Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

Cinema

ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

Public TV
Last updated: September 16, 2022 8:47 am
Public TV
Share
3 Min Read
Jayashree Aradhya Roopesh Shetty Jayashree Aradhya Roopesh Shetty
SHARE

40 ದಿನಗಳ ಕಾಲ ಬಿಗ್ ಬಾಸ್ (Bigg Boss Kannada OTT)  ಮನೆಯಲ್ಲಿ ಕಳೆದಿದ್ದಾರೆ. ಆದರೆ ಒಂದಷ್ಟು ಜನ ಸಮಾನ ಮನಸ್ಕರಿದ್ದರೆ ಇನ್ನೊಂದು ಜನರಿಗೆ ಅಷ್ಟು ಕನೆಕ್ಟ್ ಆಗಿರಲಿಲ್ಲ. ಟಾಸ್ಕ್ ವಿಚಾರ ಬರುತ್ತೆ, ಮನೆಕೆಲಸದ ವಿಚಾರ ಬರುತ್ತೆ. ಆ ಸಮಯದಲ್ಲೆಲ್ಲಾ ಎಷ್ಟೋ ಸಲ ಜಗಳಗಳು ಆಗಿರುತ್ತವೆ. ಆ ಜಗಳ ಬೇರೆಯವರಿಗೆ ಹರ್ಟ್ ಆಗುವ ಹಂತಕ್ಕೂ ತಲುಪಿರುತ್ತದೆ. ಬಿಗ್ ಬಾಸ್ ಮುಗಿದ ಮೇಲೆ ಯಾರು, ಎಲ್ಲೆಲ್ಲಿ ಇರುತ್ತಾರೆ ಗೊತ್ತಿಲ್ಲ. ಮತ್ತೆ ಎಲ್ಲರೂ ಒಟ್ಟಿಗೆ ಭೇಟಿಯಾಗುತ್ತಾರೆ ಎಂಬುದು ಭರವಸೆ ಇರುವುದಿಲ್ಲ. ಆದರೆ ಬಿಗ್ ಬಾಸ್ ಮನೆಯಿಂದ ಹೊರಡುವುದಕ್ಕೂ ಮುನ್ನ ಯಾರ ಮನಸ್ಸಲ್ಲೂ ಭಾರ ಇಲ್ಲದಂತೆ ಮಾಡಿದೆ. ಕ್ಷಮೆ ಕೇಳುವವರು ಕೇಳಿದ್ದಾರೆ, ಥ್ಯಾಂಕ್ಸ್ ಹೇಳುವವರು ಹೇಳಿದ್ದಾರೆ, ಗಿಫ್ಟ್ ಕೊಡುವವರು ಕೊಟ್ಟಿದ್ದಾರೆ. ಅದರಲ್ಲಿ ಹೆಚ್ಚಾಗಿ ಸೋನು ಮತ್ತು ಜಯಶ್ರೀಗೇನೆ ಹಲವು ಬಾರಿ ಬಂದಿದೆ.

Sonu Srinivas Gowda And Somanna

ಮೊದಲಿಗೆ ರಾಕಿ (Rakesh Adiga)  ಸೋನುಳ (Sonu Srinivas Gowda) ಹೆಸರನ್ನು ತೆಗೆದುಕೊಂಡ. ಆತನ ಮನಸ್ಸಲ್ಲಿ ಕ್ಷಮೆ ಹಾಗೂ ಥ್ಯಾಂಕ್ಸ್ ಎರಡು ಇತ್ತು. ಆದರೆ ಅದಾಗಲೇ ಒಬ್ಬರಿಗೆ ಕ್ಷಮೆ ಕೇಳಿದ್ದರಿಂದ ಕ್ಷಮಾಪಣಾ ರೀತಿಯಲ್ಲಿಯೇ ಥ್ಯಾಂಕ್ಸ್ ಹೇಳಿದ್ದಾನೆ. ಸಾಕಷ್ಟು ಸಲ ನಮ್ಮ ನೆನಪಿಗೆ ಬರುತ್ತಾ ಇದ್ರು. ಕ್ರೀಮ್ ಹಚ್ಚುವುದಾಗಲಿ, ಯಾವ ರೀತಿ ಬೈತಾ ಇದ್ರು, ಜೆನ್ಯೂನ್ ಆಗಿ ನನಗೆ ಎಲ್ಲದನ್ನು ಕೊಟ್ಟಿದ್ದು ಸೋನು. ಅವಳಿಗೆ ಟಾಸ್ಕ್ ಪ್ರಕಾರ ಕ್ಷಮೆ ಹೇಳುವುದಕ್ಕೆ ಆಗಲ್ಲ. ಆದರೆ ಥ್ಯಾಂಕ್ಸ್ ಎಂದಿದ್ದಾನೆ. ಇದನ್ನೂ ಓದಿ: ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

Roopesh Shetty Sonu Srinivas Gowda

ಬಳಿಕ ಸೋನು ಹೆಸರನ್ನು ರೂಪೇಶ್ (Roopesh Shetty) ತೆಗೆದುಕೊಂಡಿದ್ದು, ನಾನೇನೋ ತಪ್ಪು ಮಾಡಿದ ವಿಚಾರಕ್ಕಲ್ಲ, ಎಗ್ ರೈಸ್ ಮಾಡಿಕೊಟ್ಟಿದ್ದಾಳೆ ಅನ್ನೋ ವಿಚಾರಕ್ಕೂ ಅಲ್ಲ. ಕೆಲವಾರು ವಿಚಾರಕ್ಕೆ ನಾನು ಅವಳನ್ನು ನಾಮಿನೇಟ್ ಮಾಡಿರುತ್ತೀನಿ, ಕೆಲವೊಂದು ವಿಚಾರಗಳು ಬಂದಾಗ ಅವಳ ಹೆಸರು ಎತ್ತಿರುತ್ತೀನಿ, ಕೆಲವೊಂದು ವಿಚಾರಗಳಲ್ಲಿ ಅವಳ ತಪ್ಪುಗಳನ್ನು ಹೇಳಿರುತ್ತೀನಿ ಎಲ್ಲರ ಮುಂದೆ. ಮೊನ್ನೆ ಕಳಪೆ ಬಂದಾಗಲೂ ಅವಳ ಹೆಸರನ್ನು ಎತ್ತಿದ್ದೀವಿ. ಆದರೆ ಅದರ ಹಿಂದೆ ಯಾವ ಉದ್ದೇಶವೂ ಇರಲ್ಲ. ಆದರೆ ನನ್ನಿಂದ ಹರ್ಟ್ ಆಗಿದ್ರೆ ನನ್ನನ್ನು ಕ್ಷಮಿಸು ಎಂದಿದ್ದಾನೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

Roopesh Shetty And Sonu Srinivas Gowda

ಇನ್ನು ಸೋಮಣ್ಣ ಕೂಡ ಸೋನುಗೆ ಥ್ಯಾಂಕ್ಸ್ ಹೇಳಿದ್ದಾರೆ. ಯಾರಿಗೆ ಏನೇ ಇರಲಿ ಸೋನು ಅಂದ್ರೆ ಇಷ್ಟ. ನಂಗೆ ನೋವಾದಾಗ, ನಂಗೆ ನಗಿಸಿದ್ದು, ಎಂಗೇಜ್ ಮಾಡಿದ್ದು ಸೋನು ಎಂದಿದ್ದಾರೆ. ಆಗ ಸೋನು ರಿಯಾಕ್ಟ್ ಮಾಡಿದ್ದು, ನಾನು ಬೇಜಾರು ಮಾಡಲ್ಲ ಅಂತ ಅಲ್ಲ. ಖುಷಿನು ಕೊಟ್ಟಿದ್ದೀನಿ. ಆದರೆ ನನ್ನಿಂದ ನಕ್ಕಿದ್ದಾರೆ ಅಂದ್ರೆ ಅದು ನನಗೂ ಖುಷಿ ಕೊಟ್ಟಿದೆ ಎಂದಿದ್ದಾಳೆ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

Sonu Srinivas Gowda 3

ಬಳಿಕ ಸದಸ್ಯರ ಬಾಯಲ್ಲಿ ಬಂದ ಹೆಸರು ಜಯಶ್ರೀ, (Jayashree Aradhya) ಸೋಮಣ್ಣ (Somanna Machimada) ಜಯಶ್ರೀಗೆ ಕ್ಷಮೆ ಕೇಳಿದ್ದು, ಕ್ಷಮೆ ಕೇಳುವುದಕ್ಕೆ ನಾನು ಜಯಶ್ರೀಯನ್ನು ಕರೆಯುತ್ತೇನೆ. ಕ್ಯಾಪ್ಟೆನ್ಸಿ ಗೇಮ್ ನಲ್ಲೂ ನನಗೆ ಡಿಸ್ಟರ್ಬ್ ಮಾಡಿದ್ದರು. ಆ ಟಾಸ್ಕ್ ಆದ ಮೇಲೆ ನಾನು ತುಂಬಾ ರೂಡ್ ಆಗಿ ಬಿಹೇವ್ ಮಾಡಿದ್ದೆ. ಗೊತ್ತಿಲ್ಲ ಆ ಸಮಯದಲ್ಲಿ ಬೇಜಾರು ಆಗಿತ್ತು. ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ನಾನು ಎಲ್ಲರ ಬಳಿ ರಿಯಾಕ್ಟ್ ಮಾಡಿ ಬಿಡುತ್ತೇನೆ ಆದರೆ ನಿಮ್ಮ ಬಳಿ ನಾನು ಯಾಕೆ ಮಾಡಲ್ಲ ಎಂದರೆ ನಿಮ್ಮ ಮೇಲೆ ಗೌರವಾನು ಇದೆ, ಭಯಾನು ಇದೆ ಎಂದಿದ್ದಾರೆ.

