ಬಹುಭಾಷಾ ನಟ ಸಯಾಜಿ ಶಿಂಧೆ (Sayaji Shinde) ತೀವ್ರ ಎದೆಯ ನೋವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಸಯಾಜಿರನ್ನು ದಾಖಲಿಸಿದ್ದಾರೆ. ನಟನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:‘ಕರಿಮಣಿ ಮಾಲೀಕ ನೀನಲ್ಲ’ ಹೆಸರಲ್ಲಿ ಸಿನಿಮಾ: ಚಂದ್ರು ಓಬಯ್ಯ ನಿರ್ದೇಶನ

ನಟ ಸಯಾಜಿ ಶಿಂಧೆ ಅವರು ಬಹುಭಾಷಾ ನಟನಾಗಿ ಸೈ ಎನಿಸಿಕೊಂಡಿದ್ದಾರೆ. ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದ ಶಕ್ತಿ ಸಿನಿಮಾದಲ್ಲಿ ಮಾಲಾಶ್ರೀಗೆ ವಿಲನ್ ಆಗಿ ಅಬ್ಬರಿಸಿದ್ದರು. ವೀರಕನ್ನಡಿಗ ಚಿತ್ರದಲ್ಲಿಯೂ ವಿಲನ್ ಆಗಿ ನಟಿಸಿದ್ದರು.

