ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ವಾರ: ಬುಧವಾರ, ತಿಥಿ: ಷಷ್ಠಿ
ನಕ್ಷತ್ರ: ಹಸ್ತ
ರಾಹುಕಾಲ: 12.30 ರಿಂದ 2.05
ಗುಳಿಕಕಾಲ: 10.55 ರಿಂದ 12.30
ಯಮಗಂಡಕಾಲ: 7.45 ರಿಂದ 9.20
ಮೇಷ: ದೃಷ್ಟಿ ದೋಷದಿಂದ ಸಮಸ್ಯೆ, ಇಷ್ಟ ವಸ್ತುಗಳ ಖರೀದಿ, ಮನಕ್ಲೇಶ, ಆರ್ಥಿಕ ಸಂಕಷ್ಟ, ರೋಗಭಾದೆ.
ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ಮಿತ್ರ ದ್ರೋಹ ವಂಚನೆ.
ಮಿಥುನ: ಚೋರ ಭಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಶತ್ರು ಭಾದೆ, ಅನಾವಶ್ಯಕ ಖರ್ಚು, ತಾಳ್ಮೆಯಿಂದ ವರ್ತಿಸಿ.
ಕಟಕ: ಹಣಕಾಸಿನ ವಿಷಯದಲ್ಲಿ ಕಲಹ, ಪತಿ ಪತ್ನಿಯರಲ್ಲಿ ಕಲಹ, ಋಣ ಭಾದೆಯಿಂದ ಮುಕ್ತಿ.
ಸಿಂಹ: ಅತಿಯಾದ ನೋವು, ಎಲ್ಲಿ ಹೋದರು ಅಶಾಂತಿ, ಕೆಲಸದಲ್ಲಿ ಜವಾಬ್ದಾರಿ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.
ಕನ್ಯಾ: ಮಾತೃವಿನ ಶುಭ ಹಾರೈಕೆ, ಆರೋಗ್ಯದಲ್ಲಿ ಏರುಪೇರು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಇಷ್ಟಾರ್ಥ ಸಿದ್ದಿ.
ತುಲಾ: ವಾಣಿಜ್ಯ ರಂಗದವರಿಗೆ ಲಾಭ, ಕುಟುಂಬ ಸೌಖ್ಯ, ಉತ್ತಮ ಪ್ರಗತಿ, ವಿಪರೀತ ಖರ್ಚು ವೆಚ್ಚಗಳು.
ವೃಶ್ಚಿಕ: ಆಲಸ್ಯ ಮನೋಭಾವ, ನಿಮ್ಮ ಒಳ್ಳೆಯತನ ದುರುಪಯೋಗವಾಗಬಾರದು, ಸ್ತ್ರೀಯರಿಗೆ ಶುಭ.
ಧನಸ್ಸು: ಯತ್ನ ಕಾರ್ಯಾನುಕೂಲ, ಮಿತ್ರರೊಡನೆ ಕಲಹ, ಅಧಿಕ ತಿರುಗಾಟ, ಷೇರು ವ್ಯವಹಾರಗಳಲ್ಲಿ ನಷ್ಟ.
ಮಕರ: ಪ್ರಯತ್ನ ಪಟ್ಟರೆ ಉತ್ತಮ ಫಲ, ವಕೀಲರಿಗೆ ಕಾರ್ಯಸಿದ್ಧಿ, ಆರೋಗ್ಯದಲ್ಲಿ ವೃದ್ಧಿ.
ಕುಂಭ: ಹಣಕಾಸಿನ ವಿಷಯದಲ್ಲಿ ಕಲಹ, ಮಾತಾ ಪಿತ್ರರಲ್ಲಿ ವಾತ್ಸಲ್ಯ, ಸ್ತ್ರೀ ಲಾಭ, ಸಲ್ಲದ ಅಪವಾದ, ಹಿರಿಯರ ಸಲಹೆ.
ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ತಾಳ್ಮೆ ಅಗತ್ಯ, ಕೆಲಸಗಳಲ್ಲಿ ಜಯ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ.