Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ಸಾರ್ ಇನ್ನು 5 ವರ್ಷ ಟೈಂ ಇದೆ, ಮುಂದಿನ ಬಾರಿ ಮತ್ತೊಂದು ನಾಟಕವಾಡಿ: ಸಿಎಂಗೆ ನೆಟ್ಟಿಗರ ಕ್ಲಾಸ್

Public TV
Last updated: June 15, 2018 1:51 pm
Public TV
Share
2 Min Read
hd kumaraswamy
SHARE

ಬೆಂಗಳೂರು: ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಕ್ಕೆ ಜನ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ. ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸಿಗಬೇಕು ಎನ್ನುವ ಉದ್ದೇಶ ನನ್ನದು. ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಶುಕ್ರವಾರ ಬೆಳಗ್ಗೆ 9.45ಕ್ಕೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ. ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸಿಗಬೇಕು ಎನ್ನುವ ಉದ್ಧೇಶ ನನ್ನದು. ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇನೆ.#farmers #farmloanwaiver

— CM of Karnataka (@CMofKarnataka) June 15, 2018

ಈ ಟ್ವೀಟ್ ಪ್ರಕಟಗೊಂಡ ಬಳಿಕ ಟ್ವೀಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಆರಂಭದಲ್ಲಿ ಅಧಿಕಾರ ಸ್ವೀಕರಿಸಿದ 24 ಗಂಟೆಯ ಒಳಗಡೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಇನ್ನೂ ಘೋಷಣೆಯಾಗಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಗೋಪಿ ಬಿ.ಎನ್ ಎನ್ನುವವರು “ಸರ್ ಇನ್ನೂ ಐದು ವರ್ಷ ಟೈಮ್ ಇದೆ ಆರಾಮಾಗಿ ಸಾಲ ಮನ್ನಾ ಮಾಡಿ. ಮುಂದಿನ ಚುನಾವಣೆಯಲ್ಲಿ ಇನ್ನೊಂದು ನಾಟಕ ಮಾಡಿದರಾಯಿತು” ಎಂದು ಬರೆದು ಟಾಂಗ್ ನೀಡಿದ್ದಾರೆ.

ಮಾನ್ಯ @CMofKarnataka ಅವರೆ ರೈತರು‌ ಟ್ವಿಟರ್ ಬಳಕೆ ಮಾಡುತ್ತಾರೇನು? ನೀವು ಹೇಳು ಬೇಕಾಗಿದ್ದು ರೈತರ ಮುಂದೆ ಇಲ್ಲಿ ಅಲ್ಲಾ..ದಯವಿಟ್ಟು ರಾಜ್ಯದ ಪ್ರತಿ ರೈತರಿಗೆ ತಲುಪ ಹಾಗೇ ಹೇಳಿ..ಈ ಸಾಲ‌ ಮನ್ನಾ ಮಾಡುವ ಮೊದಲು ಹಳೆಯ ಸರ್ಕಾರದ ಸಾಲದ ಮೊತ್ತವನ್ನು ರೈತರು ಖಾತೆಗೆ ಹಾಕಿ.

— BS_Rudresh | ರುದ್ರೇಶ ???????? (@badiger_rudresh) June 15, 2018

“ಮಾನ್ಯ @ಸಿಎಂ ಆಫ್ ಕರ್ನಾಟಕ ಅವರೆ ರೈತರು ಟ್ವಿಟ್ಟರ್ ಬಳಕೆ ಮಾಡುತ್ತಾರೆಯೇ? ನೀವು ಹೇಳ ಬೇಕಾಗಿದ್ದು ರೈತರ ಮುಂದೆಯೇ ಹೊರತು ಇಲ್ಲಲ್ಲ. ದಯವಿಟ್ಟು ರಾಜ್ಯದ ಪ್ರತಿ ರೈತರಿಗೆ ತಲುಪುವ ಹಾಗೇ ಹೇಳಿ. ಅಲ್ಲದೇ ಈ ಸಾಲ ಮನ್ನಾ ಮಾಡುವ ಮೊದಲು ಹಳೇ ಸರ್ಕಾರದ ಮನ್ನಾ ಮಾಡಿರುವ ಸಾಲದ ಮೊತ್ತವನ್ನು ರೈತರ ಖಾತೆಗೆ ಹಾಕಿ ಎಂದು ಬಿಎಸ್ ರುದ್ರೇಶ್ ಟ್ವೀಟ್ ಮಾಡಿದ್ದಾರೆ.

ಏಪ್ರಿಲ್ 1 ಯಾವತ್ತೋ ಆಗಿ ಹೋಗಿದೆಯಲ್ಲ ಗುರು ಎಂದು ಜಗದೀಶ್ ಐತಳ್ ವ್ಯಂಗ್ಯವಾಡಿದ್ದಾರೆ.

https://twitter.com/GopiBN5/status/1007497143509241856

“ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ನೀವು ಕೇಳಿದ್ದ ಸಾಲ ಮನ್ನಾದ ಗಡುವನ್ನೇ ಮನ್ನಾ ಮಾಡಿಬಿಟ್ಟಿದ್ದಾರಲ್ಲ ಕುಮಾರಣ್ಣ. ಅದರ ಬಗ್ಗೆ ನೀವು ಏನಂತೀರಾ” ಎಂದು ಸುರೇಶ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿ ಅವರ ಕಾಲೆಳೆದ್ದಾರೆ.

ಕುಮಾರಣ್ಣ ಎಲ್ಲಿಯವರೆಗೆ ಬರೀ ಸಾಲಮನ್ನಾ ಮಾಡುತ್ತೀರಾ. ರೈತರೇ ಸರ್ಕಾರಕ್ಕೆ ಸಾಲ ಕೊಡುವಂತಹ ಯೋಜನೆಗಳನ್ನು ರೂಪಿಸಿ ಎಂದು ಎಂ.ಡಿ.ಮುಜೇಬ್ ವ್ಯಂಗ್ಯವಾಡಿದ್ದಾರೆ.

