ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

Public TV
1 Min Read
bigg boss

ಬಿಗ್ ಬಾಸ್ ಮನೆಯ(Bigg Boss House) ವಾತಾವರಣ ಇದೀಗ ಬದಲಾಗಿದೆ. ಮೊದಲಿದ್ದ ಶಾಂತ ವಾತಾವರಣ ಈಗಿಲ್ಲ. ಇದೀಗ ಬಿಗ್ ಬಾಸ್ ಎಂದಿನಂತೆ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಈ ವೇಳೆ ಗೊಬ್ಬರಗಾಲ ವಿರುದ್ಧ ಕೈ ಕೈ ಮಿಲಾಯಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮತ್ತೆ ಜಗಳ ಏರ್ಪಟ್ಟಿದೆ.

PRASHANTH SAMBARGI

50 ದಿನ ಪೂರೈಸಿರುವ ದೊಡ್ಮನೆಯ ಆಟ, ಈಗ ಸಾಕಷ್ಟು ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಈ ವಾರ ಕಾವ್ಯಶ್ರೀ ಕ್ಯಾಪ್ಟನ್ ಆಗಿದ್ದಾರೆ. ಕಾವ್ಯ ನೇತೃತ್ವದಲ್ಲಿ ಬಿಗ್ ಬಾಸ್ ಅಣತಿಯಂತೆ ಟಾಸ್ಕ್ಗಳು ನಡೆಯುತ್ತಿದೆ. ಇದೀಗ ಎಂದಿನಂತೆ ಬಿಗ್ ಬಾಸ್ ಖಡಕ್ ಟಾಸ್ಕ್‌ವೊಂದನ್ನ ಕೊಟ್ಟಿದ್ದಾರೆ. ಗೊಂಬೆ ತಯಾರಿಕೆಯ ಟಾಸ್ಕ್ ನೀಡಲಾಗಿದೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಸಿನಿಮಾದ ಶೂಟಿಂಗ್ ಮುಕ್ತಾಯ

vinod gobbragala

ಈಗಾಗಲೇ ಎರಡು ತಂಡಗಳನ್ನಾಗಿ ಮಾಡಿ, ಟಾಸ್ಕ್ ಮಾಡಿಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗೊಬ್ಬರಗಾಲ ವಿರುದ್ಧ ಸಂಬರ್ಗಿ ಸಿಡಿದೆದ್ದಿದ್ದಾರೆ. ಟಾಸ್ಕ್ ನಂತರ ಕೆಲ ರೂಲ್ಸ್‌ ಮನೆಮಂದಿ ಬ್ರೇಕ್ ಮಾತನಾಡಿದ್ದಾರೆ. 2 ತಂಡದಿಂದ ಒಬ್ಬ ಸ್ಪರ್ಧಿಯನ್ನು ಹೊರ ಉಳಿಯುವಂತೆ ಬಿಗ್ ಬಾಸ್ ಆದೇಶ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *