Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

Karnataka

ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

Public TV
Last updated: November 21, 2018 9:07 pm
Public TV
Share
3 Min Read
SRIRAMULU BJP
SHARE

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳು, ಸಂಚಾಲಕರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಆಯಾ ಜಿಲ್ಲೆಗಳಲ್ಲಿ ಹಿಡಿತ ಇರುವರರಿಗೆ ಲೋಕಸಭಾ ಚುನಾವಣೆ ಉಸ್ತುವಾರಿಯನ್ನು ನೀಡದೇ ಜಿಲ್ಲೆಯ ಸಮೀಪದ ನಾಯಕರಿಗೆ ನೀಡಲಾಗಿದೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಸಹೋದರಿ ಶಾಂತ ಸೋತ ಹಿನ್ನೆಲೆಯಲ್ಲಿ ಶ್ರೀ ರಾಮುಲುಗೆ ಬಿಗ್ ಶಾಕ್ ಸಿಕ್ಕಿದ್ದು, ಅವರನ್ನು ಕೊಪ್ಪಳ ಉಸ್ತುವಾರಿಯನ್ನಾಗಿ ನೇಮಕಗೊಳಿಸಲಾಗಿದೆ. ಉಪಚುನಾವಣೆ ವೇಳೆ ಲಿಂಗಾಯತ ಮತಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ನೇಮಕಗೊಳಿಸಲಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ತವರು ಮೈಸೂರಿಗೆ ಈಶ್ವರಪ್ಪ, ಬೆಂಗಳೂರು ದಕ್ಷಿಣಕ್ಕೆ ಕೆಲ ದಿನಗಳ ಹಿಂದೆ ನಿಧನರಾಗಿದ್ದ ಅನಂತಕುಮಾರ್ ಆಪ್ತ ಸುಬ್ಬನರಸಿಂಹ ಅವರನ್ನು ನೇಮಕಗೊಳಿಸಲಾಗಿದೆ.

modi rally 30

ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ?

ಮೈಸೂರು-ಕೊಡಗು : ಉಸ್ತುವಾರಿ – ಕೆಎಸ್ ಈಶ್ವರಪ್ಪ, ಸಂಚಾಲಕ – ಎನ್‍ವಿ ಘಣೀಶ್
ಚಾಮರಾಜನಗರ : ಉಸ್ತುವಾರಿ – ಎಲ್. ನಾಗೇಂದ್ರ, ಸಂಚಾಲಕ – ಬಾಲಸುಬ್ರಹ್ಮಣ್ಯ
ಮಂಡ್ಯ : ಉಸ್ತುವಾರಿ – ಇ. ಅಶ್ವತ್ಥ್ ನಾರಾಯಣ್, ಸಂಚಾಲಕ – ಮಧು ಚಂದನ್

ಹಾಸನ : ಉಸ್ತುವಾರಿ – ಸಿ.ಟಿ. ರವಿ, ಸಂಚಾಲಕ – ರೇಣುಕುಮಾರ್
ದಕ್ಷಿಣ ಕನ್ನಡ : ಉಸ್ತುವಾರಿ – ಸುನಿಲ್ ಕುಮಾರ್, ಸಂಚಾಲಕ – ಗೋಪಾಲಕೃಷ್ಣ ಹೇರಳೆ
ಉಡುಪಿ-ಚಿಕ್ಕಮಗಳೂರು : ಉಸ್ತುವಾರಿ – ಅರಗ ಜ್ಞಾನೇಂದ್ರ, ಸಂಚಾಲಕ – ಕೋಟಾ ಶ್ರೀನಿವಾಸ ಪೂಜಾರಿ

modi rally 28

ಶಿವಮೊಗ್ಗ : ಉಸ್ತುವಾರಿ – ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಚಾಲಕ – ಹರತಾಳ ಹಾಲಪ್ಪ

