Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

Karnataka

ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

Public TV
Last updated: November 21, 2018 9:07 pm
Public TV
Share
3 Min Read
SRIRAMULU BJP
SHARE

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳು, ಸಂಚಾಲಕರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಆಯಾ ಜಿಲ್ಲೆಗಳಲ್ಲಿ ಹಿಡಿತ ಇರುವರರಿಗೆ ಲೋಕಸಭಾ ಚುನಾವಣೆ ಉಸ್ತುವಾರಿಯನ್ನು ನೀಡದೇ ಜಿಲ್ಲೆಯ ಸಮೀಪದ ನಾಯಕರಿಗೆ ನೀಡಲಾಗಿದೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಸಹೋದರಿ ಶಾಂತ ಸೋತ ಹಿನ್ನೆಲೆಯಲ್ಲಿ ಶ್ರೀ ರಾಮುಲುಗೆ ಬಿಗ್ ಶಾಕ್ ಸಿಕ್ಕಿದ್ದು, ಅವರನ್ನು ಕೊಪ್ಪಳ ಉಸ್ತುವಾರಿಯನ್ನಾಗಿ ನೇಮಕಗೊಳಿಸಲಾಗಿದೆ. ಉಪಚುನಾವಣೆ ವೇಳೆ ಲಿಂಗಾಯತ ಮತಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ನೇಮಕಗೊಳಿಸಲಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ತವರು ಮೈಸೂರಿಗೆ ಈಶ್ವರಪ್ಪ, ಬೆಂಗಳೂರು ದಕ್ಷಿಣಕ್ಕೆ ಕೆಲ ದಿನಗಳ ಹಿಂದೆ ನಿಧನರಾಗಿದ್ದ ಅನಂತಕುಮಾರ್ ಆಪ್ತ ಸುಬ್ಬನರಸಿಂಹ ಅವರನ್ನು ನೇಮಕಗೊಳಿಸಲಾಗಿದೆ.

modi rally 30

ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ?

ಮೈಸೂರು-ಕೊಡಗು : ಉಸ್ತುವಾರಿ – ಕೆಎಸ್ ಈಶ್ವರಪ್ಪ, ಸಂಚಾಲಕ – ಎನ್‍ವಿ ಘಣೀಶ್
ಚಾಮರಾಜನಗರ : ಉಸ್ತುವಾರಿ – ಎಲ್. ನಾಗೇಂದ್ರ, ಸಂಚಾಲಕ – ಬಾಲಸುಬ್ರಹ್ಮಣ್ಯ
ಮಂಡ್ಯ : ಉಸ್ತುವಾರಿ – ಇ. ಅಶ್ವತ್ಥ್ ನಾರಾಯಣ್, ಸಂಚಾಲಕ – ಮಧು ಚಂದನ್

ಹಾಸನ : ಉಸ್ತುವಾರಿ – ಸಿ.ಟಿ. ರವಿ, ಸಂಚಾಲಕ – ರೇಣುಕುಮಾರ್
ದಕ್ಷಿಣ ಕನ್ನಡ : ಉಸ್ತುವಾರಿ – ಸುನಿಲ್ ಕುಮಾರ್, ಸಂಚಾಲಕ – ಗೋಪಾಲಕೃಷ್ಣ ಹೇರಳೆ
ಉಡುಪಿ-ಚಿಕ್ಕಮಗಳೂರು : ಉಸ್ತುವಾರಿ – ಅರಗ ಜ್ಞಾನೇಂದ್ರ, ಸಂಚಾಲಕ – ಕೋಟಾ ಶ್ರೀನಿವಾಸ ಪೂಜಾರಿ

modi rally 28

ಶಿವಮೊಗ್ಗ : ಉಸ್ತುವಾರಿ – ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಚಾಲಕ – ಹರತಾಳ ಹಾಲಪ್ಪ

ಉತ್ತರ ಕನ್ನಡ : ಉಸ್ತುವಾರಿ – ಲಿಂಗರಾಜ್ ಪಾಟೀಲ, ಸಂಚಾಲಕ – ವಿನೋದ್ ಪ್ರಭು
ಹಾವೇರಿ :  ಉಸ್ತುವಾರಿ – ಬಸವರಾಜ್ ಬೊಮ್ಮಾಯಿ, ಸಂಚಾಲಕ – ಸಿದ್ದರಾಜ್ ಕಲಕೋಟೆ

ಧಾರವಾಡ : ಉಸ್ತುವಾರಿ – ಗೋವಿಂದ ಕಾರಜೋಳ, ಸಂಚಾಲಕ – ಡಾ. ಮಾ. ನಾಗರಾಜ್
ಬೆಳಗಾವಿ : ಉಸ್ತುವಾರಿ – ಮಹಾಂತೇಶ ಕವಟಗಿಮಠ, ಸಂಚಾಲಕ – ಈರಣ್ಣ ಕಡಾಡಿ
ಚಿಕ್ಕೋಡಿ : ಉಸ್ತುವಾರಿ – ಸಂಜಯ್ ಪಾಟೀಲ್, ಸಂಚಾಲಕ – ಶಶಿಕಾಂತ ನಾಯಕ್

ಬಾಗಲಕೋಟೆ : ಉಸ್ತುವಾರಿ – ಸಿ.ಸಿ. ಪಾಟೀಲ್, ಸಂಚಾಲಕ – ವೀರಣ್ಣ ಚರಂತಿಮಠ
ವಿಜಯಪುರ : ಉಸ್ತುವಾರಿ – ಲಕ್ಷ್ಮಣ ಸವದಿ, ಸಂಚಾಲಕ – ಅರುಣ್ ಶಹಾಪುರ
ಬೀದರ್ : ಉಸ್ತುವಾರಿ – ಅಮರನಾಥ ಪಾಟೀಲ, ಸಂಚಾಲಕ – ಸುಭಾಷ್ ಕಲ್ಲೂರ

modi rally 15

ಕಲಬುರಗಿ : ಉಸ್ತುವಾರಿ – ಎನ್. ರವಿಕುಮಾರ್, ಸಂಚಾಲಕ – ಮಾಲೀಕಯ್ಯ ಗುತ್ತೇದಾರ
ರಾಯಚೂರು : ಉಸ್ತುವಾರಿ – ಹಾಲಪ್ಪ ಆಚಾರ್, ಸಂಚಾಲಕ – ರಮಾನಂದ ಯಾದವ್
ಕೊಪ್ಪಳ : ಉಸ್ತುವಾರಿ-ಬಿ. ಶ್ರೀರಾಮುಲು, ಸಂಚಾಲಕ – ಅಪ್ಪಣ್ಣ ಪದಕಿ

ಬಳ್ಳಾರಿ : ಉಸ್ತುವಾರಿ – ಜಗದೀಶ್ ಶೆಟ್ಟರ್, ಸಂಚಾಲಕ – ಮೃತ್ಯುಂಜಯ ಜಿನಗಾ
ದಾವಣಗೆರೆ : ಉಸ್ತುವಾರಿ – ಆಯನೂರು ಮಂಜುನಾಥ, ಸಂಚಾಲಕ – ಜೀವನಮೂರ್ತಿ
ಚಿತ್ರದುರ್ಗ : ಉಸ್ತುವಾರಿ -ವೈ. ಎ. ನಾರಾಯಣಸ್ವಾಮಿ, ಸಂಚಾಲಕ – ಟಿ.ಜಿ. ನರೇಂದ್ರನಾಥ್

ತುಮಕೂರು : ಉಸ್ತುವಾರಿ – ಅರವಿಂದ ಲಿಂಬಾವಳಿ, ಸಂಚಾಲಕ-ಬೆಟ್ಟಸ್ವಾಮಿ
ಬೆಂಗಳೂರು ಗ್ರಾಮಾಂತರ : ಉಸ್ತುವಾರಿ-ಅಶ್ವಥ್‍ನಾರಾಯಣ, ಸಂಚಾಲಕ – ತುಳಸಿ ಮುನಿರಾಜಗೌಡ
ಚಿಕ್ಕಬಳ್ಳಾಪುರ : ಉಸ್ತುವಾರಿ – ವಿ. ಸೋಮಣ್ಣ, ಸಂಚಾಲಕ – ಎಸ್.ಆರ್. ವಿಶ್ವನಾಥ್

modi rally 21

ಕೋಲಾರ : ಉಸ್ತುವಾರಿ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಂಚಾಲಕ – ವೈ. ಸಂಪಂಗಿ
ಬೆಂಗಳೂರು ದಕ್ಷಿಣ : ಉಸ್ತುವಾರಿ – ಸುಬ್ಬನರಸಿಂಹ, ಸಂಚಾಲಕ – ಆರ್. ಅಶೋಕ್
ಬೆಂಗಳೂರು ಕೇಂದ್ರ : ಉಸ್ತುವಾರಿ – ಡಾ|| ಅಶ್ವತನಾರಾಯಣ, ಸಂಚಾಲಕ – ಸಚ್ಚಿದಾನಂದ ಮೂರ್ತಿ
ಬೆಂಗಳೂರು ಉತ್ತರ : ಉಸ್ತುವಾರಿ – ಬಿ. ಹೆಚ್. ಕೃಷ್ಣರೆಡ್ಡಿ, ಸಂಚಾಲಕ- ಎಸ್. ಮುನಿರಾಜು

narendra modi

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Facebook Whatsapp Whatsapp Telegram

Cinema news

TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories

You Might Also Like

Zameer Ahmed Khan
Bengaluru City

ನಾನು ಜೆಡಿಎಸ್‌ಗೆ ಹೋಗ್ತೀನಿ ಅನ್ನೋದು ಊಹಾಪೋಹ – ಜಮೀರ್ ಅಹ್ಮದ್ ಸ್ಪಷ್ಟನೆ

Public TV
By Public TV
9 minutes ago
UP teen murder case
Crime

ಲವ್ವರ್‌ ಜೊತೆ ಬ್ರೇಕಪ್‌ ಮಾಡಿಕೊಳ್ಳಲ್ಲ ಎಂದಿದ್ದಕ್ಕೆ ತಂದೆಯಿಂದ ಮಗಳ ಬರ್ಬರ ಹತ್ಯೆ

Public TV
By Public TV
31 minutes ago
SN Narayanaswamy Bangarpet MLA
Bengaluru City

ಸಂಪುಟ ಪುನರ್ ರಚನೆ ಮಾಡಲು ಹೈಕಮಾಂಡ್‌ಗೆ ಮನವಿ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
39 minutes ago
Sharad Pawar
Latest

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಆಸ್ಪತ್ರೆಗೆ ದಾಖಲು

Public TV
By Public TV
1 hour ago
Mohammed Nalapad ED Raid
Bengaluru City

ಬಿಟ್ ಕಾಯಿನ್ ಕೇಸಲ್ಲಿ ನಲಪಾಡ್‌ಗೆ ಶಾಕ್ – ಸತತ 21 ಗಂಟೆಗಳ ಸುದೀರ್ಘ ಶೋಧ ಕಾರ್ಯ ಮುಗಿಸಿದ ಇಡಿ

Public TV
By Public TV
2 hours ago
karnataka High Court
Court

SSLC ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?