Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ತೂಕ ಕಳೆದುಕೊಂಡ ರಣಧೀರ ನಟಿ

Public TV
Last updated: August 21, 2021 7:51 pm
Public TV
Share
3 Min Read
kushboo
SHARE

ಚೆನ್ನೈ: ರಣಧೀರ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ನಟಿ ಖುಷ್ಬೂ ಸುಂದರ್ ಅವರು ತೂಕವನ್ನು ಇಳಿಸಿಕೊಂಡಿರುವ ಮತ್ತೆ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

kushboo9

10 ಕಿಲೋ ತೂಕವನ್ನು ವರ್ಕೌಟ್ ಮೂಲಕವಾಗಿ ಇಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 10ಕೆಜಿ ತೂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದಾರೆ. ನಟಿ ಖುಷ್ಬೂ ಸುಂದರ್ ಅವರ ಸಣ್ಣಗಾಗಿ ಅಚ್ಚರಿ ಮೂಡಿಸಿದ್ದಾರೆ. ಇದೀಗ ಕಠಿಣ ಪರಿಶ್ರಮವು ಫಲಿತಾಂಶಗಳನ್ನು ನೀಡಿದಾಗ, ಸಂತೋಷವನ್ನು ವಿವರಿಸಲು ಸಾಧ್ಯವಿಲ್ಲ ಎಂದು ತೂಕ ಇಳಿಸಿಕೊಂಡ ನಂತರ ತೆಗೆಸಿರುವ ಕೆಲವು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೇಗೆ ಖುಷ್ಬೂ ಸುಂದರ್ ತೂಕ ಇಳಿಸಿಕೊಂಡರು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

When hard work yields results, the happiness cannot be explained. ❤❤ pic.twitter.com/x68fEjFBTg

— KhushbuSundar (@khushsundar) August 21, 2021

ಕಳೆದ ನವೆಂಬರ್‍ನಿಂದ ತನ್ನ ದೇಹದ ಕಡಿಮೆ ಮಾಡಲು ಕೆಲಸ ಮಾಡುತ್ತಿದ್ದೇನೆ. ಈ ವರ್ಷದ ಮೇ ತಿಂಗಳಿನಿಂದ ವ್ಯತ್ಯಾಸವನ್ನು ಕಾಣಲಾರಂಭಿಸಿದೆ. ನಾನು ಮೊದಲು ಕೆಲಸ ಮಾಡಲು ಪ್ರಾರಂಭಿಸಿದಾಗ, ನನಗೆ 93 ಕಿಲೋ ಇತ್ತು, ಈಗ ನನಗೆ 79 ಆಗಿದೆ ಮತ್ತು 69 ಆಗಲು ನಾನು ಇನ್ನೊಂದು 10 ಕಿಲೋ ಕಡಿಮೆ ಮಾಡಲು ಬಯಸುತ್ತೇನೆ ಎಂದು ಮಾಧ್ಯಮವೊಂದದಕ್ಕೆ ಖುಷ್ಬೂ ಅವರು ಹೇಳಿಕೆ ನೀಡಿದ್ದಾರೆ.

Don’t let anyone ever dull your sparkle!! ❤❤❤ pic.twitter.com/ArAqDJDuOA

— KhushbuSundar (@khushsundar) August 18, 2021

ರಣಧೀರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಖುಷ್ಬೂ ಸುಂದರ್ ಸರಿ ಸುಮಾರು 20ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಬಳುಕುವ ಬಳ್ಳಿಯಂತಿದ್ದ ದುಂಡು ಮುಖದ ನಟಿ ಖುಷ್ಬೂ ಮದುವೆ, ಮಕ್ಕಳಾದ ಮೇಲೆ ಸಹಜವಾಗಿಯೇ ದಪ್ಪಗಾಗಿದ್ದರು. ಸದ್ಯ ರಾಜಕೀಯ, ಚಿತ್ರರಂಗ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ನೆರೆಹಾನಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಲು ಸಿಎಂ ಸೂಚನೆ

kushboo2

ಖುಷ್ಬೂ ತೂಕ ಕಳೆದುಕೊಳ್ಳಲು ಲಾಕ್‍ಡೌನ್ ಕಾರಣವಂತೆ. ಹೌದು, ಲಾಕ್‍ಡೌನ್ ಸಮಯದಲ್ಲಿ 70 ದಿನಗಳ ಕಾಲ ಮನೆಯ ಎಲ್ಲ ಕೆಲಸವನ್ನು ತಾವೇ ಮಾಡಿದ್ದ ಖುಷ್ಬೂ ಸಹಜವಾಗಿ ತೂಕ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಖುಷ್ಬೂ ಯೋಗ ಕೂಡ ಮಾಡಿದ್ದರು. ಊಟ-ತಿಂಡಿ ಇಷ್ಟಪಡುತ್ತಿದ್ದ ಖುಷ್ಬೂ ಸ್ವಲ್ಪ ಸ್ವಲ್ಪವೇ ಆಹಾರ ಸೇವನೆಗೆ ಕಡಿವಾಣ ಹಾಕುತ್ತ ಬಂದಿದ್ದರು.

