Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಳಿ ಸ್ಫೋಟಕ ವಸ್ತುಗಳು ಪತ್ತೆ

    ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಳಿ ಸ್ಫೋಟಕ ವಸ್ತುಗಳು ಪತ್ತೆ

    ಸಿಂದಗಿಯಲ್ಲಿ ಆಪರೇಷನ್ ಕಾಂಗ್ರೆಸ್- ದಳ ತೊರೆದ ಎಂ.ಸಿ.ಮನಗೂಳಿ ಪುತ್ರ

    ಸಿಂದಗಿಯಲ್ಲಿ ಆಪರೇಷನ್ ಕಾಂಗ್ರೆಸ್- ದಳ ತೊರೆದ ಎಂ.ಸಿ.ಮನಗೂಳಿ ಪುತ್ರ

    ರಾಜಕೀಯದಲ್ಲಿ ಇಂಟರೆಸ್ಟ್ ಇಲ್ಲ, ಕುಟುಂಬ ಮುಖ್ಯ: ಜಾರಕಿಹೊಳಿ ವೈರಾಗ್ಯದ ಮಾತು

    ರಾಜಕೀಯದಲ್ಲಿ ಇಂಟರೆಸ್ಟ್ ಇಲ್ಲ, ಕುಟುಂಬ ಮುಖ್ಯ: ಜಾರಕಿಹೊಳಿ ವೈರಾಗ್ಯದ ಮಾತು

    ಎಷ್ಟೇ ಕೋಟಿ ಖರ್ಚಾಗಲಿ, ಅವರನ್ನ ಜೈಲಿಗೆ ಕಳಸ್ತೀನಿ: ಸಾಹುಕಾರ ಚಾಲೆಂಜ್

    ಎಷ್ಟೇ ಕೋಟಿ ಖರ್ಚಾಗಲಿ, ಅವರನ್ನ ಜೈಲಿಗೆ ಕಳಸ್ತೀನಿ: ಸಾಹುಕಾರ ಚಾಲೆಂಜ್

    ನನಗೇನೂ ಗೊತ್ತಿಲ್ಲ, ತುಂಬಾ ದುಃಖದಲ್ಲಿದ್ದೇನೆ: ರಮೇಶ್ ಜಾರಕಿಹೊಳಿ ಕಣ್ಣೀರು

    ನನಗೇನೂ ಗೊತ್ತಿಲ್ಲ, ತುಂಬಾ ದುಃಖದಲ್ಲಿದ್ದೇನೆ: ರಮೇಶ್ ಜಾರಕಿಹೊಳಿ ಕಣ್ಣೀರು

    ನಿಂತಿದ್ದ ಕಂಟೇನರ್​ಗೆ ಲಾರಿ ಡಿಕ್ಕಿ – ರಸ್ತೆ ಪಾಲಾದ ಲಕ್ಷಾಂತರ ಮೊಟ್ಟೆಗಳು

    ನಿಂತಿದ್ದ ಕಂಟೇನರ್​ಗೆ ಲಾರಿ ಡಿಕ್ಕಿ – ರಸ್ತೆ ಪಾಲಾದ ಲಕ್ಷಾಂತರ ಮೊಟ್ಟೆಗಳು

    ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪ – ಜೆಸ್ಕಾಂ ಲೆಕ್ಕಾಧಿಕಾರಿಗೆ ಎಸಿಬಿ ಶಾಕ್

    ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪ – ಜೆಸ್ಕಾಂ ಲೆಕ್ಕಾಧಿಕಾರಿಗೆ ಎಸಿಬಿ ಶಾಕ್

    ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಹೆಂಡ್ತಿ ಕೊಲೆಗೈದ- ದೆವ್ವ ಆಗ್ತಾಳೆಂದು ದೇಹ ತುಂಡರಿಸಿ ನಾಲೆಗೆ ಎಸೆದ

    ಹೆಂಡ್ತಿ ಕೊಲೆಗೈದ- ದೆವ್ವ ಆಗ್ತಾಳೆಂದು ದೇಹ ತುಂಡರಿಸಿ ನಾಲೆಗೆ ಎಸೆದ

    ರಾಜ್ಯದ ನಗರಗಳ ಹವಾಮಾನ ವರದಿ: 23-03-2020

    ರಾಜ್ಯದ ಹವಾಮಾನ ವರದಿ 9-3-2021

    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ಸಾಹುಕಾರನ ರಾಸಲೀಲೆ ಔಟ್- ಸಂತ್ರಸ್ತೆಯ ಹೇಳಿಕೆಯ ನಂತ್ರವಷ್ಟೇ ಎಫ್‍ಐಆರ್

