ದಿನ ಭವಿಷ್ಯ: 21-02-2020

Public TV
1 Min Read
DINA BHAVISHYA 5 5 1 1

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಶುಕ್ರವಾರ, ಶ್ರವಣ ನಕ್ಷತ್ರ
ಬೆಳಗ್ಗೆ 11:20 ನಂತರ ಧನಿಷ್ಠ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:40 ರಿಂದ 11:09
ಗುಳಿಕಕಾಲ: ಬೆಳಗ್ಗೆ 6:43 ರಿಂದ 8:12
ಯಮಗಂಡಕಾಲ: ಮಧ್ಯಾಹ್ನ 2:06 ರಿಂದ 3:34

ಮೇಷ: ಉತ್ತಮ ಹೆಸರು ಗೌರವ ಪ್ರಾಪ್ತಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯಿಂದ ಲಾಭ.

ವೃಷಭ: ಅಧಿಕಾರಿಗಳಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಉದ್ಯೋಗ ಪ್ರಾಪ್ತಿ, ನೆಮ್ಮದಿಯ ವಾತಾವರಣ.

ಮಿಥುನ: ಬಂಧುಗಳಿಂದ ಧನಾಗಮನ, ವ್ಯಾಪಾರಸ್ಥರಿಗೆ ಲಾಭ, ಸರ್ಕಾರಿ ಟೆಂಡರ್‍ಗಳಿಂದ ಅನುಕೂಲ, ಉತ್ತಮ ಗೌರವ ಪ್ರಾಪ್ತಿ, ಉದ್ಯೋಗ ಬದಲಾವಣೆಯಿಂದ ಉತ್ತಮ.

ಕಟಕ: ಕೃಷಿಕರಿಗೆ ಲಾಭ, ಹಣಕಾಸು ಸಂಪಾದನೆ, ಉನ್ನತ ಅಧಿಕಾರಿಗಳ ಭೇಟಿ, ಅಹಂಭಾವದ ಮಾತುಗಳಿಂದ ತೊಂದರೆ.

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ದೇವತಾ ಕಾರ್ಯಕ್ಕಾಗಿ ಖರ್ಚು, ಪಿತೃ ಕಾರ್ಯಗಳಿಗೆ ವೆಚ್ಚ, ಸ್ನೇಹಿತರಿಂದ ಅನುಕೂಲ, ಉದ್ಯೋಗದ ಭರವಸೆ.

ಕನ್ಯಾ: ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳಿಂದ ನಿದ್ರಾಭಂಗ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

ತುಲಾ: ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಹಿರಿಯ ಸಹೋದರನಿಂದ ಅನುಕೂಲ, ಹಣಕಾಸು ವ್ಯವಹಾರದಲ್ಲಿ ನಿಧಾನ.

ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಉದ್ಯೋಗ ನಿಮಿತ್ತ ಪ್ರಯಾಣ, ನಿದ್ರೆಯಲ್ಲಿ ಕೆಟ್ಟ ಕನಸು, ಮನಸ್ಸಿನಲ್ಲಿ ಆತಂಕ.

ಧನಸ್ಸು: ಶಿವಲಿಂಗ ದರ್ಶನಕ್ಕೆ ಪ್ರಯಾಣ, ಸರ್ಕಾರಿ ಕೆಲಸಗಳಲ್ಲಿ ಜಯ, ಆತ್ಮ ವಿಶ್ವಾಸದಿಂದ ಯಶಸ್ಸು, ಧೃಢ ನಿರ್ಧಾರದಿಂದ ಜಯ.

ಮಕರ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ತಂದೆಯಿಂದ ಮನೆಯಲ್ಲಿ ವಾಗ್ವಾದ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ.

ಕುಂಭ: ದಾಂಪತ್ಯ ಜೀವನದಲ್ಲಿ ಬೇಸರ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆತುರ ಸ್ವಭಾವ, ಅಹಂಭಾವದಿಂದ ತೊಂದರೆ.

ಮೀನ: ಕಾರ್ಮಿಕರಿಂದ ತೊಂದರೆ, ಬಂಧುಗಳಿಂದ ನಷ್ಟ, ಗರ್ಭಿಣಿಯರು ಎಚ್ಚರಿಕೆ, ದುಶ್ಚಟಗಳಿಂದ ತೊಂದರೆ.

Share This Article
Leave a Comment

Leave a Reply

Your email address will not be published. Required fields are marked *