ಮೈಸೂರು ಮೃಗಾಲಯದ ನೀರು ಕುದುರೆ ಶಿವಮೊಗ್ಗಕ್ಕೆ ಶಿಫ್ಟ್‌!

Public TV
0 Min Read
hippo 1

ಮೈಸೂರು: ಶ್ರೀಚಾಮರಾಜೇಂದ್ರ ಒಡೆಯರ್‌ ಮೃಗಾಲಯದಿಂದ ಶಿವಮೊಗ್ಗ ಮೃಗಾಲಯಕ್ಕೆ ನೀರು ಕುದುರೆಯನ್ನು ರವಾನಿಸಲಾಯಿತು.

hippo2

ದಿವಾ ಎಂಬ ಹೆಸರಿನ ನೀರು ಕುದುರೆಯನ್ನು ಮೈಸೂರು ಮೃಗಾಲಯದಿಂದ ರವಾನೆ ಮಾಡಲಾಯಿತು. ಶಿವಮೊಗ್ಗ ಸಫಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಣಿ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಇಸಿಜಿ ಟೆಸ್ಟ್‌ನಲ್ಲಿ ಹಾರ್ಟ್ ಅಟ್ಯಾಕ್ ಸುಳಿವು: ಡಾ. ರಮಣ ರಾವ್

hippo1

ಮೃಗಾಲಯ ಸಿಬ್ಬಂದಿಯು ಟ್ರಕ್ ಮೂಲಕ ಯಶಸ್ವಿಯಾಗಿ ಪ್ರಾಣಿ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

Share This Article
Leave a Comment

Leave a Reply

Your email address will not be published. Required fields are marked *