Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ಸಾಹುಕಾರನ ರಾಸಲೀಲೆ ಔಟ್- ಸಂತ್ರಸ್ತೆಯ ಹೇಳಿಕೆಯ ನಂತ್ರವಷ್ಟೇ ಎಫ್‍ಐಆರ್

    ನಾಳೆ ಬೆಳಗ್ಗೆ 10.30ಕ್ಕೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ

    ಕಾಶಿ ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಕಿಚ್ಚ ಸುದೀಪ್

    ಕಾಶಿ ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಕಿಚ್ಚ ಸುದೀಪ್

    ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ದೇಶದಲ್ಲಿ 86 ಸಾವಿರ ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 58 ಲಕ್ಷಕ್ಕೆ ಏರಿಕೆ

    ಇಂದು 436 ಕೇಸ್ ಪತ್ತೆ- 478 ಜನ ಡಿಸ್ಚಾರ್ಜ್, 5 ಸಾವು

    ಬಜೆಟ್ ಬಳಿಕ ಮದ್ವೆ ಮನೆಯಲ್ಲಿ ಸಿದ್ದು, ಬಿಸ್‍ವೈ ನಡುವೆ ಹಾಸ್ಯ ಚಟಾಕಿ

    ಬಜೆಟ್ ಬಳಿಕ ಮದ್ವೆ ಮನೆಯಲ್ಲಿ ಸಿದ್ದು, ಬಿಸ್‍ವೈ ನಡುವೆ ಹಾಸ್ಯ ಚಟಾಕಿ

    ಜಿಲ್ಲೆಗೊಂದು ಗೋಶಾಲೆ ಘೋಷಣೆ ಮಾಡಿರುವುದು ಸಂತಸ ತಂದಿದೆ, ಸಿಎಂಗೆ ಧನ್ಯವಾದ: ಪೇಜಾವರ ಶ್ರೀ

    ಜಿಲ್ಲೆಗೊಂದು ಗೋಶಾಲೆ ಘೋಷಣೆ ಮಾಡಿರುವುದು ಸಂತಸ ತಂದಿದೆ, ಸಿಎಂಗೆ ಧನ್ಯವಾದ: ಪೇಜಾವರ ಶ್ರೀ

    Auto Draft

    ಯುಡಿಯೂರಪ್ಪ ಬಜೆಟ್‌ – ಯಾವ ಜಿಲ್ಲೆಗೆ ಏನು ಸಿಕ್ಕಿದೆ? ಇಲ್ಲಿದೆ ವಿವರ

    ರಾಜ್ಯ ಬಜೆಟ್‍ನಲ್ಲಿ ಶಿವಮೊಗ್ಗ, ರಾಮನಗರಕ್ಕೆ ಸಿಕ್ಕಿದ್ದೇನು..?

    ರಾಜ್ಯ ಬಜೆಟ್‍ನಲ್ಲಿ ಶಿವಮೊಗ್ಗ, ರಾಮನಗರಕ್ಕೆ ಸಿಕ್ಕಿದ್ದೇನು..?

    ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ಸಿಗೆ ಸೇರ್ಪಡೆ

    ಬಜೆಟ್‌ನಲ್ಲಿ ಲಾಲಿಪಾಪ್, ಸಿಎಂ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳಲಿ- ರಮೇಶ್‌ ಬಾಬು

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಗೋವಿಂದರಾಜು ಡೈರಿ ಪಡೆಯಲು ಬೆಂಗಳೂರು ಪೊಲೀಸರಿಂದ ಕಾನೂನು ಸಮರ ಆರಂಭ!

Public Tv by Public Tv
4 years ago
Reading Time: 1min read
ಯಾರಿಗೆ ಎಷ್ಟು ಹಣ ಎಂಬ ಸೀಕ್ರೆಟ್ ಮಾಹಿತಿ ನೀಡಿದ್ದು ಡೈರಿ ಎ/ಕೆಜಿ/03

ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಸದ್ದಿಲ್ಲದೆ ಸುದ್ದಿ ಮಾಡಿದ್ದ ಗೋವಿಂದರಾಜು ಡೈರಿ ಈಗ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಡೈರಿಯ ಹಿಂದೆ ದುಂಬಾಲು ಬಿದ್ದಿರೋ ಪೊಲೀಸ್ರು ಕಾನೂನು ಸಮರ ಈಗ ಆರಂಭಿಸಿದ್ದಾರೆ.

ಕಾಂಗ್ರೆಸ್ ಎಂಎಲ್‍ಸಿ ಗೋವಿಂದರಾಜು ಡೈರಿ ಪುರಾಣ ನಿಮಗೆಲ್ಲಾ ಗೊತ್ತೇ ಇದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯದಿಂದ ಕಳುಹಿಸಿದ ಹಣದ ಬಗ್ಗೆ ಪಿನ್ ಟು ಪಿನ್ ಮಾಹಿತಿ ಉಲ್ಲೇಖವಾಗಿದೆ. ಆದ್ರೆ ಅದೆಲ್ಲವನ್ನು ಎಂಎಲ್‍ಸಿ ಗೋವಿಂದರಾಜು ತಳ್ಳಿಹಾಕಿದ್ರು. ಡೈರಿ ನನ್ನದಲ್ಲ ಐಟಿ ಅಧಿಕಾರಿಗಳೇ ನನ್ನ ಮನೆಗೆ ತಂದು ಇಟ್ಟು ಆ ಬಳಿಕ ಲೀಕ್ ಮಾಡಿದ್ದಾರೆ ಅಂತಾ ಇಂದಿರಾನಗರ ಪೊಲೀಸರಿಗೆ ಗೋವಿಂದ ರಾಜು ದೂರು ನೀಡಿದ್ರು. ಇದೀಗ ಡೈರಿ ಪರಿಶೀಲನೆ ಮಾಡ್ಬೇಕು ನಮಗೆ ಹಸ್ತಾಂತರ ಮಾಡಿ ಅಂತಾ ಸಿಆರ್‍ಪಿಸಿ ಕಾನೂನಿನ ಅನ್ವಯ ಐಟಿ ಅಧಿಕಾರಿಗಳ ವಿರುದ್ಧ ಪೊಲೀಸರೇ ಹೋರಾಟಕ್ಕೆ ಇಳಿದಿದ್ದಾರೆ. ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕಿದ್ದ ಡೈರಿಯನ್ನ ಬೆಂಗಳೂರು ಪೊಲೀಸರು ತನಿಖೆಗೆ ಬೇಕೆಂದು ಐಟಿಗೆ ಕಾನೂನು ವ್ಯಾಪ್ತಿಯಲ್ಲೇ ಲಿಖಿತವಾಗಿ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್ – ಬಿಜೆಪಿ ನಡುವಿನ ಡೈರಿ ಜಗಳಕ್ಕೆ ಮೋದಿ ಎಂಟ್ರಿ!

ನಾವೂ ತನಿಖೆ ಮಾಡ್ಬೇಕು: ಮೌಖಿಕವಾಗಿ ಕೇಳಿದ್ರೂ ಪ್ರಯೋಜನವಾಗದಿದ್ದಾಗ ಕಾನೂನು ವ್ಯಾಪ್ತಿಯಲ್ಲೇ ಲಿಖಿತವಾಗಿ ಬೇಡಿಕೆ ಇಟ್ಟಿದ್ದಾರೆ. ಇಷ್ಟು ದಿನ ನೀವು ತನಿಖೆ ನಡೆಸುತ್ತಿದ್ದ ಕಾರಣಕ್ಕೆ ಡೈರಿ ಕೊಡೋದು ಸೂಕ್ತವಲ್ಲ ಎಂದಿದ್ದೀರಿ. ಆ ವೇಳೆ ನಾವು ತೊಂದರೆ ಕೊಡೋದು ಸರಿಯಲ್ಲ ನಾವೂ ಕೂಡ ಸುಮ್ಮನೆ ಇದ್ವಿ. ತನಿಖೆಯ ನೆಪದಲ್ಲಿ ಕಾಲ ತಳ್ಳುತ್ತಿರುವ ನೀವು ನಮ್ಮ ತನಿಖೆಯನ್ನು ಹಳ್ಳ ಹಿಡಿಸುತ್ತಿದ್ದೀರಿ ಇದು ಸರಿಯಲ್ಲ ಅಂತಾ ಪೊಲೀಸರು ಆದಾಯ ಇಲಾಖೆಗೆ ಖಾರವಾಗಿ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂಓದಿ:  ಡೈರಿಯಲ್ಲಿರೋದು ಗೋವಿಂದರಾಜ್ ಹಸ್ತಾಕ್ಷರ!

ಡೈರಿ ಸಿಕ್ಕ ದಿನದಿಂದಲೂ ನನ್ನದಲ್ಲ ಅಂತಾ ವಾದಿಸುತ್ತಿರುವ ಎಂಎಲ್‍ಸಿ ಗೋವಿಂದರಾಜುಗೆ ಐಟಿ ಅಧಿಕಾರಿಗಳು ಇದು ನಿಮ್ಮದೇ ಕೈ ಬರಹ ಅಂತ ಹೇಳುವ ಮೂಲಕ ಶಾಕ್ ಕೊಟ್ಟಿತ್ತು. ಇದೀಗ ಬೆಂಗಳೂರು ಪೊಲೀಸ್ರು ಅದೇ ಡೈರಿ ಕೇಸ್ ತನಿಖೆ ಮಾಡಲು ಮುಂದಾಗಿರೋದ್ರಿಂದ ಮುಂದೆ ಯಾವ ತಿರುವು ಪಡೆಯುತ್ತೆ ಅನ್ನೋದಷ್ಟೆ ಈಗಿರುವ ಕುತೂಹಲ.

ಇದನ್ನೂ ಓದಿ: ಯಾರಿಗೆ ಎಷ್ಟು ಹಣ ಎಂಬ ಸೀಕ್ರೆಟ್ ಮಾಹಿತಿ ನೀಡಿದ್ದು ಡೈರಿ ಎ/ಕೆಜಿ/03

ಇದನ್ನೂ ಓದಿ: ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್: ಗೋವಿಂದರಾಜು ಹೇಳಿಕೆಯಿಂದಲೇ ಸರ್ಕಾರಕ್ಕೆ ಕಂಟಕ!

Tags: bengalur policebengalurudairygovindarajuincome tax departmentitpublictvಆದಾಯ ತೆರಿಗೆ ಇಲಾಖೆಐಟಿಗೋವಿಂದರಾಜುಡೈರಿಪಬ್ಲಿಕ್ ಟಿವಿಬೆಂಗಳೂರುಬೆಂಗಳೂರು ಪೊಲೀಸರು
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV