Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಜಯಶ್ರೀ ಮತ್ತೆ ರಾಕಿ ಸೋನುಳನ್ನು ರೇಗಿಸುವುದಕ್ಕೆ ಹೋಗಿ ಏನೆಲ್ಲಾ ಆಯ್ತು..?

Public TV
Last updated: September 16, 2022 9:07 am
Public TV
Share
3 Min Read
rakesh adiga jayashree 1
SHARE

ಇತ್ತೀಚೆಗೆ ಜಯಶ್ರೀ (Jayashree) ಸೋನುಳನ್ನು ಉರಿಸುವುದಕ್ಕೆ ಶುರು ಮಾಡಿದ್ದಾಳೆ. ಸೋನು (Sonu Srinivas Gowda) ಬಾಯಿ ಎಂಥದ್ದು ಎಂದು ಗೊತ್ತಿದ್ದರು, ತಮಾಷೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾಳೆ. ಇದರ ನಡುವೆ ಆರ್ಯವರ್ಧನ್ ಕೂಡ ಅಲ್ಲಿ ಹೇಳಿದ್ದು ಇಲ್ಲಿ, ಇಲ್ಲಿ ಹೇಳಿದ್ದು ಅಲ್ಲಿ ಹೇಳುವುದಕ್ಕೆ ಶುರು ಮಾಡಿದ್ದಾರೆ. ಜಯಶ್ರೀ ಕೂಡ ಸೋನು ನಂಬಿ ಹೇಳಿದ್ದರೆ ಅದನ್ನು ತಂದು ರಾಕಿ ಬಳಿ ಹೇಳುತ್ತಿದ್ದಾಳೆ.

ಸೋನು ಬಳಿ ಎಲ್ಲಾ ವಿಚಾರಗಳನ್ನು ಕೇಳಿಕೊಂಡ ಆರ್ಯವರ್ಧನ್ ರಾಕಿ ಬಂದ ಕೂಡಲೇ ಸೋನುಳದ್ದೇ ತಪ್ಪು ಎಂಬ ಚುಚ್ಚಿಕೊಟ್ಟಿದ್ದಾರೆ. ನೀವೂ ಜಯಶ್ರೀ ಜೊತೆ ಇರೋದು ಚೆನ್ನಾಗಿಲ್ಲವಂತೆ ಎಂದಿದ್ದಾರೆ. ಅದಕ್ಕೆ ನಾನು ಅವೈಡ್ ಮಾಡುತ್ತಾ ಇರುವುದು. ನಮ್ಮಿಂದ ಅವರ ಆಟ ಹಾಳಾಗಬಾರದಲ್ವಾ. ಕಿಸ್ ಕೊಡಬಾರದಂತೆ ಬೇರೆ ಹುಡಗಿಯರಿಗೆ. ಇದೆಲ್ಲವನ್ನು ನಿಮಗೆ ಹೇಳಿದ್ಲ ಎಂದಿದ್ದಾನೆ. ಆಗ ಗುರೂಜಿ ಇದನ್ನೆಲ್ಲಾ ಇನ್ನು ಮುಂದೆ ಬೇಕು ಅಂತ ಮಾಡು ಆಗ ಮಜಾ ಇರುತ್ತದೆ ಎಂದಿದ್ದಾರೆ. ಬೇಕು ಅಂತ ಅಲ್ಲ ನಾನು ಅದನ್ನೇ ಮಾಡುವುದು. ನನ್ನ ಯಾರು ಕಂಟ್ರೋಲ್ ಮಾಡುವುದಕ್ಕೆ ಆಗಲ್ಲ ಎಂದು ರಾಕಿ ಹೇಳಿದ್ದಾನೆ. ಇದನ್ನೂ ಓದಿ: ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

