Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾನು ಕಷ್ಟಪಟ್ಟು ತಗೊಂಡಿರೋ ಮನೆ ಅವನಿಗ್ಯಾಕೆ ಗಿಫ್ಟ್ ತರ ಬಿಟ್ಕೊಡ್ಲಿ – ರಂಜಿತ್ ಅಕ್ಕ ರಶ್ಮಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ನಾನು ಕಷ್ಟಪಟ್ಟು ತಗೊಂಡಿರೋ ಮನೆ ಅವನಿಗ್ಯಾಕೆ ಗಿಫ್ಟ್ ತರ ಬಿಟ್ಕೊಡ್ಲಿ – ರಂಜಿತ್ ಅಕ್ಕ ರಶ್ಮಿ

Cinema

ನಾನು ಕಷ್ಟಪಟ್ಟು ತಗೊಂಡಿರೋ ಮನೆ ಅವನಿಗ್ಯಾಕೆ ಗಿಫ್ಟ್ ತರ ಬಿಟ್ಕೊಡ್ಲಿ – ರಂಜಿತ್ ಅಕ್ಕ ರಶ್ಮಿ

Public TV
Last updated: September 19, 2025 11:14 am
Public TV
Share
3 Min Read
Bigg boss Ranjith Sister
SHARE

– ಒಂದೂವರೆ ತಿಂಗಳಿಂದ ಅಪ್ಪಂಗೆ ಊಟ ಕೊಟ್ಟಿಲ್ಲ ನೋಡಿದ್ರೆ ಹೊಟ್ಟೆ ಉರಿಯುತ್ತೆ
– ಬಾಡಿಗೆ ಕಟ್ಟದೇ ಹೆಂಡ್ತಿ ಹೆಸರಿಗೆ ಫ್ಲ್ಯಾಟ್‌ ಬರೆಯೋಕೆ ಹೇಳ್ತಿದ್ದಾನೆ 

ನಾನು ಕಷ್ಟಪಟ್ಟು ತೆಗೆದುಕೊಂಡಿರುವ ಮನೆಯನ್ನು ಅವನಿಗೆ ಯಾಕೆ ಗಿಫ್ಟ್ ತರ ಬಿಟ್ಟುಕೊಡಬೇಕು ಎಂದು ಬಿಗ್‌ಬಾಸ್ ಖ್ಯಾತಿಯ ರಂಜಿತ್ ಸಹೋದರಿ ರಶ್ಮಿ ಕಿಡಿಕಾರಿದ್ದಾರೆ.

`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, 2017, 2018ರಲ್ಲಿ ನಾನು ಎರಡು ಫ್ಲ್ಯಾಟ್‌ ತಗೊಂಡೆ. ಆಗಿನಿಂದಲೂ ನಾನು EMI ಕಟ್ಟಿಕೊಂಡು ಬರ‍್ತಾ ಇದೀನಿ. ರಂಜಿತ್ ಮದುವೆಯಾದ ಮೇಲೆ ನನಗೆ 3BHK ಮನೆ ಕೊಡು, ನನ್ನ ಮಗಳಿಗೆ ಒಂದು ರೂಮ್, ನನಗೆ ಹಾಗೂ ನನ್ನ ಹೆಂಡತಿಗೆ ಒಂದು ರೂಮ್ ಬೇಕು. ಅಪ್ಪ ಒಂದು ರೂಮ್‌ನಲ್ಲಿರುತ್ತಾರೆ. ನಾನು ಪ್ರತಿ ತಿಂಗಳು ಬಾಡಿಗೆ ಕಟ್ತೀನಿ ಅಂದಿದ್ದ. ಅದಕ್ಕೆ ಸರಿ ಅಂತ ಹೇಳಿದೆ. ಅದಾದ ಮೇಲೆ ಒಂದು ತಿಂಗಳು ಬಾಡಿಗೆ ಕಟ್ಟಿದ್ದ. ಎರಡನೇ ತಿಂಗಳು ಬಾಡಿಗೆ ಕೇಳಿದ್ರೆ ಫ್ಲ್ಯಾಟ್‌ ನನ್ನ ಹೆಂಡತಿ ಹೆಸರಿಗೆ ಬರೆದುಕೊಡು ಎಂದು ಹೇಳ್ತಾನೆ. ನಾನು ಕಷ್ಟಪಟ್ಟು ತೆಗೆದುಕೊಂಡಿರುವ ಮನೆಯನ್ನು ಅವನಿಗೆ ಯಾಕೆ ಗಿಫ್ಟ್ ತರ ಬಿಟ್ಟುಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಕಲಾವಿದನಾದ ನನಗೆ ಲೋನ್ ಸಿಗಲ್ಲ ಅಂತ ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದ್ದೆ: ರಂಜಿತ್

ಪ್ರಾಪರ್ಟಿ ತೆಗೆದುಕೊಂಡಾಗಿನಿಂದ ನಾನು EMI ಕಟ್ಕೊಂಡು ಸಾಯ್ತಾ ಬಂದಿದೀನಿ. ನಾನು ಒಂದು ಮನೆಯಿಂದ ಬರೋ ಬಾಡಿಗೆಯನ್ನ EMI ತರ ಅಡ್ಜಸ್ಟ್ ಮಾಡ್ಕೊಂಡು ಹೋಗ್ತಿದೀನಿ. ಇವಾಗ ನನ್ನ ಹೆಸರಿಗೆ, ನನ್ನ ಹೆಂಡತಿ ಹೆಸರಿಗೆ ಬರೆದುಕೊಡು ಅಂದ್ರೆ ಹೇಗೆ? ಅಪ್ಪನೂ ಅವರ ಜೊತೆ ಇರ‍್ತಾರೆ ಅಂತ ಬಿಟ್ಟುಕೊಟ್ಟೆ. ಆದ್ರೆ ಅಪ್ಪನನ್ನೂ ಹೊರಗೆ ಹಾಕಿದಾನೆ. ಒಂದೂವರೆ ತಿಂಗಳಿಂದ ಊಟ ಹಾಕಿಲ್ಲ, ನಮ್ಮ ಮನೆಗೆ ಬಂದು ಊಟ ಮಾಡ್ತಾರೆ. ಮತ್ತೆ ಕೆಳಗೆ ಹೋಗಿ ಅವನ ಮನೇಲಿ ಇರ‍್ತಾರೆ. ಒಂದು ದಿನ ಬಾಗಿಲು ತೆಗೆಯದೇ ಇದ್ದಾಗ ಪಾಪ ಅಪ್ಪ ಬೇಸ್‌ಮೆಂಟಲ್ಲಿ ಹೋಗಿ ಮಲಗಿಕೊಂಡಿದ್ದರು. ಇದೆಲ್ಲ ನೋಡಿದ್ರೆ ನಮಗೆ ಹೊಟ್ಟೆ ಉರಿಯುತ್ತೆ ಎಂದು ಅಸಮಾಧಾನ ಹೊರಹಾಕಿದರು.

ನಾನು ಮನೆ ತೆಗೆದುಕೊಳ್ಳುವಾಗ ಸಾಲ ಕೊಟ್ಟಿದ್ದಾನೆ. ಅವನಷ್ಟೇ ಅಲ್ಲ, ನಮ್ಮ ಅಕ್ಕನೂ ಕೊಟ್ಟಿದ್ರು. ನಾನು ತುಂಬಾ ಕಡೆ ಸಾಲ ಮಾಡಿದೀನಿ. ಹೆಚ್ಚು ಕಡಿಮೆ ಅವನು ನನಗೆ 13 ಲಕ್ಷ ರೂ. ಸಾಲ ಕೊಟ್ಟಿದಾನೆ. ನಾನು ವಾಪಸ್ ಕೂಡ ಕೊಟ್ಟಿದ್ದೀನಿ. ಅದರ ಪ್ರೂಫ್ ಕೂಡ ನನ್ನತ್ರ ಇದೆ. ಅವನು 30-40 ಲಕ್ಷ ರೂ. ಕೊಟ್ಟಿದ್ದಾನೆ ಅಂತ ಹೇಳ್ತಾನೆ. ಅವನು ಕೊಟ್ಟಿದ್ರೆ ನಾನ್ಯಾಕೆ 46 ಲಕ್ಷ ರೂ. ಸಾಲ ಮಾಡ್ತಿದ್ದೆ? ಎರಡು ಮನೆ ಇಎಂಐ ನಾನ್ಯಾಕೆ ಕಟ್ತಿದ್ದೆ? ಈಗ ನನಗೆ ಇಎಂಐ ಕಟ್ಟಕ್ಕೆ ಸಮಸ್ಯೆ ಆಗುತ್ತೆ. ನನ್ನ ಸಿಬಿಲ್ ಸ್ಕೋರ್‌ಗೂ ತೊಂದರೆಯಾಗುತ್ತದೆ ಎಂದು ಹೇಳಿದರು.

ಜುಲೈ ತಿಂಗಳಿಂದ ಈ ಸಮಸ್ಯೆ ಶುರುವಾಗಿದೆ. ಜೂನ್ ತಿಂಗಳದ್ದು ಬಾಡಿಗೆ ಕಟ್ಟಿಲ್ಲ. ಇದ್ರಿಂದ ಅವನಿಗೇನು ಸಮಸ್ಯೆ ಇಲ್ಲ, ಇಎಂಐ ಸಮಸ್ಯೆ ನಮಗೆ ಆಗುತ್ತೆ. ಇದು ನನ್ನ ಮನೆ. ಅವನ ಮನೆ ಅಂತ ಪ್ರೂಫ್ ತೋರಿಸಲಿ. ಸಾಲ ಕೊಟ್ಟಿದ್ದಾನೆ ಅಂತ ಹೇಳ್ತಾನೆ ಅದ್ರ ಪ್ರೂಫ್ ಕೂಡ ತೋರಿಸಲಿ. ಆಗ ನಾನು ಹೋರಾಟ ಮಾಡ್ತೀನಿ. ಲೇಟ್ ಆಗಿ ಕಟ್ತೀವಿ ಅಂತ ಅವರು ಸುಮ್ನೆ ಕೂರ‍್ತಾರೆ. ನನಗೆ ಹಾಗೆ ಆಗಲ್ಲ. ಬ್ಯಾಂಕ್‌ನವರು ನನಗೆ ಲೀಗಲ್ ನೋಟಿಸ್ ಕೊಡ್ತಾರೆ. ಅವನು ಹೇಳೋದು ನಿಜ ಆದ್ರೆ. 6 ತಿಂಗಳಲ್ಲಿ ಎಲ್ಲ ಪ್ರೂಫ್ ತೋರಿಸಿ, ಯಾವುದೇ ವಿಚಾರಣೆ ಮಿಸ್ ಮಾಡದೇ ಎಲ್ಲ ಮುಗಿಸಿಕೊಡ್ಲಿ ಎಂದು ತಿಳಿಸಿದರು.ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು

TAGGED:Bigg bossproperty issueranjithRanjith Sister
Share This Article
Facebook Whatsapp Whatsapp Telegram

Cinema news

Rukmini Vasanth
ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂತಾರದ ಕನಕಾವತಿ
Cinema Latest Sandalwood Top Stories
gilli kavya 1
ಕಣ್ಣೀರಿಟ್ಟ ‘ಕಾವು’ – ವಿಲನ್‌ ಕೊಟ್ಟ ಟಾಸ್ಕಲ್ಲಿ ಗೆದ್ರಾ ಗಿಲ್ಲಿ?
Cinema Latest Top Stories TV Shows
Yash Radhika
ನನ್ನೆಲ್ಲ ಪ್ರಶ್ನೆಗೂ ನೀನೇ ಉತ್ತರ – ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್‌ ಜೋಡಿ
Cinema Latest Sandalwood Top Stories
Rajinikanth Padayappa 2
ಪಡೆಯಪ್ಪ ಪಾರ್ಟ್-2 ಬಗ್ಗೆ ತಲೈವಾ ಹೇಳಿದ್ದೇನು?
Cinema Latest Top Stories

You Might Also Like

Dharmasthala Case Mahesh Shetty Thimarodi Mattannavar Jayant Vitthala Gowda Jayants role criminal conspiracy
Bengaluru City

ಧರ್ಮಸ್ಥಳ ಕೇಸ್‌- ತಿಮರೋಡಿ, ಮಟ್ಟಣ್ಣನವರ್‌, ಜಯಂತ್‌, ವಿಠಲ ಗೌಡ, ಜಯಂತ್‌ ಪಾತ್ರ ಏನು?

Public TV
By Public TV
20 minutes ago
Former senior banker executed in china
Latest

ಲಂಚ ತೆಗೆದುಕೊಂಡಿದ್ದಕ್ಕೆ ಮಾಜಿ ಜನರಲ್‌ ಮ್ಯಾನೇಜರ್‌ನ ಗಲ್ಲಿಗೇರಿಸಿದ ಚೀನಾ

Public TV
By Public TV
1 hour ago
Dharmasthala SIT Report
Bengaluru City

ಹಣ ಪಡೆದು ಬುರುಡೆ ಕಥೆ ಕಟ್ಟಿದ್ದ ಚಿನ್ನಯ್ಯ – ಎಸ್‌ಐಟಿ ವರದಿಯಲ್ಲಿ ಏನಿದೆ?

Public TV
By Public TV
2 hours ago
davanagere suicide
Davanagere

ಸರ್ಕಾರಿ ಕೆಲಸ ಸಿಗಲಿಲ್ಲ ಅಂತ ಮನನೊಂದು ಯುವಕ ಆತ್ಮಹತ್ಯೆ

Public TV
By Public TV
2 hours ago
Yadagiri Fire Accident
Districts

ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ – 1 ಕೋಟಿ ಮೌಲ್ಯದ 60 ಟನ್‌ಗೂ ಅಧಿಕ ಹತ್ತಿ ಭಸ್ಮ

Public TV
By Public TV
3 hours ago
karwar jail
Crime

ಕಾರವಾರ ಜೈಲಲ್ಲಿ ಕೈದಿಗಳಿಂದ ಮತ್ತೆ ದಾಂಧಲೆ; ಜೈಲಲ್ಲಿದ್ದ ಟಿ.ವಿ ಸೇರಿ ಹಲವು ವಸ್ತುಗಳ ಧ್ವಂಸ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?