ರಾಜ್ಯದ ನಗರಗಳ ಹವಾಮಾನ ವರದಿ: 28-10-2020

Public TV
1 Min Read
Karnataka weather report

ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅದೇ ರೀತಿ ಕೆಲ ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.

weather 1

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 28-17
ಮಂಗಳೂರು: 31-24
ಶಿವಮೊಗ್ಗ: 31-18
ಬೆಳಗಾವಿ: 29-18
ಮೈಸೂರು: 30-18

ಮಂಡ್ಯ: 31-18
ರಾಮನಗರ: 31-18
ಮಡಿಕೇರಿ: 26-16
ಹಾಸನ: 28-17
ಚಾಮರಾಜನಗರ: 31-19

weather 4

ಚಿಕ್ಕಬಳ್ಳಾಪುರ: 27-16
ಕೋಲಾರ: 28-18
ತುಮಕೂರು: 29-18
ಉಡುಪಿ: 31-24
ಕಾರವಾರ: 31-25

ಚಿಕ್ಕಮಗಳೂರು: 27-16
ದಾವಣಗೆರೆ: 31-20
ಚಿತ್ರದುರ್ಗ: 30-19
ಹಾವೇರಿ: 31-20
ಬಳ್ಳಾರಿ: 32-21

Ullal Bridge Mangalore weather

ಧಾರವಾಡ: 28-21
ಗದಗ: 29-22
ಕೊಪ್ಪಳ: 29-23
ರಾಯಚೂರು: 32-23
ಯಾದಗಿರಿ: 31-21

ವಿಜಯಪುರ: 28-17
ಬೀದರ್: 29-18
ಕಲಬುರಗಿ: 31-19
ಬಾಗಲಕೋಟೆ: 31-19

weather report 7

Share This Article
Leave a Comment

Leave a Reply

Your email address will not be published. Required fields are marked *