sonu

ಇದು ಉರಿಸುವ ಕೆಲಸಕ್ಕೆ ನಾಂದಿ ಹಾಕಿದಂತೆ ಆಗಿದೆ. ಸದ್ಯ ಬಿಗ್ ಬಾಸ್ (Bigg Boss) ಮನೆಯಲ್ಲಿ ಸೋನು ಹಾಗೂ ರಾಕಿ (Rakesh Adiga) ಮಾತನಾಡುವುದನ್ನು ಬಿಟ್ಟಿದ್ದಾರೆ. ಗುರೂಜಿ, ಸೋಮಣ್ಣನ ಬಳಿ ಇದನ್ನೇ ಮಾತನಾಡುತ್ತಾ ಇದ್ದರು. ಅಲ್ಲಿಗೆ ರಾಕಿ ಬಂದ, ಆಗ ಗುರೂಜಿ ರಾತ್ರಿಯೆಲ್ಲಾ ಫುಲ್ ದೂರು ರಾಕಿ ಮೇಲೆ ಅಂದಿದ್ದಾರೆ. ಆಗ ರಾಕಿ ಎಗ್ ರೈಸ್ ಬಗ್ಗೆ ಹೇಳಿದ್ದಾನೆ. ಅದೇ ಸಮಯಕ್ಕೆ ಜಯಶ್ರೀ ಕೂಡ ಅಲ್ಲಿಗೆ ಬಂದಿದ್ದಾಳೆ. ಆಗ ಗುರುಗಳು ಮತ್ತು ಸೋಮಣ್ಣ ಇಬ್ಬರು ಕೂಡ, ಸೋನುಗೆ ಉರಿಸುವ ಫ್ಲ್ಯಾನ್ ಮಾಡಿದ್ದಾರೆ. ಜಯಶ್ರೀ ನೀನು ಇನ್ನು ಹತ್ತಿರ ಕುಳಿತುಕೋ, ಹೆಗಲ ಮೇಲೆ ಕೈ ಹಾಕಿ ಅಂತೆಲ್ಲಾ ಹೇಳಿದ್ದಾರೆ. ಅವರು ಹೇಳಿದಂತೆಯೇ ಜಯಶ್ರೀ ಕೂಡ ಮಾಡಿದ್ದಾಳೆ.

ಆಮೇಲೆ ಮಾತನಾಡಿದ ಜಯಶ್ರೀ, ಗುರುಗಳು ಇಂಥ ಸೀನ್ ಎಲ್ಲಾ ಚೆನ್ನಾಗಿ ಮಾಡುತ್ತಾರೆ. ರಾಕಿ ಇದೆಲ್ಲಾ ಹೇಗೆ ಆಗುತ್ತೆ ಅಂದ್ರೆ ಬೇಕಂತ, ಅವಳಿಗೆ ಉರಿಸುವುದಕ್ಕೆ ಮಾಡಿದಂತೆ ಆಗಿ ಬಿಡುತ್ತೆ. ನನ್ನ ಮೇಲೆ ಉರಿದುಕೊಳ್ಳುತ್ತಾಳೆ. ನಿನ್ನೆ ಜೆನ್ಯೂನ್ ಆಗಿ ಹೇಳಿದ್ದಾಳೆ. ನೀನು ರಾಕಿ ಜೊತೆ ಇದ್ರೆ ನಂಗೆ ಪೊಸೆಸಿವ್ ಫೀಲ್ ಆಗುತ್ತೆ ಅಂತ. ಹಂಗೆ ಹೇಳಿದ ಮೇಲೂ ನಿನ್ನ ಜೊತೆ ಹಿಂಗೆ ಇದ್ರೆ ಅವಳಿಗೆ ಹೇಗೆ ಅನ್ಸುತ್ತೆ ಹೇಳು? ನೀನು ನನ್ನ ಫ್ರೆಂಡ್ ಅಂತ ಹೇಳುತ್ತಾ ಇದ್ದೀನಿ ಅಂತ ಬೇರೆ ಹೇಳಿದ್ಲು ಅಂತ ಹೇಳುವಾಗಲೇ ಅದೇ ಜಾಗಕ್ಕೆ ಸೋನು ಬಂದಿದ್ದಾಳೆ. ಆಗ ಮಾತು ಇಬ್ಬರಲ್ಲೂ ಕ್ಲೋಸ್ ಆಗಿತ್ತು. ಇದನ್ನೂ ಓದಿ: ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

rakesh adiga jayashree

ಸೋನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದವಳಂತೆ ಸೋಮಣ್ಣ ಮತ್ತು ಆರ್ಯವರ್ಧನ್ ನಡುವೆ ಕೂತು ಮಾತನಾಡುತ್ತಿದ್ದಳು. ಆದರೆ ಜಯಶ್ರೀ ನಡುವೆ ಮಾತನಾಡಿ, ನಾನು ಹೇಳಿದೆ ಸೋನು ನೀನು ಬೇರೆಯವರಿಗೆ ಉರಿಸುವುದಕ್ಕೆಲ್ಲಾ ನನ್ನ ಕರೆದು ಕೂರಿಸಿಕೊಳ್ಳಬೇಡ ಎಂದಿದ್ದೆ ತಡ. ಸೋನು ರೈಸ್ ಆಗಿದ್ದಾಳೆ. ನನಗೆ ಯಾಕೆ ಹೇಳುತ್ತಾ ಇದ್ದೀಯಾ. ನೀನ್ಯಾಕೆ ನನ್ನ ಹೆಸರನ್ನು ಹೇಳ್ತಿಯಾ. ನಾನು ಯಾರಿಗೂ ಉರಿಸುವುದಕ್ಕೆ ಹೇಳಲ್ಲ ಅಂತ ಸೋನು ಉತ್ತರ ಕೊಟ್ಟಿದ್ದಾಳೆ.

