Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ವಿಲನ್ ಚಿತ್ರದಲ್ಲಿ ವಿಲನ್ ಯಾರು? ಪ್ರೇಮ್ ಹೇಳಿದ್ದೇನು? ಶೂಟಿಂಗ್ ಎಲ್ಲಿ ನಡೆಯತ್ತೆ?

Public TV
Last updated: April 2, 2017 11:56 am
Public TV
Share
3 Min Read
premmm
SHARE

ಬೆಂಗಳೂರು: ಸುದೀಪ್ ಹಾಗೂ ಶಿವರಾಜ್‍ಕುಮಾರ್ ನಟನೆಯ `ದಿ ವಿಲನ್’ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಇತ್ತೀಚಿನ ದಿನಗಳಲ್ಲಿ ಹೊಸ ಹುಡುಗರ ಸಿನೆಮಾ ಬಂದಾಗ ಸ್ಟಾರ್ ನಟರು ಬಂದು ಚಿತ್ರದ ಪೋಸ್ಟರ್‍ಗಳನ್ನು ಲಾಂಚ್ ಮಾಡ್ತಾರೆ. ಆದ್ರೆ ಇಲ್ಲಿ ಸ್ಟಾರ್ ನಟರನ್ನು ಹೊಸ ಹುಡುಗ ರೋಗ್ ಚಿತ್ರದ ಹೀರೋ ಇಶಾನ್ ಲಾಂಚ್ ಮಾಡಿದ್ದಾರೆ. ಇದು ನನಗೆ ಹೆಮ್ಮೆಯ ವಿಷಯ ಅಂತಾ `ದಿ ವಿಲನ್’ ಚಿತ್ರದ ನಿರ್ದೇಶಕ ಪ್ರೇಮ್ ಹರ್ಷ ವ್ಯಕ್ತಪಡಿಸಿದ್ದಾರೆ.

VILAN 7

ಎಲ್ಲರಿಗೂ ಒಂದು ಕುತೂಹಲವಿತ್ತು. ಯಾಕಂದ್ರೆ ನನ್ನ ಕೆಲಸ ಸ್ವಲ್ಪ ನಿಧಾನ. ಹೀಗಾಗಿ ನನ್ನನ್ನು ಬಿಳಿ ಆನೆ ಅಂತಾನೆ ಎಲ್ರೂ ಗೇಲಿ ಮಾಡ್ತಾ ಇದ್ರು. ಇಬ್ಬರು ಸ್ಟಾರ್ ನಟರನ್ನಿಟ್ಟುಕೊಂಡು ಪ್ರೇಮ್ ಹೇಗೆ ಈ ಚಿತ್ರ ಮಾಡಬಹುದು ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಆದ್ರೆ ಇಲ್ಲಿ ನಿರ್ಮಾಪಕರಾದ ಮನೋಹರ್ ನನ್ನ ಸಾಕಿದ್ದಾರೆ. ಹೀಗಾಗಿ ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ ಅಂತಾ ಹೇಳಿದ್ರು.

ಚಿತ್ರದಲ್ಲಿ ಇಬ್ಬರು ನಟರಿಗೂ ವಿಭಿನ್ನವಾದ ಲುಕ್ ಕೊಟ್ಟಿದ್ದೀವಿ. ಯಾಕಂದ್ರೆ ಶಿವಣ್ಣ ಹಾಗೂ ಸುದೀಪ್ ಇಬ್ಬರೂ ನನಗೆ ಅಣ್ಣನಂತೆ. ಹೀಗಾಗಿ ಈ ಇಬ್ಬರೂ ಸೋಲಬಾರದು ಎಂಬ ಉದ್ದೇಶದಿಂದ ಡಿಫರೆಂಟ್ ಲುಕ್ ಕೊಟ್ಟಿದ್ದೀವಿ ಅಂತಾ ಅಂದ್ರು.

VILAN 2

ಎಲ್ಲೆಲ್ಲಿ ಚಿತ್ರೀಕರಣ: ಸೋಮವಾರದಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತದೆ. ಬೆಂಗಳೂರಿನಲ್ಲಿ 13 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಬಳಿಕ 20 ದಿನಗಳ ಕಾಲ ಲಂಡನ್‍ನಲ್ಲಿ, ಅಲ್ಲಿಂದ ವಾಪಾಸ್ಸಾದ ಬಳಿಕ ಬ್ಯಾಂಕಾಂಕ್ ಗೆ ಚಿತ್ರತಂಡ ತೆರಳಿ ಅಲ್ಲಿಯೂ ಶೂಟಿಂಗ್ ನಡೆಸಲಿದೆ. ಇನ್ನು ಕೇರಳ ಅಥವಾ ಚೈನಾದಲ್ಲಿಯೂ ಚಿತ್ರೀಕರಣ ಮಾಡೋ ಉದ್ದೇಶ ಪ್ರೇಮ್ ಅವರಿಗಿದೆ.

ವಿಲನ್ ಯಾರು?: ಚಿತ್ರದಲ್ಲಿ ವಿಲನ್ ಯಾರು ಎಂಬುವುದನ್ನು ಗೌಪ್ಯವಾಗಿಯೇ ಇಟ್ಟ ಪ್ರೇಮ್ ಸ್ಕ್ರೀನ್ ಮೇಲೆ ಬಂದ ಬಳಿಕ ವಿಲನ್ ಯಾರು ಎಂಬುವುದನ್ನೇ ನೀವೇ ನೋಡಿ ಅಂತಾ ಹೇಳಿದ್ರು. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಹೊಸ ಹುಡುಗ ಇಶಾನ್ ಅವರಿಗೆ ಶಿವಣ್ಣ, ಸುದೀಪ್ ಹಾಗೂ ಮನೋಹರ್ ಹೀಗೆ ಎಲ್ಲರ ಆಶೀರ್ವಾದ ಮೇಲಿರಲಿ. ಮುಂದೊಂದು ದಿನ ಆತನೂ ದೊಡ್ಡ ಸ್ಟಾರ್ ನಟ ಆಗಲಿ ಅಂತಾ ಪ್ರೇಮ್ ಹಾರೈಸಿದ್ರು.

VILAN 6

ಸುದೀಪ್‍ಗೆ ನಾಯಕಿ ಫಿಕ್ಸ್ ಆಗಿಲ್ಲ: ಅಣ್ಣಮ್ಮನ ಮೇಲಿನ ಭಕ್ತಿಯಿಂದ ಫಸ್ಟ್ ಲುಕ್ ಇಲ್ಲಿ ಬಿಡುಗಡೆ ಮಾಡಿದ್ದೇನೆ. ಶಿವರಾಜಕುಮಾರ್ ಅವರ ನಾಯಕಿಯಾಗಿ ಶ್ರುತಿ ಹರಿಹರನ್ ಆಯ್ಕೆಯಾಗಿದ್ದಾರೆ. ಆದ್ರೆ ಸುದೀಪ್‍ಗೆ ಇಲ್ಲಿಯವರೆಗೆ ನಾಯಕಿ ಯಾರೆಂಬುದನ್ನ ನಿರ್ಧರಿಸಿಲ್ಲ. ನಾಯಕಿಯ ಬಗ್ಗೆ ಕಟ್ಟುಕತೆಗಳು ಹರಿದಾಡ್ತಿವಿ. ಆದ್ರೆ ನಾಯಕಿಯನ್ನ ಇನ್ನಷ್ಟೇ ಫಿಕ್ಸ್ ಮಾಡ್ತಾ ಇದ್ದೇವೆ ಅಂತಾ ಹೇಳಿದ್ರು.

VILAN 8

ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಇಬ್ಬರೂ ನನಗೆ ಅಣ್ಣಂದಿರಂತೆ. ಹೀಗಾಗಿ ಇಂದು ನಾನು ಅವರ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿರೋದು ನನಗೆ ತುಂಬಾನೇ ಸಂತಸವಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಚಿತ್ರತಂಡಕ್ಕೆ ನನ್ನ ಅಭಿನಂದನೆ. ನನ್ನ ಚಿತ್ರ ರೋಗ್ ಈಗಾಗಲೇ ಬಿಡುಗಡೆಗೊಂಡಿದ್ದು, ಹಾರೈಸಿದ ಎಲ್ಲರಿಗೂ ಧನ್ಯವಾದ ಅಂತಾ ಫಸ್ಟ್ ಲುಕ್ ಬಿಡುಗಡೆ ಮಾಡಿದ ರೋಗ್ ಚಿತ್ರದ ನಟ ಇಶಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

VILAN 5

ಶಿವಣ್ಣ ಜೊತೆ ಇದು ನನ್ನ ಎರಡನೆಯ ಚಿತ್ರ. ದೊಡ್ಡ ಸ್ಟಾರ್‍ಗಳನ್ನಿಟ್ಟುಕೊಂಡು ಚಿತ್ರ ಮಾಡೋದು ತುಂಬಾನೇ ಕಷ್ಟ. ಹಲವು ಮಂದಿ ಪ್ರೇಮ್ ಅವರು ಈ ಚಿತ್ರ ಮಾಡ್ತಾರಾ ಅನ್ನೋ ಪ್ರಶ್ನೆಗಳನ್ನು ಹಾಕಿದ್ರು. ಆದ್ರೆ ಇಂದು ನಾವು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೇವೆ. ಶಿವಣ್ಣ ಸುದೀಪ್ ಇಬ್ರೂ ಹೃದಯ ಶ್ರೀಮಂತಿಕೆ ಇರುವಂತಹ ನಾಯಕ ನಟರು. ಪ್ರೇಮ್ ಅವರ ಒಡನಾಟದಿಂದ ಇಂದು ಇದು ಸಾಧ್ಯವಾಯಿತು ಅಂತಾ ಚಿತ್ರದ ನಿರ್ಮಾಪಕ ಮನೋಹರ್ ಹೇಳಿದ್ರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ `ದಿ ವಿಲನ್’ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ತನ್ವಿ ಫಿಲಂಸ್‍ನಡಿ ಈ ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ.

