Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನವರಸ ನಾಯಕ ಜಗ್ಗೇಶ್ ಸಿನಿ ಪಯಣಕ್ಕೆ 40 ವರ್ಷ

Public TV
Last updated: November 17, 2020 10:57 am
Public TV
Share
2 Min Read
Jaggesh 2
SHARE

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಸಿನಿರಂಗಕ್ಕೆ ಬಂದು 40 ವರ್ಷಗಳಾಗಿರುವ ಸಂತೋಷವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

jagesh4ನಾಯಕ, ನಿರ್ಮಾಪಕ, ರಾಜಕಾರಣಿಯಾಗಿರುವ ಜಗ್ಗೇಶ್ ಅವರು ನವರಸ ನಾಯಕ ಎಂದೇ ಸ್ಯಾಂಡಲ್‍ವುಡ್‍ನಲ್ಲಿ ಹೆಸರು ಮಾಡಿದ್ದಾರೆ. ಉತ್ತಮವಾದ ನಟನಾ ಶೈಲಿಯಿಂದ ಅಭಿಮಾನಿಗಳನ್ನು ರಂಜಿಸಲು ಪ್ರಾರಂಭಿಸಿ ಇದೀಗ 4ಂ ವರ್ಷ ಪೂರೈಸಿದ್ದಾರೆ. ತಮ್ಮ ಸಿನಿಮಾ ರಂಗದ ಜರ್ನಿಯನ್ನು ಟ್ವೀಟ್ ಮಡುವ ಮೂಲಕವಾಗಿ ನೆನಪಿಸಿಕೊಂಡು ಹಲವರಿಗೆ ಪ್ರೀತಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.

Jaggesh 1ಟ್ವೀಟರ್‍ನಲ್ಲಿ ಏನಿದೆ?
1980 ನವೆಂಬರ್ 17ಕ್ಕೆ ನಿಸಿರಂಗಕ್ಕೆ ಬಂದಿದ್ದೇನೆ. 2020 ನವೆಂಬರ್ 17ಕ್ಕೆ ನನ್ನ ಸಿನಿರಂಗದ ಪ್ರಯಾಣಕ್ಕೆ 40 ವರ್ಷವಾಯಿತ್ತು. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕರು ಮತ್ತು ನಿರ್ಮಾಪಕರು ಹಾಗೂ ಭುಜತಟ್ಟಿದ ಅಂದಿ ನನ್ನ ಕಲಾ ಕುಟುಂಬ, ಮಾಧ್ಯಮ, ಕನ್ನಡ ಮನಸ್ಸುಗಳು, ಅಪಮಾನಿಸಿದ ಸ್ನೇಹ ಹಾಗೂ ಗೆಲ್ಲುವೆ ಹೋಗು ಕರಿಯ ಎಂದು ಹರಸಿದ ಅಮ್ಮ, ಜೊತೆಗೆ ನಿಂತ ಪತ್ನಿ ಪರಿಮಳ, ಕೋಮಲ್ ಮತ್ತು ರಾಯರದಯೆಗೆ ಆ ಜನ್ಮ ಋಣಿ ಹರಸಿ ಎಂದು ಟ್ವೀಟ್ ಮಾಡುವ ಮೂಲಕವಾಗಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

JAGGESH 11

ನಟನಾಗಿ, ಹಾಸ್ಯನಟನಾಗಿ ಕನ್ನಡದ ಬೆಳ್ಳಿತೆರೆಯಲ್ಲಿ ಮಿನುಗಿದ ಜಗ್ಗೇಶ್ ಅದ್ಭುತ ಹಾಸ್ಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮದೇ ಆದ ಹಾವ-ಭಾವದಿಂದಾಗಿಯೇ ಕನ್ನಡ ಸಿನಿರಂಗದಲ್ಲಿ ಹಾಸ್ಯ ಚಕ್ರವರ್ತಿ ಎಂದು ಅಭಿಮಾನಿಗಳಿಂದ ಬಣ್ಣಿಸಿಕೊಂಡಿಸಿದ್ದಾರೆ. ತುಮಕೂರು ಜಿಲ್ಲೆಯ ತುರುವಕೆರೆ ತಾಲೂಕಿನ ಮಾಯಾಸಂದ್ರದವರಾದ ಜಗ್ಗೇಶ್ ಬಾಲ್ಯದ ನಂತರದ ದಿನಗಳನ್ನ ಬೆಂಗಳೂರಿನಲ್ಲಿಯೇ ಕಳೆದ್ರು. ಶ್ರೀರಾಂಪುರದಲ್ಲಿ ಭವಿಷ್ಯವನ್ನು ಅರಸುತ್ತಾ ನೆಲೆನಿಂತರು.