ಉತ್ತರ ಕನ್ನಡ : ಉಸ್ತುವಾರಿ – ಲಿಂಗರಾಜ್ ಪಾಟೀಲ, ಸಂಚಾಲಕ – ವಿನೋದ್ ಪ್ರಭು
ಹಾವೇರಿ :  ಉಸ್ತುವಾರಿ – ಬಸವರಾಜ್ ಬೊಮ್ಮಾಯಿ, ಸಂಚಾಲಕ – ಸಿದ್ದರಾಜ್ ಕಲಕೋಟೆ

ಧಾರವಾಡ : ಉಸ್ತುವಾರಿ – ಗೋವಿಂದ ಕಾರಜೋಳ, ಸಂಚಾಲಕ – ಡಾ. ಮಾ. ನಾಗರಾಜ್
ಬೆಳಗಾವಿ : ಉಸ್ತುವಾರಿ – ಮಹಾಂತೇಶ ಕವಟಗಿಮಠ, ಸಂಚಾಲಕ – ಈರಣ್ಣ ಕಡಾಡಿ
ಚಿಕ್ಕೋಡಿ : ಉಸ್ತುವಾರಿ – ಸಂಜಯ್ ಪಾಟೀಲ್, ಸಂಚಾಲಕ – ಶಶಿಕಾಂತ ನಾಯಕ್

ಬಾಗಲಕೋಟೆ : ಉಸ್ತುವಾರಿ – ಸಿ.ಸಿ. ಪಾಟೀಲ್, ಸಂಚಾಲಕ – ವೀರಣ್ಣ ಚರಂತಿಮಠ
ವಿಜಯಪುರ : ಉಸ್ತುವಾರಿ – ಲಕ್ಷ್ಮಣ ಸವದಿ, ಸಂಚಾಲಕ – ಅರುಣ್ ಶಹಾಪುರ
ಬೀದರ್ : ಉಸ್ತುವಾರಿ – ಅಮರನಾಥ ಪಾಟೀಲ, ಸಂಚಾಲಕ – ಸುಭಾಷ್ ಕಲ್ಲೂರ

modi rally 15

ಕಲಬುರಗಿ : ಉಸ್ತುವಾರಿ – ಎನ್. ರವಿಕುಮಾರ್, ಸಂಚಾಲಕ – ಮಾಲೀಕಯ್ಯ ಗುತ್ತೇದಾರ
ರಾಯಚೂರು : ಉಸ್ತುವಾರಿ – ಹಾಲಪ್ಪ ಆಚಾರ್, ಸಂಚಾಲಕ – ರಮಾನಂದ ಯಾದವ್
ಕೊಪ್ಪಳ : ಉಸ್ತುವಾರಿ-ಬಿ. ಶ್ರೀರಾಮುಲು, ಸಂಚಾಲಕ – ಅಪ್ಪಣ್ಣ ಪದಕಿ

ಬಳ್ಳಾರಿ : ಉಸ್ತುವಾರಿ – ಜಗದೀಶ್ ಶೆಟ್ಟರ್, ಸಂಚಾಲಕ – ಮೃತ್ಯುಂಜಯ ಜಿನಗಾ
ದಾವಣಗೆರೆ : ಉಸ್ತುವಾರಿ – ಆಯನೂರು ಮಂಜುನಾಥ, ಸಂಚಾಲಕ – ಜೀವನಮೂರ್ತಿ
ಚಿತ್ರದುರ್ಗ : ಉಸ್ತುವಾರಿ -ವೈ. ಎ. ನಾರಾಯಣಸ್ವಾಮಿ, ಸಂಚಾಲಕ – ಟಿ.ಜಿ. ನರೇಂದ್ರನಾಥ್

