Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ರಾಜಾಹುಲಿ ಮಹಾ ಹೋಮದ ಹಿಂದಿದೆ ಸೀಕ್ರೆಟ್!

Public TV
Last updated: December 15, 2019 12:33 pm
Public TV
Share
2 Min Read
BSY HOME 2
SHARE

ಬೆಂಗಳೂರು: ದೊಡ್ಡ ಗೌಡ್ರ ಮಹಾಪೂಜೆಯ ಮಾದರಿಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸುದರ್ಶನ ನರಸಿಂಹ ಹೋಮ ನಡೆಸಿದ್ದಾರೆ.

ಗೌಡ್ರು ಹಾಗೂ ರೇವಣ್ಣ ಈ ಹಿಂದೆ ಮಹಾ ಹೋಮ ನಡೆಸಿದ್ದರು. ವಿಶೇಷ ಅಂದರೆ ಗೌಡ್ರು ದೇಗುಲದಲ್ಲಿ ಈ ಪೂಜೆ ನಡೆಸಿದ್ರೆ, ಬಿಎಸ್‍ವೈ ತಮ್ಮ ಮನೆಯೊಳಗೆ ಅಗೋಚರಿತ ಪೂಜೆ ನಡೆಸುತ್ತಿದ್ದಾರೆ. ಇದು ಅತ್ಯಂತ ಶಕ್ತಿಶಾಲಿಯಾಗಿ ರಾಜಕೀಯದ ಶತ್ರುಗಳ ಶಕ್ತಿಯನ್ನು ಉಡುಗಿಸುವ ಪವರ್ ಫುಲ್ ಹೋಮ ಇದಾಗಿದೆ.

ಕೇವಲ ರಾಜಕೀಯದ ಹೊರಗಡೆಯ ಶತ್ರು ಮಾತ್ರವಲ್ಲ, ಪಕ್ಷದೊಳಗೆ ಇದ್ದು ತಮಗೆ ಕೇಡು ಬಯಸುವ ಶಕ್ತಿಯ ಬಾಧೆಯೂ ತಮಗೆ ತಟ್ಟದಿರಲಿ ಅಂತ ಈ ಪೂಜೆ ಮಾಡಿದ್ದಾರೆ.

BSY HOME 1

ಎರಡು ವರ್ಷದ ಹಿಂದೆ ಬಿಎಸ್‍ವೈ ರಾಜಕೀಯ ವಾಗಿ ಹಿಂದೆ ಸರಿದಾಗ ಅಪರೇಷನ್ ಕಮಲ ಕೈಕೊಟ್ಟಾಗ ಈ ಪೂಜೆಯನ್ನು ಮಾಡಿದ್ದರು. ಅಂದಿನಿಂದ ಬಿಎಸ್ ವೈ ಬದುಕಿನಲ್ಲಿ ಸಣ್ಣ ಬದಲಾಗಿತ್ತು. ಎರಡು ವರ್ಷದಲ್ಲಿ ಬಿಎಎಸ್ ವೈ ಎದುರಾಳಿಗಳ ರೆಕ್ಕೆ-ಪುಕ್ಕ ಮುರಿದು ಹಾಕಿ ಸಿಎಂ ಕುರ್ಚಿಯನ್ನು ಭದ್ರಪಡಿಸಿದರ ಹಿಂದೆ ಈ ಹೋಮದ ಶಕ್ತಿಯಿತ್ತು ಎನ್ನಲಾಗಿದೆ.

ಅಲ್ಲಿಂದ ಬಿಎಸ್ ವೈ ತಮಗೆ ರಾಜಕೀಯದಲ್ಲಿ ಎಡರು-ತೊಡರುಗಳು ಶುರುವಾಗುತ್ತದೆ. ಬಾಹ್ಯ-ಅಂತರ್ ಶತ್ರುಗಳ ಕಾಟ ಶುರುವಾಗುತ್ತೆ ಅಂದಾಗೆಲ್ಲ ಈ ಪೂಜೆ ಮಾಡುತ್ತಿದ್ದಾರೆ. ಇದು ಎರಡನೇ ಬಾರಿ ಈ ವಿಶೇಷ ಹೋಮ ನಡೆಸಿರೋದು ವಿಶೇಷವಾಗಿದೆ. ಪಕ್ಷದೊಳಗೆ ಕಾಲೆಳೆಯುವ, ತಮ್ಮ ಪುತ್ರನ ಏಳ್ಗೆಯನ್ನು ಸಹಿಸದ ಕೆಲ ಶಕ್ತಿಗಳು ಪಕ್ಷದೊಳಗೆ ಕೆಲಸ ಮಾಡುತ್ತಿರೋದು ಈ ಪೂಜೆಗೆ ಮುಖ್ಯ ಕಾರಣ ಎನ್ನಲಾಗಿದ್ದರೂ. ಹೊರಗಡೆಯ ಶತ್ರುಗಳನ್ನು ಮಣಿಸಲು ಈ ಪೂಜೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

BSY HOME

ಸುದರ್ಶನ ನರಸಿಂಹ ಹೋಮದ ವೈಶಿಷ್ಟ್ಯವೇನು?
ಪುರಾಣದಲ್ಲಿ ಶತ್ರು ಸಂಹಾರಕ್ಕಾಗಿ ದೇವತೆಗಳು ಹೋಮ ಪೂಜೆಯ ಮೂಲಕ ವಿಷ್ಣುವನ್ನು ಸುದರ್ಶನ ಚಕ್ರ ಪ್ರಯೋಗಿಸುವಂತೆ ಮಾಡಿ ಶತ್ರುಸಂಹಾರ ಮಾಡುತ್ತಿದ್ದರು. ಪ್ರಹ್ಲಾದನನ್ನು ರಕ್ಷಿಸಲು ಹರಿ ನರಸಿಂಹನ ಅವಾತರವೆತ್ತುವಂತೆ ಇದು ಮಹಾ ವಿಷ್ಣುವನ್ನು ಶತ್ರು ಸಂಚಾರಕ್ಕಾಗಿ ಒಲಿಸಿ ಕೊಳ್ಳುವ ಪರಿ. ಸುದರ್ಶನ ಜಪದಿಂದ ಜೊತೆಯಲ್ಲಿದ್ದು ಕೆಡುಕು ಬಯಸುವವರು ನಾಶವಾದರೆ ಅವರ ಶಕ್ತಿ ಕುಂದಿದರೆ ನರಸಿಂಹನ ಜಪದಿಂದ ಶತ್ರು ಸಂಹಾರವೇ ಆಗಲಿದೆ. ಎದುರಾಳಿ ಸಂಪೂರ್ಣ ಶಕ್ತಿ ಕಳೆದುಕೊಳ್ಳುತ್ತಾನೆ.

ಒಟ್ಟು 12 ಸಾವಿರ ಜಪವನ್ನು ಮಾಡಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗೆ ಒಂದೊಂದು ಅವತಾರ ವೆತ್ತಯತ್ತಾಳೋ ಅದೇ ರೀತಿ ಈ ಹೋಮದಿಂದ ವಿಷ್ಣು ನಾನಾ ಅವತಾರವೆತ್ತಿ ಶತ್ರುಸಂಹಾರ ಮಾಡುತ್ತಾನೆ ಅನ್ನುವ ನಂಬಿಕೆ ಇದೆ.

TAGGED:bengaluruBSYBSYeddyurappaPublic TVಪಬ್ಲಿಕ್ ಟಿವಿಬಿಎಸ್ ಯಡಿಯೂರಪ್ಪಬಿಎಸ್‍ವೈಬೆಂಗಳೂರುಹೋಮ
Share This Article
Facebook Whatsapp Whatsapp Telegram

Cinema Updates

Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
21 minutes ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
1 hour ago
Mangli 2
ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ
4 hours ago
Singer Mangli
ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!
19 hours ago

You Might Also Like

Traffic Police 2
Crime

ತಪಾಸಣೆ ವೇಳೆ ಪೊಲೀಸರಿಗೆ ಗುದ್ದಿದ ಕಾರು – ಓರ್ವ ಮಹಿಳಾ ಕಾನ್‌ಸ್ಟೆಬಲ್ ಸಾವು, ಇಬ್ಬರು ಅಧಿಕಾರಿಗೆ ಗಾಯ

Public TV
By Public TV
18 minutes ago
narendra-modi-and-elon-musk
Automobile

ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಬರುತ್ತೇನೆ: ಮಸ್ಕ್‌ ಘೋಷಣೆ

Public TV
By Public TV
27 minutes ago
vidyapeeta
Bengaluru City

ನಾಳೆಯಿಂದ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠ’

Public TV
By Public TV
37 minutes ago
Chinnaswamy Stampede 1
Bengaluru City

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಗಾಯಾಳು ಮಕ್ಕಳ ವಿವರ ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್

Public TV
By Public TV
44 minutes ago
Dinesh Gundu Rao 4
Bengaluru City

ಇಡಿ ತನ್ನ ಹೆಸರನ್ನು ‘ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಅಂತ ಬದಲಾಯಿಸಿಕೊಳ್ಳುವುದು ಸೂಕ್ತ: ದಿನೇಶ್ ಗುಂಡೂರಾವ್

Public TV
By Public TV
46 minutes ago
Dharwad Family Rescue
Dharwad

ಧಾರವಾಡದಲ್ಲಿ ವರುಣನ ಆರ್ಭಟ – ಬೆಣ್ಣಿ ಹಳ್ಳದಲ್ಲಿ ಸಿಲುಕಿ ಕುಟುಂಬ ಪರದಾಟ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?