 

View this post on Instagram

 

A post shared by Kushboo Sundar (@khushsundar)

ಕೆಲವು ದಿನಗಳ ಹಿಂದೆ ಸೆಲ್ಫಿ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಅದರ ಜೊತೆಗೆ ಖುಷ್ಬೂ ನೋವಿನಲ್ಲಿ ನಗುವುದನ್ನು ಕಲಿಯಿರಿ. ಒಂದು ನಗು ಸೋಲು-ಗೆಲುವು, ಒಳ್ಳೆಯದು-ಕೆಟ್ಟದ್ದನ್ನು ಹಾದು ಹೋಗಲು ಸಹಾಯ ಮಾಡುತ್ತದೆ. ಆರೋಗ್ಯಕರ ಮನಸ್ಸು, ದೇಹ ಇದ್ದರೆ ಅದು ನೀವಾಗುತ್ತೀರಿ. ಖುಷಿಯಾಗಿ, ಆರೋಗ್ಯವಾಗಿರಿ ಎಂದು ಕಿವಿಮಾತು ಹೇಳಿದ್ದರು.

 

View this post on Instagram

 

A post shared by Kushboo Sundar (@khushsundar)

ಖುಷ್ಬೂ ಸಣ್ಣಗಾಗಿರುವುದಕ್ಕೆ ಹಲವರು ಅಚ್ಚರಿಗೊಂಡಿದ್ದರೆ, ಕೆಲವರು ಲಾಕ್‍ಡೌನ್ ಟೈಮ್‍ನಲ್ಲಿ ಇದೆಲ್ಲ ಬೇಕಿತ್ತಾ ಅಂತ ಕೂಡ ಪ್ರಶ್ನಿಸಿದ್ದಾರೆ. ಇದಕ್ಕೆ ಖುಷ್ಬೂ, ಟಾಯ್ಲೆಟ್ ಕ್ಲೀನಿಂಗ್, ಬಟ್ಟೆ ಒಗೆಯುವುದರಿಂದ ಹಿಡಿದು ಎಲ್ಲ ಕೆಲಸವನ್ನು ನಾನು ಮಾಡಿದ್ದೇನೆ, ಅದರ ಜೊತೆಗೆ ಯೋಗ, ವ್ಯಾಯಾಮ ಕೂಡ ಮಾಡಿದ್ದೇನೆ ಎಂದು ಖುಷ್ಬೂ ಸುಂದರ್ ಅವರು ಈ ಹಿಂದೆ ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

TAGGED:cinemasandalwoodಆರೋಗ್ಯಖುಷ್ಬೂ ಸುಂದರ್ಪಬ್ಲಿಕ್ ಟಿವಿಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Singer Mangli
ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!
4 hours ago
Katrina Kaif
ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ
12 hours ago
ZEE Kannada 2
ಹೊಸ ಅಧ್ಯಾಯಕ್ಕೆ ʻಜೀ ಕನ್ನಡʼ ಮುನ್ನುಡಿ…
1 day ago
Deepika padukone
ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಘೋಷಿಸಿದ ದೀಪಿಕಾ
1 day ago

You Might Also Like

HD Revanna
Districts

ಗಲಾಟೆಗೆ ಕೇಸ್ ಇಲ್ಲದೇ ರೌಡಿಶೀಟರ್ ಓಪನ್, ಕೊಲೆಗಳಿಗೆ ಅದೆಷ್ಟು ರೌಡಿಶೀಟರ್ ತೆರೆದಿದ್ದೀರಿ? – ರೇವಣ್ಣ ಕಿಡಿ

Public TV
By Public TV
8 minutes ago
ranya rao 2 1
Districts

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – DRI, ED ಬಳಿಕ ಈಗ IT ಎಂಟ್ರಿ

Public TV
By Public TV
45 minutes ago
RAJAPPA CHIKKAMAGALURU
Chikkamagaluru

ಚಿಕ್ಕಮಗಳೂರು | ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ವೀರ ಯೋಧನಿಗೆ ಸನ್ಮಾನ

Public TV
By Public TV
50 minutes ago
B.S Yediyurappa
Districts

ಈಶ್ವರಪ್ಪಗೆ ಶಾಲು ಹೊದಿಸಿ ಸನ್ಮಾನಿಸಿದ ಬಿಎಸ್‍ವೈ – ಹೆಗಲ ಮೇಲೆ ಕೈ ಹಾಕಿ ಮಾತಾಡಿದ ಕುಚಿಕುಗಳು!

Public TV
By Public TV
1 hour ago
Janardhana Reddy 2
Bellary

ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

Public TV
By Public TV
1 hour ago
Sunil Kumar
Bengaluru City

10 ವರ್ಷ ಸುಳ್ಳು ಜಾತಿಗಣತಿ ದತ್ತಾಂಶದ ಬಗ್ಗೆ ಹೇಳಿದ ಸಿಎಂ ರಾಜೀನಾಮೆ ಕೊಡಲಿ – ಸುನಿಲ್ ಕುಮಾರ್ ಒತ್ತಾಯ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?