈ ಪ್ರಪಂಚವನ್ನು ಸನ್ಮಾರ್ಗದಲ್ಲಿ ರೂಪಿಸಿದೆ. ಸಾವಿನ ಜೊತೆ ಹೋರಾಡಿಕೊಂಡು ಬೆಳೆದವ ಕೃಷ್ಣ. ಹುಟ್ಟಿನ ಮೊದಲೇ ಸಾವಿನ ಜೊತೆ ಸೆಣಸಾಡಿದವ ಕೃಷ್ಣ. ಕೃಷ್ಣನ ಜೀವನೋತ್ಸವ ಭಗವದ್ಗೀತೆಯ ಸಾರಾಂಶ. ಕೃಷ್ಣದೇವರು ನನ್ನ ಬದುಕಿನ ಪ್ರೇರಣೆ ಎಂದರು.

ನನಗೆ ಭಗವದ್ಗೀತೆಯ ಶ್ಲೋಕಗಳು ಗೊತ್ತಿಲ್ಲದಿರಬಹುದು. ಆದರೆ, ಅದರ ಸ್ಪಿರಿಟ್ ಗೊತ್ತು. ಭಗವದ್ಗೀತೆಯಿಂದ ನಾನು ಶಕ್ತಿ ಪಡೆದಿದ್ದೇನೆ. ನಿಷ್ಕಾಮ ಕರ್ಮ ಭಗವದ್ಗೀತೆಯಿಂದ ನಾನು ಕಲಿಸಿದ್ದೇನೆ. ಚುನಾವಣೆಯ ಸೋಲು ಗೆಲುವು ನನಗೆ ಬಾಧಿಸುವುದಿಲ್ಲ. ಸತ್ಯದ ಬಲದಲ್ಲಿ ನನ್ನ ಹೋರಾಟ ನಡೆಸುತ್ತೇನೆ. ಮೌನ ಯಾವುದಕ್ಕೂ ಪರಿಹಾರ ಅಲ್ಲ ಎಂದು ತಿಳಿಸಿದರು.

TAGGED:Pawan Kalyansri krishna muttudupiಉಡುಪಿಪವನ್ ಕಲ್ಯಾಣ್ಶ್ರೀಕೃಷ್ಣ ಮಠ
Share This Article
Facebook Whatsapp Whatsapp Telegram

Cinema news

Prabhas
ಸಂಕ್ರಾಂತಿ ಹಬ್ಬಕ್ಕೆ ʻದಿ ರಾಜಾ ಸಾಬ್ʼ ಅಬ್ಬರ; ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಪ್ರಭಾಸ್
Cinema Latest South cinema
gilli Ashwini Gowda BBK12
ಕೆಲ್ಸ ಮಾಡದೇ ಕೆಲ್ಸ ಮಾಡ್ಸೋಕೆ ನಿಂತ ಗಿಲ್ಲಿ – ಕಿಚನ್ ವಾರ್‌ನಲ್ಲಿ ಕ್ಯಾಪ್ಟನ್‌ Vs ಅಶ್ವಿನಿ
Cinema Latest Sandalwood Top Stories TV Shows
Alpha Men Love Violence Rawa Rawa Video Song released Hemanth Kumar Anand Kumar Vijay Anoop Seelin J 2
ಆಲ್ಫಾ ಚಿತ್ರದ ರಾವ ರಾವ ಹಾಡಿಗೆ ಭರ್ಜರಿ ರೆಸ್ಪಾನ್ಸ್
Cinema Latest Sandalwood
1 1
ಹಿನ್ನೋಟ: ಧುರಂಧರ್‌, ಕಾಂತಾರದಿಂದ ಹೌಸ್‌ಫುಲ್‌ವರೆಗೆ – 2025ರಲ್ಲಿ ತೆರೆಕಂಡ 10 ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾಗಳಿವು!
Cinema Latest Main Post Special

You Might Also Like

Chalavadi narayanaswamy
Bengaluru City

ನಮ್ಮ ಗೃಹ ಇಲಾಖೆ ಸತ್ತು ಹೋಗಿದ್ಯಾ? ಇದೆಂಥಾ ಗುಲಾಮಗಿರಿ ಸರ್ಕಾರ? – ಛಲವಾದಿ ನಾರಾಯಣಸ್ವಾಮಿ ನಿಗಿನಿಗಿ

Public TV
By Public TV
14 minutes ago
DEVESHWARA DEVEGOWDA
Districts

ಹುಟ್ಟೂರಲ್ಲಿ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದೊಡ್ಡಗೌಡ್ರು

Public TV
By Public TV
15 minutes ago
Madikeri 1
Districts

ಮೈಸೂರಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿನ ಮರಿಗೂ ಟಿಕೆಟ್‌!

Public TV
By Public TV
38 minutes ago
Silver
Latest

ಬೆಳ್ಳಿ ಏರಿಳಿತ | 2.50 ಲಕ್ಷ ತಲುಪಿ ದಿಢೀರ್‌ 21 ಸಾವಿರ ಕುಸಿತ

Public TV
By Public TV
43 minutes ago
Maharashtra Woman Demands Wedding Gifts Back Husband His Sister Kill Her
Crime

ಮನೆ ಬಿಟ್ಟು ಹೋಗ್ತಿನಿ ತವರಿಂದ ಕೊಟ್ಟ ಗಿಫ್ಟ್ ವಾಪಸ್‌ ಕೊಡಿ ಎಂದಿದ್ದಕ್ಕೆ ಪತ್ನಿಯನ್ನು ಥಳಿಸಿ ಕೊಂದ ಪತಿ

Public TV
By Public TV
57 minutes ago
jds flag
Bengaluru City

ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಮಾದಕ ವಸ್ತು ಸೀಜ್ – ಪರಮೇಶ್ವರ್ ರಾಜೀನಾಮೆಗೆ JDS ಆಗ್ರಹ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?