C8VMXhKXkAYyoMO

ಇದನ್ನೂ ಓದಿ: ದಿ ವಿಲನ್ ಫಸ್ಟ್ ಲುಕ್ ರಿಲೀಸ್, ಬೆಂಗಳೂರಿನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್

C8VPNc U0AQz1eM

C8VPPrtUQAA3qWF

The Villain first look

TAGGED:bengalurud villainjogi premkannadasandalwoodshivaraj kumarsudeepಕನ್ನಡಜೋಗಿ ಪ್ರೇಮ್ದಿ ವಿಲನ್ಬೆಂಗಳೂರುಶಿವರಾಜ್ ಕುಮಾರ್ಸುದೀಪ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Vikram Sugumaran
ನಿರ್ಮಾಪಕರಿಗೆ ಕತೆ ಹೇಳಿ ವಾಪಸ್ ಆಗುತ್ತಿದ್ದಾಗ ಹೃದಯಾಘಾತ – ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ ನಿಧನ
2 hours ago
Vaishnavi Gowda Seetha Rama Serial Anukool Mishra
ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌
4 hours ago
shivarame gowda
ಕಮಲ್ ಹೇಳಿಕೆ ನೋಡಿದ್ರೆ.. ಕನ್ನಡಿಗರೆಲ್ಲಾ ತಮಿಳಿಗೆ ಹುಟ್ಟಿದ್ದಾರೆ ಅನ್ನೋ ರೀತಿಯಿದೆ – ಶಿವರಾಮೇಗೌಡ ಲೇವಡಿ
5 hours ago
Kamal Haasan 1
ʻಥಗ್‌ ಲೈಫ್‌ʼ ಸಿನಿಮಾಗೆ ಬ್ಯಾನ್‌ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್
5 hours ago

You Might Also Like

Rishab shetty
Bengaluru City

ರಾಕೇಶ್‌ ಪೂಜಾರಿ ನಿವಾಸಕ್ಕೆ ರಿಷಬ್‌ ಶೆಟ್ಟಿ ದಂಪತಿ ಭೇಟಿ – ತಾಯಿ, ತಂಗಿಗೆ ಸಾಂತ್ವನ ಹೇಳಿದ ನಟ

Public TV
By Public TV
10 minutes ago
PM Modi 1
Latest

ಆಪರೇಷನ್ ಸಿಂಧೂರ | ಜೂ.9ರಂದು ಸರ್ವಪಕ್ಷಗಳ ನಿಯೋಗ ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ

Public TV
By Public TV
51 minutes ago
Prabhakar Bhat Arunkumar Putthila
Bengaluru City

ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ 15 ಜನರ ವಿರುದ್ಧ ಎಫ್‌ಐಆರ್; ಕೇಸ್ ವಾಪಸ್ ಪಡೆಯಲು ಬಿಜೆಪಿ ಒತ್ತಾಯ

Public TV
By Public TV
1 hour ago
huge tree falls in charmadi ghat due to rain 3 km traffic jam
Chikkamagaluru

ಭಾರೀ ಗಾಳಿ ಮಳೆಗೆ ಚಾರ್ಮಾಡಿಯಲ್ಲಿ ಧರೆಗುರುಳಿದ ಬೃಹತ್ ಮರ – 3 ಕಿಮೀ ಟ್ರಾಫಿಕ್ ಜಾಮ್!

Public TV
By Public TV
1 hour ago
R Ashok
Bengaluru City

2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್ ಪಡೆಯಿರಿ: ಆರ್ ಅಶೋಕ್ ಆಗ್ರಹ

Public TV
By Public TV
2 hours ago
tumakuru outrage erupts against hemavati express link canal project work temporarily halted 1
Latest

ರಾಮನಗರ-ತುಮಕೂರು ಮಧ್ಯೆ ಹೇಮಾವತಿ ಕಲಹ – ಸರ್ವಪಕ್ಷ ಸಭೆ ಕರೆಯಲು ಬಿಜೆಪಿ ಆಗ್ರಹ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?