Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಿಯಾಂಕ್ ಖರ್ಗೆಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ: ಸಿ.ಟಿ.ರವಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪ್ರಿಯಾಂಕ್ ಖರ್ಗೆಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ: ಸಿ.ಟಿ.ರವಿ

Bengaluru City

ಪ್ರಿಯಾಂಕ್ ಖರ್ಗೆಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ: ಸಿ.ಟಿ.ರವಿ

Public TV
Last updated: February 17, 2026 2:58 pm
Public TV
Share
4 Min Read
Priyank Kharge CT Ravi
SHARE

– ಚಿಕ್ಕಮಗಳೂರು ಕಲ್ಲು ತೂರಾಟ ಪ್ರಕರಣ ಸಮಗ್ರ ತನಿಖೆ ಆಗಲಿ ಎಂದು BJP ನಾಯಕ ಆಗ್ರಹ

ಬೆಂಗಳೂರು: RSS ಬಗ್ಗೆ ಮಾತಾಡೋ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ ಅಂತ ಬಿಜೆಪಿ ನಾಯಕ ಸಿ.ಟಿ.ರವಿ (C.T.Ravi), ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RSS ದೆವ್ವ, ಬಿಜೆಪಿ ದೆವ್ವದ ನೆರಳು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ. ಸಾಂಸ್ಕೃತಿಕ ಮಾರ್ಕ್ಸ್‌ವಾದದ ಟೀಚರ್‌ಗಳು ಇವರಿಗೆ ಪಾಠ ಮಾಡ್ತಾ ಇದ್ದಾರೆ. RSS ಬಗ್ಗೆ ಗಾಂಧೀಜಿ ಏನ್ ಹೇಳಿದ್ರು. RSS ಶಿಬಿರಕ್ಕೆ ಗಾಂಧಿ ಭೇಟಿ ನೀಡಿದ್ರು. ಆಗ RSS ಕೆಲಸದ ಬಗ್ಗೆ ಹೊಗಳಿದ್ರು. ಅಂಬೇಡ್ಕರ್ RSS ಶಿಬಿರಕ್ಕೆ ಹೋಗಿದ್ರು. ಅವರು ಕೂಡಾ RSS ಕೆಲಸ ಹೊಗಳಿದ್ರು. ಪ್ರಣಬ್ ಮುಖರ್ಜಿ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ರು. ಹೆಗಡೆ ವಾರ್ ಅವರನ್ನ ಹೊಗಳಿದ್ದರು. ರತನ್ ಟಾಟಾ RSS ಬಗ್ಗೆ ಹೊಗಳಿದ್ದಾರೆ ಅಂತ ಸಂಘಟನೆ ಬಗ್ಗೆ ಮಾತಾಡೋದು ಸರಿಯಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ, ನಿಯತ್ತಿನ ನಾಯಿಗಳು: ಡಿಕೆ ಸುರೇಶ್‌ ಪಂಚ್

RSS 100 ವರ್ಷಗಳಲ್ಲಿ ವ್ಯಕ್ತಿಗೆ ಸಂಸ್ಕಾರ ಕೊಡುವ ಮೂಲಕ ಹಿಂದೂಗಳನ್ನ ಸಂಘಟನೆ ಕೆಲಸ ಮಾಡ್ತಿದೆ. ಸಂಘದ ಪ್ರೇರಣೆಯಿಂದ ನೂರಾರು ಸಂಘಟನೆಗಳು ಅನೇಕ ಸಮಾಜಮುಖಿ ಕೆಲಸ ಮಾಡ್ತಿವೆ. ಒಳ್ಳೆ ಕೆಲಸ ಮಾಡೋ ಸಂಘಟನೆಗೆ ದೆವ್ವದ ರೀತಿ ಕಾಣುತ್ತೆ ಎಂದರೆ ಪ್ರಿಯಾಂಕ್ ಖರ್ಗೆಗೆ ಮಾರ್ಕ್ಸ್‌ವಾದದ ದೆವ್ವ ಇವರಿಗೆ ಬಡಿದಿದೆ. ದೆವ್ವ ಬಡಿದಿರೋರು ಎಲ್ಲರನ್ನು ಅವರಂತೆ ನೋಡ್ತಾರೆ. ಪ್ರಿಯಾಂಕ್ ಖರ್ಗೆಗೆ ದೆವ್ವ ಬಡಿದಂತೆ ಕಾಣ್ತಿದೆ. ರಾಜ್ಯದ, ದೇಶದ ಜನ ದೇಶಕ್ಕೆ ಹಿಡಿದಿದ್ದ ಕಾಂಗ್ರೆಸ್ ದೆವ್ವ ಓಡಿಸೋ ಕೆಲಸ ಮಾಡಿದ್ರು. ಅದರ ಹತಾಶೆಯಿಂದ ಇಂತಹ ಆರೋಪ ಪ್ರಿಯಾಂಕ್ ಖರ್ಗೆ ಮಾಡ್ತಾ ಇದ್ದಾರೆ ಅಂತ ಕಿಡಿಕಾರಿದರು.

