Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ರಾಜಾಹುಲಿ ಮಹಾ ಹೋಮದ ಹಿಂದಿದೆ ಸೀಕ್ರೆಟ್!

Public TV
Last updated: December 15, 2019 12:33 pm
Public TV
Share
2 Min Read
BSY HOME 2
SHARE

ಬೆಂಗಳೂರು: ದೊಡ್ಡ ಗೌಡ್ರ ಮಹಾಪೂಜೆಯ ಮಾದರಿಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸುದರ್ಶನ ನರಸಿಂಹ ಹೋಮ ನಡೆಸಿದ್ದಾರೆ.

ಗೌಡ್ರು ಹಾಗೂ ರೇವಣ್ಣ ಈ ಹಿಂದೆ ಮಹಾ ಹೋಮ ನಡೆಸಿದ್ದರು. ವಿಶೇಷ ಅಂದರೆ ಗೌಡ್ರು ದೇಗುಲದಲ್ಲಿ ಈ ಪೂಜೆ ನಡೆಸಿದ್ರೆ, ಬಿಎಸ್‍ವೈ ತಮ್ಮ ಮನೆಯೊಳಗೆ ಅಗೋಚರಿತ ಪೂಜೆ ನಡೆಸುತ್ತಿದ್ದಾರೆ. ಇದು ಅತ್ಯಂತ ಶಕ್ತಿಶಾಲಿಯಾಗಿ ರಾಜಕೀಯದ ಶತ್ರುಗಳ ಶಕ್ತಿಯನ್ನು ಉಡುಗಿಸುವ ಪವರ್ ಫುಲ್ ಹೋಮ ಇದಾಗಿದೆ.

ಕೇವಲ ರಾಜಕೀಯದ ಹೊರಗಡೆಯ ಶತ್ರು ಮಾತ್ರವಲ್ಲ, ಪಕ್ಷದೊಳಗೆ ಇದ್ದು ತಮಗೆ ಕೇಡು ಬಯಸುವ ಶಕ್ತಿಯ ಬಾಧೆಯೂ ತಮಗೆ ತಟ್ಟದಿರಲಿ ಅಂತ ಈ ಪೂಜೆ ಮಾಡಿದ್ದಾರೆ.

BSY HOME 1

ಎರಡು ವರ್ಷದ ಹಿಂದೆ ಬಿಎಸ್‍ವೈ ರಾಜಕೀಯ ವಾಗಿ ಹಿಂದೆ ಸರಿದಾಗ ಅಪರೇಷನ್ ಕಮಲ ಕೈಕೊಟ್ಟಾಗ ಈ ಪೂಜೆಯನ್ನು ಮಾಡಿದ್ದರು. ಅಂದಿನಿಂದ ಬಿಎಸ್ ವೈ ಬದುಕಿನಲ್ಲಿ ಸಣ್ಣ ಬದಲಾಗಿತ್ತು. ಎರಡು ವರ್ಷದಲ್ಲಿ ಬಿಎಎಸ್ ವೈ ಎದುರಾಳಿಗಳ ರೆಕ್ಕೆ-ಪುಕ್ಕ ಮುರಿದು ಹಾಕಿ ಸಿಎಂ ಕುರ್ಚಿಯನ್ನು ಭದ್ರಪಡಿಸಿದರ ಹಿಂದೆ ಈ ಹೋಮದ ಶಕ್ತಿಯಿತ್ತು ಎನ್ನಲಾಗಿದೆ.

ಅಲ್ಲಿಂದ ಬಿಎಸ್ ವೈ ತಮಗೆ ರಾಜಕೀಯದಲ್ಲಿ ಎಡರು-ತೊಡರುಗಳು ಶುರುವಾಗುತ್ತದೆ. ಬಾಹ್ಯ-ಅಂತರ್ ಶತ್ರುಗಳ ಕಾಟ ಶುರುವಾಗುತ್ತೆ ಅಂದಾಗೆಲ್ಲ ಈ ಪೂಜೆ ಮಾಡುತ್ತಿದ್ದಾರೆ. ಇದು ಎರಡನೇ ಬಾರಿ ಈ ವಿಶೇಷ ಹೋಮ ನಡೆಸಿರೋದು ವಿಶೇಷವಾಗಿದೆ. ಪಕ್ಷದೊಳಗೆ ಕಾಲೆಳೆಯುವ, ತಮ್ಮ ಪುತ್ರನ ಏಳ್ಗೆಯನ್ನು ಸಹಿಸದ ಕೆಲ ಶಕ್ತಿಗಳು ಪಕ್ಷದೊಳಗೆ ಕೆಲಸ ಮಾಡುತ್ತಿರೋದು ಈ ಪೂಜೆಗೆ ಮುಖ್ಯ ಕಾರಣ ಎನ್ನಲಾಗಿದ್ದರೂ. ಹೊರಗಡೆಯ ಶತ್ರುಗಳನ್ನು ಮಣಿಸಲು ಈ ಪೂಜೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

BSY HOME

ಸುದರ್ಶನ ನರಸಿಂಹ ಹೋಮದ ವೈಶಿಷ್ಟ್ಯವೇನು?
ಪುರಾಣದಲ್ಲಿ ಶತ್ರು ಸಂಹಾರಕ್ಕಾಗಿ ದೇವತೆಗಳು ಹೋಮ ಪೂಜೆಯ ಮೂಲಕ ವಿಷ್ಣುವನ್ನು ಸುದರ್ಶನ ಚಕ್ರ ಪ್ರಯೋಗಿಸುವಂತೆ ಮಾಡಿ ಶತ್ರುಸಂಹಾರ ಮಾಡುತ್ತಿದ್ದರು. ಪ್ರಹ್ಲಾದನನ್ನು ರಕ್ಷಿಸಲು ಹರಿ ನರಸಿಂಹನ ಅವಾತರವೆತ್ತುವಂತೆ ಇದು ಮಹಾ ವಿಷ್ಣುವನ್ನು ಶತ್ರು ಸಂಚಾರಕ್ಕಾಗಿ ಒಲಿಸಿ ಕೊಳ್ಳುವ ಪರಿ. ಸುದರ್ಶನ ಜಪದಿಂದ ಜೊತೆಯಲ್ಲಿದ್ದು ಕೆಡುಕು ಬಯಸುವವರು ನಾಶವಾದರೆ ಅವರ ಶಕ್ತಿ ಕುಂದಿದರೆ ನರಸಿಂಹನ ಜಪದಿಂದ ಶತ್ರು ಸಂಹಾರವೇ ಆಗಲಿದೆ. ಎದುರಾಳಿ ಸಂಪೂರ್ಣ ಶಕ್ತಿ ಕಳೆದುಕೊಳ್ಳುತ್ತಾನೆ.

ಒಟ್ಟು 12 ಸಾವಿರ ಜಪವನ್ನು ಮಾಡಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗೆ ಒಂದೊಂದು ಅವತಾರ ವೆತ್ತಯತ್ತಾಳೋ ಅದೇ ರೀತಿ ಈ ಹೋಮದಿಂದ ವಿಷ್ಣು ನಾನಾ ಅವತಾರವೆತ್ತಿ ಶತ್ರುಸಂಹಾರ ಮಾಡುತ್ತಾನೆ ಅನ್ನುವ ನಂಬಿಕೆ ಇದೆ.

TAGGED:bengaluruBSYBSYeddyurappaPublic TVಪಬ್ಲಿಕ್ ಟಿವಿಬಿಎಸ್ ಯಡಿಯೂರಪ್ಪಬಿಎಸ್‍ವೈಬೆಂಗಳೂರುಹೋಮ
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
2 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
2 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
3 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
4 hours ago

You Might Also Like

Ahmedabad Plane Crash
Latest

ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ

Public TV
By Public TV
6 minutes ago
Vijay Rupani 3
Latest

ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿದ್ದರು ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ

Public TV
By Public TV
11 minutes ago
Rain Landslide Udupi
Districts

ಉಡುಪಿ | ಭಾರೀ ಮಳೆಗೆ ರೈಲ್ವೇ ಸೇತುವೆ ಬಳಿಯೇ ಭೂಕುಸಿತ

Public TV
By Public TV
16 minutes ago
Yadhuveer Wodeyar
Districts

ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ: ಯದುವೀರ್ ಒಡೆಯರ್

Public TV
By Public TV
43 minutes ago
r ashok
Districts

ಸಿಎಂಗೆ ಮಾನಸಿಕ ಸ್ಥಿತಿ ಸರಿ ಇಲ್ಲ: ಅಶೋಕ್

Public TV
By Public TV
1 hour ago
01 7
Big Bulletin

ಬಿಗ್‌ ಬುಲೆಟಿನ್‌ 11 June 2025 ಭಾಗ-1

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?