ಸಾನ್ಯಾ ಕೂಡ ಜಯಶ್ರೀ ಬಳಿ ಕ್ಷಮಾಪಣೆ ಕೇಳಿದ್ದಾಳೆ. ಇವಳಿಗೆ ಏನು ಮಾಡಿಯೇ ಇಲ್ಲ. ಆದರೂ ಪ್ರತಿಸಲ ನಾಮಿನೇಟ್ ಅಂತ ಬಂದಾಗ ನಿನ್ನ ಹೆಸರನ್ನೇ ಎತ್ತಿದ್ದೀನಿ. ಟಾಸ್ಕ್ ಆಡುವಾಗಲೂ ಫಿಟ್ನೆಸ್ ಇರಬೇಕು ಅಂತೆಲ್ಲಾ ಹೇಳಿದ್ದೀನಿ. ಆದರೆ ಈ ಮನೆಯಲ್ಲಿ ಅದು ಈಗ ಉಪಯೋಗಕ್ಕೆ ಇಲ್ಲ. ಗೊತ್ತೋ ಗೊತ್ತಿಲ್ಲದೆಯೋ ನಿನ್ನ ಹೆಸರನ್ನೇ ಹೆಚ್ಚು ಸಲ ಎತ್ತಿದ್ದೀನಿ ನನ್ನನ್ನು ಕ್ಷಮಿಸು. ನಿನ್ನ ಸದ್ಗುಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅರ್ಥಾನೆ ಮಾಡಿಕೊಳ್ಳಲಿಲ್ಲ. ನಾನು ನಿನ್ನ ಒಳ್ಳೆ ಗೆಳತಿಯಾಗಬೇಕು ಎಂದಿದ್ದಾಳೆ.

Live Tv
[brid partner=56869869 player=32851 video=960834 autoplay=true]

TAGGED:Bigg Boss Kannada OTTjayashree aradhyaroopesh shettysonu srinivas gowdaಜಯಶ್ರೀಬಿಗ್ ಬಾಸ್ಸೋನು ಶ್ರೀನಿವಾಸ್‌ ಗೌಡ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

chalavadi narayanaswamy 1
Bengaluru City

ರಾಜ್ಯ ಸರ್ಕಾರದಿಂದ ವಿದ್ಯಾವಂತರಿಗೆ ವಂಚನೆ – ಛಲವಾದಿ

Public TV
By Public TV
3 minutes ago
Legislative Assembly Siddaramaiah
Bengaluru City

ವಿಧಾನಸಭೆಯಲ್ಲಿ ಗ್ಯಾಸ್ ಸಮರ; ಬಿಜೆಪಿ, ಕಾಂಗ್ರೆಸ್ ಗದ್ದಲ – ಕೇಂದ್ರ ಕಾರಣ ಎಂದು ಸಿಎಂ ಕಿಡಿ

Public TV
By Public TV
20 minutes ago
MB Patil
Belgaum

ಕೇವಲ ಮಧುರೈ ಏಕೆ? ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Public TV
By Public TV
42 minutes ago
Phuket Air India Express Technical Glitch
Latest

ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೋಸ್ ವೀಲ್‌ನಲ್ಲಿ ದೋಷ – ತಪ್ಪಿದ ಭಾರೀ ದುರಂತ

Public TV
By Public TV
50 minutes ago
naval mines
Latest

ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್‌ ತಂತ್ರಕ್ಕೆ ಟ್ರಂಪ್‌ ಕೆಂಡಾಮಂಡಲ – ಏನಿದು ನೇವಲ್‌ ಮೈನ್ಸ್‌?

Public TV
By Public TV
1 hour ago
Wood Stove
Bidar

ಕಮರ್ಷಿಯಲ್ ಗ್ಯಾಸ್ ಬಂದ್ – ಸಂಪೂರ್ಣವಾಗಿ ಸೌದೆ ಒಲೆ ಮೊರೆಹೋದ ಹೋಟೆಲ್ ಮಾಲೀಕರು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?