ಡೊನೇಷನ್, ಡಿವೋಷನ್‌ಗೆ ಬಹಳ ವ್ಯತ್ಯಾಸ ಇದೆ. RSS ಡೊನೇಷನ್ ಸಂಗ್ರಹ ಮಾಡೊಲ್ಲ. RSS ಸಂಘದ ಅಂಗ ಸಂಸ್ಥೆಗಳು ರಿಜಿಸ್ಟರ್ ಆಗಿವೆ. ಅವು ಡೊನೇಷನ್ ಕಲೆಕ್ಟ್ ಮಾಡ್ತವೆ. ಅದಕ್ಕೆ ಎಲ್ಲಾ ಲೆಕ್ಕಾಚಾರ ಇದೆ. RSSಗೆ ಸ್ವಯಂ ಸೇವಕರು ಗುರುಪೂರ್ಣಿಮೆ ಸಮಯದಲ್ಲಿ ಗುರು ಕಾಣಿಕೆ ಕೊಡ್ತಾರೆ. ಸಂಘಕ್ಕೆ 100 ರೂ. ಗಿಂತ ಜಾಸ್ತಿ ಹಣ ಮಾಡಬೇಕಾದ್ರೆ ಚೆಕ್ ಮೂಲಕ ಕೊಡಬೇಕು. ಅದಕ್ಕೂ ವ್ಯವಸ್ಥೆ ಇದೆ ಅಂತ ಸ್ಪಷ್ಟಪಡಿಸಿದರು.

RSS

RSS ಸರ್ಕಾರದ ಅನುದಾನಕ್ಕೆ ಕೈ ಚಾಚಿಲ್ಲ. RSS ರಿಜಿಸ್ಟರ್ ಆಗಿಲ್ಲ. ಅದರ ಅಂಗ ಸಂಘಟನೆಗಳು ರಿಜಿಸ್ಟರ್ ಆಗಿವೆ. ಇದರ ಅರಿವಿಲ್ಲದೆ ವಿರೋಧ ಮಾಡ್ತಾರೆ. ಪ್ರಿಯಾಂಕ್ ಖರ್ಗೆಗೆ ಆಂಟಿ RSS ಸಿಂಡ್ರೋಮ್ ಅಟ್ಯಾಕ್ ಆಗಿದೆ. ಪ್ರಿಯಾಂಕ್ ಖರ್ಗೆ ಅವರೇ ದೇಶ ಸೇವೆ ಕೆಲಸವನ್ನು ವಿರೋಧ ಮಾಡ್ತೀರಾ ನೀವು? ಸಂಘಕ್ಕೆ 100 ವರ್ಷಗಳ ಹಿನ್ನೆಲೆಯಲ್ಲಿ 5 ವಿಚಾರ ಇಟ್ಟುಕೊಂಡು ಪಂಚ ಪರಿವರ್ತನೆ ಅಂತ ಸಂಘ ಪ್ರಚಾರ ಮಾಡ್ತಿದೆ. ಇದಕ್ಕೆ ನಿಮ್ಮ ವಿರೋಧನಾ? ಹಿಂದೂಗಳು ಒಟ್ಟಾದ್ರೆ ಜಾತಿ ರಾಜಕೀಯ ಮಾಡೋಕೆ ಆಗೊಲ್ಲ ಅಂತ ಪ್ರಿಯಾಂಕ್ ಖರ್ಗೆ RSS ವಿರೋಧ ಮಾಡ್ತಾ ಇದ್ದಾರೆ. RSS ದೆವ್ವ ಅಲ್ಲ. ನಿಮಗೆ ದೆವ್ವ ಮೆಟ್ಟಿದೆ. ನಿಮಗೆ ಮಾರ್ಕ್ಸ್‌ವಾದದ ದೆವ್ವ ಅಥವಾ ನಿಮ್ಮ ಹತಾಶೆಯ ದೆವ್ವ ಹಿಡಿದಿದೆ. ನಿಮಗೆ ಹಿಡಿದಿರೋ ದೆವ್ವನ ಓಡಿಸೋ ಅವಶ್ಯಕತೆ ಇದೆ. ದೇಶಭಕ್ತಿಯ ಪ್ರೇರಣೆ ಕೊಡುವ ದೇವರನ್ನ ದೂರ ಮಾಡೋ ಅವಶ್ಯಕತೆ ಇಲ್ಲ. RSS ದೇವತಾ ಕಾರ್ಯ ಮಾಡ್ತಿದೆ. ದೇವರ ಕಾರ್ಯ ಮಾಡ್ತಿದೆ. ರಾಷ್ಟ್ರ ಮೊದಲು ಅಂತ ಕೆಲಸ ಮಾಡ್ತಿದೆ. ಅದು ದೇವರು ನಿಮಗೆ ಮೆಟ್ಟಿರೋದು ದೆವ್ವ. ನಿಮ್ಮ ರಾಜಕೀಯ ಆರೋಗ್ಯ, ವ್ಯಕ್ತಿಗತ ಆರೋಗ್ಯದ ದೃಷ್ಟಿಯಿಂದ ನಿಮಗೆ ಹಿಡಿದಿರೋ ದೆವ್ವ ಬಿಡಿಸೋ ಅವಶ್ಯಕತೆ ಇದೆ ಅಂತ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮೋಹನ್ ದಾಸ್ ಪೈ ಟಾಂಗ್