ಆಗ ಜಯಶ್ರೀ, ಇರೋದು ಎರಡು ದಿನ ಸೋಮಣ್ಣ ಅವರೇ. ಇಷ್ಟು ದಿನ ಜೊತೆ ಜೊತೆಯಾಗಿ ಇದ್ದು ಬಿಟ್ಟು. ಎರಡು ದಿನಕ್ಕೆ ಏನೋ ಚೇಂಜ್ ಮಾಡುವುದಕ್ಕೆ ಹೊರಟಿದ್ದೀಯಾ ಅಂತ ರಾಕಿಯನ್ನು ಕೇಳಿದ್ದಾಳೆ.

ಆಗ ಮತ್ತೆ ಸೋನು ಮಾತನಾಡಿ, ನಾನು ಅಲ್ಲಿ ಇಲ್ಲ ಎಂದಾಗ ನನ್ನ ಹೆಸರನ್ನು ಕರಿಬೇಡ ಅಂತ ಎಷ್ಟು ಸಲ ಹೇಳಿದ್ದೀನಿ. ಸೈಲೆಂಟ್ ಆಗಿ ಇರುವುದಕ್ಕೆ ಏನ್ ತಗೋಳ್ತಿಯಾ. ನೀನ್ ಯಾಕೆ ನನ್ನ ಕೇಳಿದೆ. ನಿಂಗೇನ್ ಜಲಸ್ ಫೀಲ್ ಹಾ ಅಂತ. ನಾನು ಹೇಳುವುದಕ್ಕೆ ಬಂದಿದ್ನಾ ನಂಗೆ ಉರಿತಿದೆ ಅಂತ. ಕಿಸ್ ಮಾಡೋದು ಏನೇ ಮಾಡಿದರೂ ಅದು ಒಂದು ಫೀಲಿಂಗ್ ಸುಮ್ಮ ಸುಮ್ಮನೆ ಮಾಡುವುದಕ್ಕೆ ಬರಲ್ಲ. ಅವರಿಗೂ ಬರಲ್ಲ ಬಿಡು ಅಂತ ಹೇಳಿದ್ದಾಳೆ. ಆಗ ಜಯಶ್ರೀ ಫುಲ್ ವಿವರಣೆ ನೀಡಿದ್ದಾಳೆ. ಆ ಬಳಿಕ ಅಲ್ಲಿಂದ ಸೋನು ಎದ್ದು ಹೋಗಿ, ಸೋಮಣ್ಣನ ಜೊತೆಗೆ ಬಾಲ್ ಆಟ ಆಡುವಾಗ ಇದೇ ಟಾಪಿಕ್ ಜಯಶ್ರೀ ಮಾತನಾಡುತ್ತಾ ಕುಳಿತಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

Live Tv
[brid partner=56869869 player=32851 video=960834 autoplay=true]

TAGGED:Bigg bossJayashreeKichcha Sudeepsonuಕಿಚ್ಚ ಸುದೀಪ್ಜಯಶ್ರೀಬಿಗ್ ಬಾಸ್ಸೋನು
Share This Article
Facebook Whatsapp Whatsapp Telegram

You Might Also Like

Ahmedabad Air India Plane Crash 1
Latest

Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

Public TV
By Public TV
9 minutes ago
Kitty Party Fruad Case Fake Lawyer copy
Bengaluru City

ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

Public TV
By Public TV
11 minutes ago
Myanmar buddha monastery 1
Latest

ಮ್ಯಾನ್ಮಾರ್‌ನಲ್ಲಿ ಬೌದ್ಧ ವಿಹಾರದ ಮೇಲೆ ವೈಮಾನಿಕ ದಾಳಿಗೆ 23 ಮಂದಿ ಬಲಿ

Public TV
By Public TV
8 hours ago
Chinnaswamy Stampede 1
Bengaluru City

ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ

Public TV
By Public TV
8 hours ago
Delhi Weather 1
Latest

ದೆಹಲಿಯಲ್ಲಿ ಭೂಕಂಪನ ಅನುಭವ – ಬೆಚ್ಚಿಬಿದ್ದ ಜನ

Public TV
By Public TV
9 hours ago
Narendra Modi
Latest

ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?