Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಂಗಳೂರಿನಲ್ಲಿ ಸಿಂಪಲ್ ಮ್ಯಾರೇಜ್ – ಮದುವೆ ಪ್ಲ್ಯಾನ್ ಬಗ್ಗೆ ಶುಭಾ ಪೂಂಜಾ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಮಂಗಳೂರಿನಲ್ಲಿ ಸಿಂಪಲ್ ಮ್ಯಾರೇಜ್ – ಮದುವೆ ಪ್ಲ್ಯಾನ್ ಬಗ್ಗೆ ಶುಭಾ ಪೂಂಜಾ ಮಾತು

Cinema

ಮಂಗಳೂರಿನಲ್ಲಿ ಸಿಂಪಲ್ ಮ್ಯಾರೇಜ್ – ಮದುವೆ ಪ್ಲ್ಯಾನ್ ಬಗ್ಗೆ ಶುಭಾ ಪೂಂಜಾ ಮಾತು

Public TV
Last updated: December 1, 2021 11:20 pm
Public TV
Share
3 Min Read
shubha poonja 3
SHARE

ಬೆಂಗಳೂರು: ಮೊಗ್ಗಿನ ಮನಸ್ಸಿನ ಖ್ಯಾತ ನಟಿ ಶುಭಾ ಪೂಂಜಾ ಅವರ ಮದುವೆಯ ವಿಚಾರವಾಗಿ ಕರ್ನಾಟಕದ ಎಲ್ಲೆಡೆಯಲ್ಲಿ ಸುದ್ಧಿಗಳು ಹರಡುತ್ತಿದ್ದು, ಅವರ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

ಎಲ್ಲಾ ಅಭಿಮಾನಿಗಳ ನಿರೀಕ್ಷೆ ಯಾವಾಗ ಮದುವೆ?
ಡಿಸೆಂಬರ್ ತಿಂಗಳಿನಲ್ಲಿಯೇ ಮದುವೆಯ ಬಗ್ಗೆ ಯೋಜನೆ ಮಾಡಿದ್ದೇವೆ. ಮಂಗಳೂರಿನಲ್ಲಿ ಸಿಂಪಲ್ ಆಗಿ ಮದುವೆ ಆಗಬೇಕು ಅಂದುಕೊಂಡಿದ್ದೇನೆ. ನಂತರ ಬೆಂಗಳೂರಿನಲ್ಲಿ ಯೋಚನೆ ಮಾಡಿದ್ದೇವೆ. ಮದುವೆ ಮುಂದೆ ಹೋದರೂ ಜನವರಿ 10ರ ಒಳಗಾಗಿ ನಡೆಯಲಿದೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

shubha poonja 1 e1638380688126

ಮದುವೆಯ ಪ್ಲ್ಯಾನ್ ಹೇಗಿದೆ?
ನಾನು ಯಾವತ್ತೂ ಈ ರೀತಿ ಹೆಚ್ಚು ಪ್ಲ್ಯಾನ್ ಮಾಡಿಲ್ಲ. ಬಹಳ ಸಿಂಪಲ್ ಆಗಿ ಮದುವೆ ನಡೆಯಬೇಕು ಎಂಬುದು ನಮ್ಮಿಬ್ಬರಿಗೂ ಆಸೆ. ನಾವಿಬ್ಬರೂ ಮಂಗಳೂರು ಮೂಲದವರು. ನಾನು ಉಡುಪಿ ಹಾಗೂ ಅವರು ಕುಂದಾಪುರ. ಆದ್ದರಿಂದ ನಮ್ಮ ಮದುವೆ ಕುಟುಂಬದವರು ಹಾಗೂ ಹಿರಿಯರ ಸಮ್ಮುಖದಲ್ಲಿ, ದೇವಸ್ಥಾನದಲ್ಲಿ ನಡೀಬೇಕು ಅಂದುಕೊಂಡಿದ್ದೇವೆ.