    ನಾಳೆ ಬೆಳಗ್ಗೆ 10.30ಕ್ಕೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಸುದೀಪ್ ಜೊತೆ ನಟಿಸಲು ಹೆಣ್ಣು ಮಗುವಿಗಾಗಿ ಹುಡುಕುತ್ತಿದ್ದಾರೆ ಅನೂಪ್ ಭಂಡಾರಿ

Public Tv by Public Tv
2 years ago
Reading Time: 1min read
ಸುದೀಪ್ ಜೊತೆ ನಟಿಸಲು ಹೆಣ್ಣು ಮಗುವಿಗಾಗಿ ಹುಡುಕುತ್ತಿದ್ದಾರೆ ಅನೂಪ್ ಭಂಡಾರಿ

ಬೆಂಗಳೂರು: ಕಿಚ್ಚ ಸುದೀಪ್ ಅವರ ಜೊತೆ ನಟಿಸಲು ಹೆಣ್ಣು ಮಗುವನ್ನು ನಿರ್ದೇಶಕ ಅನೂಪ್ ಭಂಡಾರಿ ಹುಡುಕುತ್ತಿದ್ದಾರೆ.

ಅನೂಪ್ ಅವರು ಸುದೀಪ್ ಅವರ ಜೊತೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತಿತ್ತು. ಆದರೆ ಈಗ ಈ ಚಿತ್ರದ ಬದಲು ಮತ್ತೊಂದು ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಚಿತ್ರದಲ್ಲಿ ಸುದೀಪ್ ಅವರ ಜೊತೆ ನಟಿಸಲು ಹೆಣ್ಣು ಮಗು ಬೇಕು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.

ಅನೂಪ್ ಭಂಡಾರಿ ಅವರು ತಮ್ಮ ಟ್ವಿಟ್ಟರಿನಲ್ಲಿ ಕಿಚ್ಚ ಅವರು ಇರುವ ಪೋಸ್ಟರ್ ಹಾಕಿ “ಸುದೀಪ್ ಅವರ ಜೊತೆ ನಟಿಸಲು 3-7 ವರ್ಷದ ಮುದ್ದಾಗಿ ನಟಿಸಬಲ್ಲ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಸುವರ್ಣಾವಕಾಶ ಎಂದು ಬರೆದು ಮೇಲ್ ಐಡಿ ಹಾಕಿ” ಟ್ವೀಟ್ ಮಾಡಿದ್ದಾರೆ.

Here's an opportunity for a talented girl child (3-7 years old) to act with @KicchaSudeep sir. ಮುದ್ದಾಗಿ ನಟಿಸಬಲ್ಲ ಹೆಣ್ಣು ಮಗುವಿಗೆ (ವಯಸ್ಸು ೩-೭) ಕಿಚ್ಚ ಸುದೀಪರೊಂದಿಗೆ ನಟಿಸುವ ಸುವರ್ಣಾವಕಾಶ! Please send the profiles to [email protected] pic.twitter.com/a3ZykGqWr3

— Anup Bhandari (@anupsbhandari) July 23, 2019

ಅನೂಪ್ ಅವರ ಹೆಸರಿಡದ ಈ ಸಿನಿಮಾದಲ್ಲಿ ಬಾಲಕಿಯ ಪಾತ್ರ ಮುಖ್ಯವಾಗಿದೆ. ಹಾಗಾಗಿ ಅವರು 3 ರಿಂದ 7 ವರ್ಷದ ಒಳಗಿನ ಹೆಣ್ಣು ಮಗುವಿಗಾಗಿ ಆಡಿಶನ್ ಶುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಬಹುದು ಎಂದು ಅನೂಪ್ ಮನವಿ ಮಾಡಿಕೊಂಡಿದ್ದಾರೆ.

ಈ ಸಿನಿಮಾವನ್ನು ಜಾಕ್ ಮಂಜು ಅವರು ನಿರ್ಮಾಣ ಮಾಡುತ್ತಿದ್ದು, ಸೆಪ್ಟಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರಕ್ಕೆ ನಾಯಕಿ ಸೇರಿದಂತೆ ಯಾವುದೇ ಕಲಾವಿದರು ಆಯ್ಕೆ ಆಗಿಲ್ಲ. ಚಿತ್ರತಂಡ ಪ್ರಿಪ್ರೊಡಕ್ಷನ್ ಹಂತದಲ್ಲಿದ್ದು, ಹೆಣ್ಣು ಮಗುವಿನ ಆಯ್ಕೆಗೆ ಈಗ ಆಡಿಶನ್ ನಡೆಸುತ್ತಿದ್ದಾರೆ.

Tags: Anup BhandariauditionPublic TVsandalwoodsudeeptweetಅನುಪ್ ಭಂಡಾರಿಆಡಿಶನ್ಟ್ವೀಟ್ಪಬ್ಲಿಕ್ ಟಿವಿಸುದೀಪ್ಸ್ಯಾಂಡಲ್‍ವುಡ್
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV