Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಹುಡುಗಿ ಕೈ ಹೇಗೆ ಹಿಡಿಯಬೇಕು..? – ಮಂಜುಗೆ ಶುಭಾ ಟ್ರೈನಿಂಗ್

Public TV
Last updated: July 12, 2021 9:15 am
Public TV
Share
2 Min Read
manju shubha 1
SHARE

ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ವಿಚಾರವಾಗಿ ಭಾನುವಾರ ಚರ್ಚೆ ನಡೆದಿದೆ. ಈ ವೇಳೆ ಒಂದು ಹುಡುಗಿಯ ಕೈಯನ್ನು ಹೇಗೆ ಮುಟ್ಟಬೇಕು ಎಂದು ಶುಭಾ ಪೂಂಜಾ ಮಂಜುಗೆ ಟ್ರೈನಿಂಗ್ ನೀಡಿರುವುದಾಗಿ ಹೇಳಿದ್ದಾರೆ.

FotoJet 5 medium

ಈ ವಿಚಾರವಾಗಿ ಸುದೀಪ್‍ರವರು, ಮ್ಯಾರೇಜ್ ವಿಚಾರವಾಗಿ ಶುಭಾ ಹತ್ತಿರ ನೀವು ಟ್ಯೂಶನ್ ತೆಗೆದುಕೊಳ್ಳುತ್ತಿದ್ರಿ ಎಂದು ಕೇಳುತ್ತಿದ್ದಂತೆಯೇ ಮಂಜು ಹೌದು, ಹುಡುಗಿಯನ್ನು ಹೇಗೆ ಮುಟ್ಟಬೇಕು, ಹೇಗೆ ನಿಭಾಯಿಸಬೇಕು ಎಂದು ಹೇಳಿ ಕೊಡುತ್ತಿದ್ದರು ಎಂದಿದ್ದಾರೆ. ಆಗ ಶುಭಾ, ನಾವು ಅವನ ಪಕ್ಕ ಕುಳಿತುಕೊಂಡಿದ್ದಾಗ, ತುಂಬಾ ಜೋರಾಗಿ ನಟ್ಟಿಗೆ ತೆಗೆಯುತ್ತಾನೆ. ಅವನು ತುಂಬಾ ಒರಟು, ಒಂದು ರೀತಿ ಪ್ರಾಣಿಯಂತೆ ಹುಡುಗಿಯರ ಕೈಯಿಂದ ನಟ್ಟಿಗೆ ತೆಗೆಯುತ್ತಾನೆ. ಹಾಗಾಗಿ ನೀನು ಮದುವೆಯಾದರೆ ಹೇಗೆ ನಿನ್ನ ಪರಿಸ್ಥಿತಿ ಎಂದು ಹೇಳುತ್ತಾ ಸ್ವಲ್ಪ ಸಮಾಧಾನದಿಂದ ಇರು, ಒಂದು ಹುಡುಗಿ ಕೈಯನ್ನು ಸಾಫ್ಟ್ ಆಗಿ ಹಿಡಿದುಕೋ ಎಂದು ಹೇಳಿಕೊಟ್ಟೆ. ಅದು ಅಲ್ಲದೇ ಈ ವರ್ಷ ಮದುವೆಯಾಗುತ್ತಾನೆ ಅಲ್ವಾ ಸರ್ ಎಂದು ಹೇಳುತ್ತಾರೆ.

FotoJet 1 2 medium

ಮಂಜು ನಾನು ಹೇಳಿಕೊಡುತ್ತಿರುವುದನ್ನು ಸರಿಯಾಗಿ ಕಲಿಯುತ್ತಿಲ್ಲ. ಒಂದು ಹುಡುಗಿ ಕೈಯನ್ನು ಹೀಗೆ ಹಿಡಿದುಕೊಳ್ಳಬೇಕು ಎಂದರೆ ಒಳ್ಳೆ ಚಪಾತಿ ರೀತಿ ಕೈ ಇಡುತ್ತಾನೆ ಎನ್ನುತ್ತಾರೆ. ಆಗ ಸುದೀಪ್, ಮಂಜುಗೆ ಅರವಿಂದ್ ಕೈಯನ್ನು ಹುಡುಗಿ ಕೈ ಎಂದು ತಿಳಿದುಕೊಂಡು ಹಿಡಿದುಕೊಳ್ಳುವಂತೆ ಹೇಳುತ್ತಾರೆ. ಈ ವೇಳೆ ಅರವಿಂದ್ ಮಂಜುಗೆ ಕೈ ನೀಡಲು ಆಟ ಆಡಿಸುತ್ತಾರೆ. ನಂತರ ಹೀಗೆ ಹಿಡಿದುಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾರೆ ಎಂದು ಮಂಜು ಕೈ ಹಿಡಿದು ತೋರಿಸುತ್ತಾರೆ. ಈ ವೇಳೆ ಸುದೀಪ್‍ರವರು, ಇಷ್ಟು ಕೆಟ್ಟದಾಗಿ ಹೇಳಿಕೊಟ್ರಾ? ಇಷ್ಟು ದಿನ ಡೀಲ್ ಮಾಡಿರುವುದೇ ಚಪಾತಿ ಜೊತೆ, ಯಾರು ಮಂಜು ನನ್ನ ಕೈ ಹಿಡಿದುಕೋ ಎಂದು ಕೈ ನೀಡಿದ್ದಾರೆ. ಈಗ ಅರವಿಂದ್‍ರವರೇ ನಿಮಗೆ ಕೈ ಕೊಡಲಿಲ್ಲ ಎಂದು ಹಾಸ್ಯ ಮಾಡುತ್ತಾರೆ.