ತುಮಕೂರು : ಉಸ್ತುವಾರಿ – ಅರವಿಂದ ಲಿಂಬಾವಳಿ, ಸಂಚಾಲಕ-ಬೆಟ್ಟಸ್ವಾಮಿ
ಬೆಂಗಳೂರು ಗ್ರಾಮಾಂತರ : ಉಸ್ತುವಾರಿ-ಅಶ್ವಥ್‍ನಾರಾಯಣ, ಸಂಚಾಲಕ – ತುಳಸಿ ಮುನಿರಾಜಗೌಡ
ಚಿಕ್ಕಬಳ್ಳಾಪುರ : ಉಸ್ತುವಾರಿ – ವಿ. ಸೋಮಣ್ಣ, ಸಂಚಾಲಕ – ಎಸ್.ಆರ್. ವಿಶ್ವನಾಥ್

modi rally 21

ಕೋಲಾರ : ಉಸ್ತುವಾರಿ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಂಚಾಲಕ – ವೈ. ಸಂಪಂಗಿ
ಬೆಂಗಳೂರು ದಕ್ಷಿಣ : ಉಸ್ತುವಾರಿ – ಸುಬ್ಬನರಸಿಂಹ, ಸಂಚಾಲಕ – ಆರ್. ಅಶೋಕ್
ಬೆಂಗಳೂರು ಕೇಂದ್ರ : ಉಸ್ತುವಾರಿ – ಡಾ|| ಅಶ್ವತನಾರಾಯಣ, ಸಂಚಾಲಕ – ಸಚ್ಚಿದಾನಂದ ಮೂರ್ತಿ
ಬೆಂಗಳೂರು ಉತ್ತರ : ಉಸ್ತುವಾರಿ – ಬಿ. ಹೆಚ್. ಕೃಷ್ಣರೆಡ್ಡಿ, ಸಂಚಾಲಕ- ಎಸ್. ಮುನಿರಾಜು

narendra modi

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Facebook Whatsapp Whatsapp Telegram

Cinema news

santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories
arvind reddy threat
ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ; ಆರೋಪಿ ಬಂಧನ
Bengaluru City Cinema Latest Main Post Sandalwood
again Bigg Boss Rajat controversy photo shoot in villain look while smoking a cigarette Mysuru
ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ
Cinema Crime Karnataka Latest Mysuru Top Stories TV Shows

You Might Also Like

West Indies vs Scotland
Latest

ಹೆಟ್ಮೈಯರ್‌ ಫಿಫ್ಟಿ, ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ ದಾಳಿಗೆ ಸ್ಕಾಟ್ಲೆಂಡ್‌ ತತ್ತರ; ಇಂಡೀಸ್‌ಗೆ 35 ರನ್‌ಗಳ ಜಯ

Public TV
By Public TV
2 minutes ago
team india blind twenty cricket world cup
Cricket

ಉಡುಪಿ ಕೃಷ್ಣ ಮಠಕ್ಕೆ ಭೇಟಿ ಕೊಟ್ಟ ವಿಶ್ವಕಪ್ ಗೆದ್ದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿಯರು

Public TV
By Public TV
47 minutes ago
SG 50 Ball
Cricket

PublicTV Explainer: ಕ್ರಿಕೆಟ್ ಅಕಾಡೆಮಿಗಳ ಗೇಮ್‌ ಚೇಂಜರ್‌ ಲೆದರೆಟ್ ಬಾಲ್! 

Public TV
By Public TV
53 minutes ago
delhi metro engagement
Latest

ಲವ್ವರ್‌ ಜೊತೆ ಸಿಕ್ಕಿಬಿದ್ದ ಮಗ; ಸ್ಥಳದಲ್ಲೇ ಇಬ್ಬರಿಗೂ ಎಂಗೇಜ್‌ಮೆಂಟ್‌ ಮಾಡಿಸಿದ ತಾಯಿ

Public TV
By Public TV
1 hour ago
Tejasvi Surya
Bengaluru City

ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರೋದು ರಾಜ್ಯ ಸರ್ಕಾರ: ತೇಜಸ್ವಿ ‌ಸೂರ್ಯ

Public TV
By Public TV
2 hours ago
gujarat man
Crime

20 ರೂ. ಲಂಚದ ಆರೋಪ; 30 ವರ್ಷ ಜೈಲು ಅನುಭವಿಸಿದ್ದ ವ್ಯಕ್ತಿ ನಿರಪರಾಧಿ ಅಂತ ತೀರ್ಪು ಬಂದ ಮರುದಿನವೇ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?