ಜರ್ನಲಿಸ್ಟ್ ಪಾತ್ರದ ಬಗ್ಗೆ:
ರೈಮ್ಸ್ ಚಿತ್ರದಲ್ಲಿ ರಿಪೋರ್ಟರ್ ಪಾತ್ರವನ್ನು ಹೊಸ ಬದಲಾವಣೆಗಾಗಿ ಒಪ್ಪಿಕೊಂಡಿದ್ದೆ. ಅದರಲ್ಲೂ ಕ್ರೈಂ ರಿಪೋರ್ಟರ್‌ ಪಾತ್ರವಾಗಿದ್ದರಿಂದ ಡೈರೆಕ್ಟರ್ ಪ್ರಿಪರೇಶನ್ ಮಾಡಲು ಹೇಳಿದ್ದರು. ನನಗೆ ಬಹಳಷ್ಟು ಜನ ಜರ್ನಲಿಸ್ಟ್‍ಗಳು ಪರಿಚಯ ಹಾಗೂ ಸ್ನೇಹಿತರಾಗಿರುವ ಕಾರಣ ಅವರ ಹಾವಾಭಾವಗಳ ಬಗ್ಗೆ ತಿಳಿದಿತ್ತು. ಇದರಿಂದ ಪ್ರಾಕ್ಟಿಸ್‍ನ ಅವಶ್ಯಕತೆ ಇಲ್ಲ ಎಂದುಕೊಂಡಿದ್ದೆ. ಆದರೆ ಕಂಪ್ಯೂಟರ್‌ನಲ್ಲಿ ಟೈಪಿಂಗ್ ವಿಚಾರ ಬಂದಾಗ ಸ್ವಲ್ಪ ಕಷ್ಟವಾಯಿತು. ಆದರೆ ಎರಡು ದಿನಗಳಲ್ಲೇ ಎಲ್ಲವನ್ನೂ ಅರಿತುಕೊಂಡೆ.

ಜರ್ನಲಿಸ್ಟ್ ಪಾತ್ರದಲ್ಲಿ ಸೀರಿಯಸ್ ಆಗಿ ನಟನೆ ಮಾಡುವುದೇ ನನಗೆ ಒಂದು ಸವಾಲಾಗಿತ್ತು. ಇಡೀ ಸಿನೆಮಾದಲ್ಲಿ ಒಂದು ಬಾರಿಯೂ ನಗುವ ಸೀನ್ ಇರಲಿಲ್ಲ ಎಂಬುವುದೇ ಬೇಜಾರಿನ ವಿಷಯ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಸೀಕ್ರೆಟ್‌ ಕೋಡ್‌- ಯಾರ‍್ಯಾರಿಗೆ ಆಹ್ವಾನ?

ಹೊಸ ಹೇರ್ ಸ್ಟೈಲ್ ಬಗ್ಗೆ ಹೇಳಿ:
ಸಿನಿಮಾಗೋಸ್ಕರ ಕೂದಲನ್ನು ಗುಂಗುರು ಮಾಡಿಸಿಕೊಂಡಿದ್ದೇನೆ. 3-4 ವರ್ಷಗಳಿಂದ ಕೂದಲು ಕತ್ತರಿಸಿರಲಿಲ್ಲ. ಸ್ವಲ್ಪ ಬದಲಾವಣೆ ಇರಲಿ ಎಂಬ ಕಾರಣಕ್ಕೆ ಕತ್ತರಿಸಿದೆ.

ಇತ್ತೀಚೆಗೆ ಹೋಗಿದ್ದ ಪ್ರವಾಸ ಹೇಗಿತ್ತು?
ಸುಮಾರು ನಾಲ್ಕು ವರ್ಷಗಳ ಬಳಿಕ ಮಾರಿಕಾಂಬ ದೇವಸ್ಥಾನದ ಕಡೆ ಹೋಗಿದ್ದೆ. ಶಿರಸಿ, ಸಾಗರ, ಹಾಗೂ ಗೋಕರ್ಣಕ್ಕೆ ಹೋಗಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಬಿಗ್‍ಬಾಸ್ ನಿಂದ ಹೊರಗಡೆ ಬಂದ ಬಳಿಕ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಉತ್ತರಕನ್ನಡದ ಕಡೆ ಒಂದು ಸುತ್ತು ಹೋಗಿ ಬಂದಿದ್ದೇನೆ.

ಅಪ್ಪು ಅವರೊಂದಿಗಿನ ಒಡನಾಟದ ಹೇಗಿತ್ತು?
ಆ ನೋವು ಇವತ್ತಿಗೂ ಕಾಡುತ್ತಿದೆ. ಅವರು ಅಗಲಿ ಒಂದು ತಿಂಗಳು ಕಳೆದರೂ ಅವರನ್ನು ಮರೆಯುವುದು ಅಸಾಧ್ಯ. ಇಡೀ ಕರ್ನಾಟಕ ಅವರನ್ನು ಎಷ್ಟೊಂದು ನೆಚ್ಚಿಕೊಂಡಿತ್ತು ಎಂಬುದನ್ನು ನಾವು ಈಗ ಕೂಡಾ ಕಾಣುತ್ತಿದ್ದೇವೆ. ಅವರೊಂದಿಗೆ ನಾನು ಕೆಲಸ ಮಾಡದೇ ಇರಬಹುದು. ಆದರೆ ಒಂದು ಘಟನೆಯನ್ನು ನಾನು ಯಾವಾಗಲೂ ನೆನಪು ಮಾಡಿಕೊಳ್ಳುತ್ತ ಇರುತ್ತೇನೆ.


ಎಂಟು ವರ್ಷಗಳ ಹಿಂದೆ ಮೀನಾಕ್ಷಿ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಾನು ಹಾಗೂ ರಘು ಮುಖರ್ಜಿ ಅಪ್ಪು ಅವರ ಮನೆಯ ಬಳಿ ಹೋಗಿದ್ದೆವು. ನಾವು ಇಲ್ಲದ ಸಮಯದಲ್ಲಿ ಶೂಟಿಂಗ್ ಮ್ಯಾನೇಜರ್ ಬಳಿ ಯಾವ ಶೂಟಿಂಗ್ ನಡೀತಾ ಇದೆ ಎಂದು ಅಪ್ಪು ಖುದ್ದಾಗಿ ಕೇಳಿದ್ದರು. ರಘು ಮುಖರ್ಜಿ ಹಾಗೂ ಶುಭಾ ಪೂಂಜಾ ಅವರ ಚಿತ್ರದ ಶೂಟಿಂಗ್ ನಡೆಯುತ್ತಿದ್ದುದರ ಬಗ್ಗೆ ಅವರಿಗೆ ತಿಳಿಸಿದ್ದರು. ಶೂಟಿಂಗ್ ಮುಗಿದ ತಕ್ಷಣ ಇಡೀ ಟೀಮ್ ಮನೆಗೆ ಬರುವಂತೆ ಹೇಳಿದ್ದರು.

ಅಂಥಾ ದೊಡ್ಡ ಸ್ಟಾರ್ ಮನೆಗೆ ಬರುವಂತೆ ಹೇಳಿದ ವಿಚಾರ ತಿಳಿದು ಹೋಗುವುದೋ ಬೇಡವೋ ಎಂಬ ಗೊಂದಲದಲ್ಲಿದ್ದೆವು. ಅಷ್ಟರಲ್ಲೇ ಅಪ್ಪು ಸಾರ್ ಮತ್ತೆ ಕರೆ ಮಾಡಿ ಆಹ್ವಾನ ನೀಡಿದರು. ನಾವು ಇಡೀ ಟೀಮ್ ಅವರ ಮನೆಗೆ ಹೋಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ಆ ಸಂದರ್ಭದಲ್ಲಿ ಅವರು ನಮಗೆ ಸತ್ಕರಿಸಿದ ರೀತಿಯನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿರುತ್ತೇನೆ.

TAGGED:ಕನ್ನಡಪುನೀತ್ ರಾಜ್‍ಕುಮಾರ್ಶುಭಾ ಪೂಂಜಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Siddaramaiah R Ashok
Bengaluru City

ಅನ್ನರಾಮಯ್ಯ ಅಲ್ಲ ಕನ್ನರಾಮಯ್ಯ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಕನ್ನ: ಆರ್.ಅಶೋಕ್‌ ಟೀಕೆ

Public TV
By Public TV
5 minutes ago
Ayush Mhatre Rohit Sharma
Cricket

ರೋಹಿತ್ ಭಾಯ್‌ ಟಿಪ್ಸ್‌ನಿಂದ U19 ವಿಶ್ವಕಪ್‌ ಗೆಲ್ಲಲು ಸಾಧ್ಯವಾಯ್ತು – ಆಯುಷ್ ಮ್ಹಾತ್ರೆ

Public TV
By Public TV
45 minutes ago
mustafizur rahman 2
Cricket

ಬಾಂಗ್ಲಾ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಗ್ರೀನ್‌ ಸಿಗ್ನಲ್‌?

Public TV
By Public TV
1 hour ago
BJP MP Vishweshwar Hegde Kageri
Kalaburagi

ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕೆ ಸಮಸ್ಯೆಯಾಗಿಲ್ಲ: ಕಾಗೇರಿ

Public TV
By Public TV
2 hours ago
Behnam Rezaei
Latest

ಇರಾನ್‌ಗೆ ಶಾಕ್: ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆ – ಖಚಿತಪಡಿಸಿದ IRGC

Public TV
By Public TV
2 hours ago
eve Sweet 2
Latest

ವಿಶ್ವದ ನಂ.1 ನೀಲಿ ತಾರೆಗೆ 1 ತಿಂಗಳಲ್ಲಿ 1000 ಪುರುಷರಿಂದ ಬಂತು ಮದುವೆ ಪ್ರಪೋಸಲ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?