manju shubha 2 medium

ಜೊತೆಗೆ ಒಂದು ಕ್ಯೂಟ್ ಎಕ್ಸ್‌ಪ್ರೇಶನ್‌ ಕೂಡ ಹೇಳಿಕೊಟ್ಟಿರುವುದಾಗಿ ಹೇಳಿ ಕೊಟ್ಟಿದ್ದೇನೆ. ಆದರೆ ಅದು ಕೂಡ ಅವನಿಗೆ ಬರುವುದಿಲ್ಲ ಎಂದು ಶುಭಾ ಬೈಯ್ಯುತ್ತಾರೆ. ಆಗ ಆ ಎಕ್ಸ್‌ಪ್ರೇಶನ್‌ ತೋರಿಸುವಂತೆ ಸುದೀಪ್ ಮಂಜುಗೆ ಕೇಳಿದಾಗ ತಪ್ಪಾಯಿತು ಬಿಟ್ಟುಬಿಡಿ ಸರ್, ನನಗೆ ಆ ರೀತಿ ಎಕ್ಸ್‌ಪ್ರೇಶನ್‌ ನೀಡಲು ಬರುವುದಿಲ್ಲ. ಕೈ ಕಾಲು ನಡುಗುತ್ತಿದೆ ಎನ್ನುತ್ತಾರೆ. ನಂತರ ವೈಷ್ಣವಿ ಕಡೆಗೆ ಮಂಜು ಪ್ರೀತಿಯ ಎಕ್ಸ್‍ಪ್ರೇಶನ್ ಕೊಡುತ್ತಾರೆ. ಅದಕ್ಕೆ ಅವನು ಸರಿಯಾಗಿ ಎಕ್ಸ್‌ಪ್ರೇಶನ್‌ ತೋರಿಸುವುದಿಲ್ಲ ಎಂದು ಶುಭಾ ಜಸ್ಟ್ ಲೈಟ್ ಆಗಿ, ರೊಮ್ಯಾಂಟಿಕ್ ಆಗಿ, ಹೈಬ್ರೋ ಎತ್ತಿ, ಕ್ಯೂಟ್ ಆಗಿ ನೋಡಬೇಕು ಎಂದು ಎಕ್ಸ್‌ಪ್ರೇಶನ್‌ ತೋರಿಸುತ್ತಾರೆ.

manju shubha 3 medium

ಇದನ್ನು ಕಂಡು ಸುದೀಪ್‍ರವರು ಇದನ್ನು ಇನ್ಮುಂದೆ ನಾನು ಟ್ರೈ ಮಾಡುತ್ತೇನೆ, ಎಲ್ಲರೂ ಟ್ರೈ ಮಾಡಿ, ಇಡೀ ವಾರ ಯಾರೇ ಎದುರುಗಡೆ ಬಂದರೆ ಇದೇ ಎಕ್ಸ್‌ಪ್ರೇಶನ್‌ ಕೊಡೋಣಾ ಮುಂದೆ ಏನೇನು ಆಗುತ್ತದೆ. ಯಾರು ಹೊಡಿಸಿಕೊಳ್ಳುತ್ತೀರಿ, ಯಾರು ಬೈಸಿಕೊಳ್ಳುತ್ತೀರಾ ಆಮೇಲೆ ನೋಡೋಣಾ ಎನ್ನುತ್ತಾರೆ. ಈ ವೇಳೆ ಮನೆಮಂದಿಯೆಲ್ಲಾ ಶುಭಾ ಎಕ್ಸ್‌ಪ್ರೇಶನ್‌, ಸುದೀಪ್ ಜೋಕ್ ಕೇಳಿ ಎದ್ದು ಬಿದ್ದು ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದನ್ನೂ ಓದಿ:ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್ 

TAGGED:Biggboss Kannada-8ExpressionManjumarriagePublic TVsudeepvaishnaviಎಕ್ಸ್‌ಪ್ರೇಶನ್‌ಪಬ್ಲಿಕ್ ಟಿವಿ Shubha Poonjaಬಿಗ್‍ಬಾಸ್ ಕನ್ನಡ 8ಮಂಜುಮದುವೆವೈಷ್ಣವಿಶುಭಾಪೂಂಜಾಸುದೀಪ್
Share This Article
Facebook Whatsapp Whatsapp Telegram

Cinema Updates

Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
44 minutes ago
Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
20 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
20 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
21 hours ago

You Might Also Like

Pratik Joshi Family
Latest

ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

Public TV
By Public TV
7 minutes ago
Modi
Latest

Ahmedabad | ವಿಮಾನ ದುರಂತ ನಡೆದ ಸ್ಥಳಕ್ಕೆ ಇಂದು ಮೋದಿ ಭೇಟಿ

Public TV
By Public TV
53 minutes ago
bus accident
Bengaluru Rural

ತಿರುಪತಿಯಿಂದ ಬರುತ್ತಿದ್ದ ಆಂಧ್ರ ಬಸ್‌, ಲಾರಿ ನಡುವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು

Public TV
By Public TV
1 hour ago
Ahmedabad Planecrash 5
Latest

ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

Public TV
By Public TV
1 hour ago
2
Big Bulletin

ಬಿಗ್‌ ಬುಲೆಟಿನ್‌ 12 June 2025 ಭಾಗ-1

Public TV
By Public TV
9 hours ago
1
Big Bulletin

ಬಿಗ್‌ ಬುಲೆಟಿನ್‌ 12 June 2025 ಭಾಗ-2

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?