ಬೆಂಗಳೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ ಚೆಕ್ ಪೋಸ್ಟ್ ನಲ್ಲಿ ಇಂದು ಸಾವಿರಾರು ವಾಹನಗಳು ರಾಜ್ಯಕ್ಕೆ ಎಂಟ್ರಿ ನೀಡಿವೆ. ತಮಿಳುನಾಡು, ಕೇರಳದಿಂದ ಈಗಾಗಲೇ ಅನೇಕ ಮಂದಿ ರಾಜ್ಯಕ್ಕೆ ಬಂದಿದ್ದು, ಮತ್ತೆ ಕೊರೊನಾ ಹೆಚ್ಚಾಗುವ ಭೀತಿ ಮತ್ತೆ ಶುರುವಾಗಿದ. ಇಂದು ಬೆಳಗ್ಗೆಯಿಂದ ಗಡಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.
ಚೆಕ್ ಪೋಸ್ಟ್ ನಲ್ಲಿ ಇಂದು ಬೆಳಗ್ಗೆ ಯಾವುದೇ ಪೊಲೀಸರು 
ಇದೀಗ ಯಾರೇ ರಾಜ್ಯಕ್ಕೆ ಬಂದರೂ ಸಹ ಬಿಗಿ ಬಂದೋಬಸ್ತ್ ಹಾಗು ತಪಾಸಣೆ ಮಾಡುತ್ತಿದ್ದು. ಜೊತೆಗೆ ತಪಾಸಣೆಗೆ ಮುಂದಾದ ಸಮಯದಲ್ಲಿ ಒಂದು ಕಿಲೋಮೀಟರ್ ಹೆಚ್ಚು ವಾಹನ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.