ಏಪ್ರಿಲ್ ೧ ಯಾವತ್ತೋ ಆಗ್ಹೋಯ್ತಲ್ಲಾ ಗುರೂ.
ಈಗೇನಿದ್ರೂ "ಬಾಬ್ಜೀ ಕಾ ಠುಳ್ಳೂ…" ????????????

— ಜಗದೀಶ ಐತಾಳ – JagadeeshaAithal ???????? (@JagadeeshAithal) June 15, 2018

ಕೊಟ್ಟ ಮಾತಿಗೆ ತಪ್ಪಬೇಡಿ, ಸಾಲ ಮನ್ನಾ ಮಾಡುವುದರಿಂದ ರೈತರು ಶ್ರೀಮಂತರಾಗುವುದಿಲ್ಲ. ನಿಮ್ಮ ಹೆಸರು ಹೇಳಿಕೊಂಡು ಸ್ವಲ್ಪ ನಿಟ್ಟುಸಿರು ಬಿಡುತ್ತಾರೆ. ಸಾಲ ಮನ್ನಾ ಮಾಡಲು ಯಾವುದೇ ಜಾತಿ ರಾಜಕಾರಣ ಬೇಡ. ಬಡವರು-ಶ್ರೀಮಂತರು ಅಂತಾ ಮುಖ ನೋಡಬೇಡಿ ಎಲ್ಲರಿಗೂ ಒಂದೇ ನ್ಯಾಯ ಸಿಗಲಿ. ಇದು ನನ್ನ ಕೋರಿಕೆ ಎಂದು ಶ್ರೀನಿವಾಸ್ ಮೂರ್ತಿ ಎಚ್.ಎಂ ಬರೆದಿದ್ದಾರೆ.

ಸ್ವಲ್ಪ ಕಾಯಿರಿ ಫ್ರೆಶ್ ಎಲೆಕ್ಷನ್ ಬರುತ್ತದೆ ಎಂದು ಸುನೀಲ್ ಎಂಬವರು ಬರೆದು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

TAGGED:chief ministerDebt Waiverhd kumaraswamyPublic TVtwitterಟ್ವೀಟ್ಟರ್ಪಬ್ಲಿಕ್ ಟಿವಿಮುಖ್ಯಮಂತ್ರಿ ಕುಮಾರಸ್ವಾಮಿಸಾಲ ಮನ್ನಾ
Share This Article
Facebook Whatsapp Whatsapp Telegram

Cinema news

balaramana dinagalu
ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಬಲರಾಮನ ದಿನಗಳು
Cinema Latest South cinema Top Stories
ashwini gowda
ʻನನ್ ತಲೇಲಿ ಬುದ್ಧಿ ಇಲ್ಲ’ ಹೇಳಲು ಅಶ್ವಿನಿ ಒಪ್ಪಲ್ಲ!
Cinema Latest TV Shows
Bigg Boss
ಗಿಲ್ಲಿ ಜೊತೆ ಕಿರಿಕ್ ಮಾಡ್ಕೊಂಡ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು
Cinema Latest Sandalwood Top Stories
Sathish Ninasam 2
ʻಏಳೋ ಏಳೋ ಮಾದೇವʼ ಸಾಂಗ್ – ಸತೀಶ್ ನೀನಾಸಂ ಸೂಪರ್
Cinema Latest Sandalwood

You Might Also Like

Hong Kong Buildings Fire
Latest

ಹಾಂಕಾಂಗ್ ಏಳು ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅವಘಡ; 13 ಸಾವು

Public TV
By Public TV
38 seconds ago
modi stadium ahmedabad
Latest

ಅಹಮದಾಬಾದ್‌ನಲ್ಲಿ 2030ರ ಕಾಮನ್‌ವೆಲ್ತ್‌ ಗೇಮ್ಸ್‌ – ಈಗ ಅಧಿಕೃತ ಘೋಷಣೆ

Public TV
By Public TV
5 minutes ago
karnataka high court
Court

KSCA ಚುನಾವಣೆ |ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪಟ್ಟಿ ನಾಳೆಯವರೆಗೆ ಪ್ರಕಟಿಸುವಂತಿಲ್ಲ: ಹೈಕೋರ್ಟ್‌

Public TV
By Public TV
36 minutes ago
cyclone montha rain weather Coast beach
Latest

ಬರ್ತಿದೆ `ಸೆನ್ಯಾರ್’ ಚಂಡಮಾರುತ – ತಮಿಳುನಾಡು, ಕೇರಳ ಸೇರಿ ಕೆಲ ರಾಜ್ಯಗಳಿಗೆ ಮಳೆ ಮುನ್ನೆಚ್ಚರಿಕೆ: IMD

Public TV
By Public TV
43 minutes ago
fraud case accused
Crime

ಇನ್‌ಸ್ಟಾದಲ್ಲಿ ಡಾಕ್ಟರ್‌ ಆಗೋ ಹುಡುಗಿ ಪರಿಚಯ – ಪ್ರೀತಿ, ಮದುವೆ ಹೆಸರಲ್ಲಿ ಅರ್ಧ ಕೆಜಿ ಚಿನ್ನಕ್ಕೆ ಕನ್ನ ಹಾಕಿದ್ದ ಆರೋಪಿ ಅರೆಸ್ಟ್‌

Public TV
By Public TV
43 minutes ago
Pan Masala baron Kamal Kishor Chaurasia Daughter In Law
Crime

ಪಾನ್‌ ಮಸಾಲಾ ಉದ್ಯಮಿಯ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?