1980 ನವಂಬರ್ 17ಕ್ಕೆ ಸಿನಿರಂಗಕ್ಕೆ ನಾ ಬಂದು
ಇಂದಿಗೆ 2020 ನವಂಬರ್ 17ಕ್ಕೆ
40ವರ್ಷ.
ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ
ನಿರ್ದೇಶಕ ನಿರ್ಮಾಪಕ ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ,ಮಾಧ್ಯಮ
ಕನ್ನಡದ ಮನಸ್ಸುಗಳು!
ಅಪಮಾನಿಸಿದ ಸ್ನೇಹಕ್ಕೆ,ಗೆಲ್ಲುವೆ ಹೋಗು ಕರಿಯ ಎಂದ ಹರಸಿದ ಅಮ್ಮ,ಜೊತೆನಿಂತ ಪರಿಮಳ,ಕೋಮಲ್ ರಾಯರದಯೆಗೆ ಆಜನ್ಮ ಋಣಿ!
ಹರಸಿ???? pic.twitter.com/zAK5o2oVYd

— ನವರಸನಾಯಕ ಜಗ್ಗೇಶ್ (@Jaggesh2) November 17, 2020

ಜಗ್ಗೇಶ್‍ಗೆ ಬಣ್ಣದ ಲೋಕಕ್ಕೆ ಕಾಲಿಡಬೇಕೆಂಬ ಮಹದಾಸೆಯಿತ್ತು. ಈ ಸೆಳೆತವೇ ಜಗ್ಗೇಶ್ ಅವರನ್ನು ಬಣ್ಣದಲೋಕಕ್ಕೆ ಕರೆತಂತ್ತು. ಮೊದಲ ಬಾರಿಗೆ ಅನಂತನಾಗ್ ಮತ್ತು ಲಕ್ಷ್ಮೀ ಅಭಿನಯದ ‘ಇಬ್ಬನಿ ಕರಗಿತು’ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಜಗ್ಗೇಶ್ ತಮ್ಮ ಸಿನಿಯಾನವನ್ನು ಆರಂಭಿಸಿದರು. 1983ರಲ್ಲಿ ಮೂಡಿಬಂದ ‘ಇಬ್ಬನಿ ಕರಗಿತು’ ಚಿತ್ರ ಸಾಯಿಸುತೆ ಅವರ ಕಾದಂಬರಿಯಾಧಾರಿತ ಸಿನಿಮಾ. ಕೆ.ವಿ. ಲೋಕೇಶ್, ಸುಂದರ್ ಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿತಿ ಪೋಷಕ ನಟರಾಗಿ ಕಾಣಿಸಿಕೊಂಡರು. ಅಲ್ಲಿಂದ ಆರಂಭವಾದ ಜಗ್ಗೇಶ್ ಸಿನಿಯಾನ ಇದೀಗ 40 ವರ್ಷಗಳನ್ನೇ ಪೂರೈಸಿದೆ. ಸದ್ಯ ನವರಸ ನಾಯಕನಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.

TAGGED:ನವರಸ ನಾಯಕ ಜಗ್ಗೇಶ್ಪಬ್ಲಿಕ್ ಟಿವಿಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
5 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
6 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
9 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
19 hours ago

You Might Also Like

Temba Bavuma Aiden Markram
Cricket

ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಆಗಲು ಆಫ್ರಿಕಾಗೆ ಬೇಕಿದೆ ಕೇವಲ 69 ರನ್‌!

Public TV
By Public TV
3 hours ago
Vijayapura Rain
Districts

ವಿಜಯಪುರ | ಭಾರಿ ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

Public TV
By Public TV
3 hours ago
ಸಾಂದರ್ಭಿಕ ಚಿತ್ರ
Belgaum

ಬೆಳಗಾವಿ | ಧಾರಾಕಾರ ಮಳೆಗೆ ಕೊಚ್ಚಿಹೋದ ಆಟೋ – ಚಾಲಕ ದುರ್ಮರಣ

Public TV
By Public TV
4 hours ago
Leopard
Districts

ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ – ಡ್ರೋನ್ ಕ್ಯಾಮೆರಾದಲ್ಲಿ ಸೆರೆ

Public TV
By Public TV
4 hours ago
Hardhik Vibhuthi 2
Latest

ವಿಮಾನ ದುರಂತ – ನಿಶ್ಚಿತಾರ್ಥ ಮುಗಿಸಿ ಹೊರಟ ಜೋಡಿಯ ದಾರುಣ ಅಂತ್ಯ

Public TV
By Public TV
4 hours ago
Basavasagar dam
Districts

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?