ಚಿಕ್ಕಮಗಳೂರು ಕಲ್ಲು ತೂರಾಟ ಪ್ರಕರಣ ಸಮಗ್ರ ತನಿಖೆ ಆಗಲಿ
ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಸಮುದಾಯದಿಂದ ಕಲ್ಲು ತೂರಾಟ ಮಾಡಿರೋ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು. ಸುಧಾ ಎಂಬ SC ಸಮುದಾಯದ ಸರ್ಕಾರಿ ನೌಕರರು. ಅವರ ಮುನ್ನಡೆಗೆ 3-4 ದಿನಗಳಿಂದ ಕಲ್ಲು ತೂರಾಟ ಮಾಡಿದ್ದಾರೆ. ಅವರು ದೂರು ಕೊಟ್ಟಿದ್ದಾರೆ. ನಿನ್ನೆ ರೆಡ್‌ಹ್ಯಾಂಡ್ ಅವರನ್ನು ಬಂಧಿಸಿದ್ದಾರೆ. ಅರೆಸ್ಟ್ ಆದವರು 16-17 ವರ್ಷದವರು.ಅವರ ಪರ ಕೆಲವರು ಬಂದಿದ್ದಾರೆ. ಇಂತಹ ಘಟನೆ ಪದೇ‌ಪದೇ ಚಿಕ್ಕಮಗಳೂರುನಲ್ಲಿ ನಡೆಯುತ್ತಿದೆ‌ ಅಂತ ಆತಂಕ ವ್ಯಕ್ತಪಡಿಸಿದರು.

ಪ್ರಕರಣದ ಬಗ್ಗೆ ದೂರು ದಾಖಲಾಗಿದೆ. ಯಾಕೆ ಇದನ್ನ ಮಾಡಿದ್ದಾರೆ. ಯಾಕೆ ಕಲ್ಲು ಹೊಡೆದ್ರು ಸಮಗ್ರ ತನಿಖೆ ಆಗಬೇಕು. ತಪ್ಪು ಮಾಡಿದವರನ್ನ ಸಮರ್ಥನೆ ಮಾಡೋಕೆ ಬರೋದು ಸೂಕ್ತ ಅಲ್ಲ. ಆದ್ದರಿಂದ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತೆ. ತಪ್ಪು ‌ಮಾಡಿರೋರಿಗೆ ಶಿಕ್ಷೆ ಆಗುತ್ತದೆ. ಕಾನೂನಿನ ಮಧ್ಯೆ ಯಾರೂ ಪ್ರವೇಶ ಮಾಡಬಾರದು ಅಂತ ತಿಳಿಸಿದರು.

TAGGED:bjpc t ravicongressPriyank Khargerss
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
19 minutes ago
Vidhana Soudha
Bengaluru City

ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ

Public TV
By Public TV
53 minutes ago
drone camera captures footage of people gambling in bhadravati forest 19 detained
Crime

ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

Public TV
By Public TV
1 hour ago
S 400 missile system
Latest

ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

Public TV
By Public TV
1 hour ago
visl worker dies after falling iron billet 8 lakh compensation before funeral job guarantee letter for wife
Districts

ಕಬ್ಬಿಣದ ಬಿಲ್ಲೆಟ್ ಬಿದ್ದು VISL ಕಾರ್ಮಿಕ ಸಾವು – ಅಂತ್ಯಸಂಸ್ಕಾರಕ್ಕೂ ಮುನ್ನವೇ 8 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಭರವಸೆ

Public TV
By Public TV
2 hours ago
Weather
Bengaluru City

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ – ರಾಜ್ಯದಲ್ಲಿ ಏ.30ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?