Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಮಗಳನ್ನು ಹಿಂಬಾಲಿಸಿದ ಮಾಜಿ ಪ್ರೇಮಿಯನ್ನು ಕೊಂದು ಹೂತು ಹಾಕಿದ ತಾಯಿ

Public TV
Last updated: March 7, 2020 5:52 pm
Public TV
Share
2 Min Read
Love break
SHARE

ಲಕ್ನೋ: ಮಗಳನ್ನು ಹಿಂಬಾಲಿಸುತ್ತಿದ್ದ ಆಕೆಯ ಮಾಜಿ ಪ್ರೇಮಿಯನ್ನು ತಾಯಿಯೊಬ್ಬಳು ಮಗನ ಸಹಾಯದಿಂದ ಕತ್ತು ಹಿಸುಕಿ ಕೊಂದು ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಆಶಿಶ್ ಶರ್ಮಾ (45) ಎಂದು ಗುರುತಿಸಲಾಗಿದೆ. ತನ್ನನ್ನು ಬಿಟ್ಟು ಹೋಗಿ ಬೇರೆಯವರನ್ನು ಮದುವೆಯಾದರು ತನ್ನ ಮಾಜಿ ಪ್ರಿಯತಮೆಯನ್ನು ಮರೆಯದ ಆಶಿಶ್ ಅವಳ ಹಿಂದೆ ಸುತ್ತುತ್ತಿದ್ದ. ಇದರಿಂದ ಕೋಪಗೊಂಡ ಪ್ರಿಯತಮೆ ತಾಯಿ ಆತನನ್ನು ಕೊಂದು ತಮ್ಮ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾಳೆ.

the flip side of love

ಆಶಿಶ್ ಫೆಬ್ರವರಿ 29 ರಂದು ಕಾಣೆಯಾಗಿದ್ದನು. ಆತನ ಶವ ಬರೇಲಿ ಜಿಲ್ಲೆಯ ನಕಾಟಿಯಾ ಎಂಬ ಪ್ರದೇಶದಲ್ಲಿರುವ ಒಂದು ಮನೆಯ ಹಿತ್ತಲಿನಲ್ಲಿ ಹೂತು ಹಾಕಲಾಗಿತ್ತು. ಈ ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರಿಗೆ, ಆತನ ಮಾಜಿ ಪ್ರಿಯತಮೆಯ ಅಮ್ಮ ಮತ್ತು ಸಹೋದರ ಸೇರಿ ಕತ್ತು ಹಿಸುಕಿ ಕೊಂದು ನಂತರ ಅವರ ಮನೆಯ ಹಿತ್ತಲಿನಲ್ಲೇ ಹೂತು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಿಯತಮೆಯ ನಂಬರ್ ಗಾಗಿ ಪ್ರಾಣ ಬಿಟ್ಟ
ಆಶಿಶ್ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಅವರ ಮಧ್ಯೆ ಜಗಳವಾಗಿ ಆಕೆ ಆಶಿಶ್ ಅನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದಳು. ಆದರೂ ಆಕೆಯ ಮೇಲೆ ಮೋಹವನ್ನು ಬಿಡದ ಆಶಿಶ್ ಯಾವಾಗಲೂ ಆಕೆಯ ಹಿಂದೆ ಹೋಗುತ್ತಿದ್ದ. ಆಶಿಶ್‍ನ ಕಾಟ ಸಹಿಸಲಾರದೆ ಪ್ರಿಯತಮೆಯ ಕುಟುಂಬದವರು ಮನೆಯನ್ನು ಬದಲಿಸಿದ್ದರೂ ಆ ಮನೆಯನ್ನು ಕಂಡುಹಿಡಿದ ಆಶಿಶ್ ಮತ್ತೆ ಹಿಂದೆ ಬಿದ್ದಿದ್ದ.

Police Jeep 1 1

ಈ ನಡುವೆ ಫೆಬ್ರವರಿ 29 ರಂದು ಯುವತಿಯ ಬಳಿ ಬಂದ ಆಶಿಶ್ ನೀನು ಹೊಸ ಫೋನ್ ನಂಬರ್ ಬಳಸುತ್ತಿರುವುದು ನನಗೆ ಗೊತ್ತು. ಆ ನಂಬರ್ ಅನ್ನು ನನಗೆ ಕೊಡು ಎಂದು ಪೀಡಿಸುತ್ತಿದ್ದ. ಈ ವೇಳೆ ಅಲ್ಲಿಗೆ ಯುವತಿಯ ಅಮ್ಮ ಮತ್ತು ಸಹೋದರ ಬಂದಿದ್ದಾರೆ. ಆಗ ಆಶಿಶ್ ಮತ್ತು ಆಕೆಯ ತಾಯಿ ಜಗಳಕ್ಕೆ ಬಿದ್ದಿದ್ದಾರೆ. ಈ ಗಲಾಟೆಯಲ್ಲಿ ಆಶಿಶ್ ಪ್ರಿಯತಮೆಯ ತಾಯಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆಯ ತಾಯಿ ಮತ್ತು ಸಹೋದರ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ತಮ್ಮ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾರೆ.

arrest 5

ಪೊಲೀಸರು ಈಗ ಆರೋಪಿಗಳಾದ ತಾಯಿ ಮತ್ತು ಸಹೋದರನನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಅವರು ನಾವು ಬೇಕು ಎಂದು ಕೊಲೆ ಮಾಡಲಿಲ್ಲ. ಆತ ನಮ್ಮನ್ನು ಕೊಲ್ಲಲು ಬಂದ ಹಾಗಾಗಿ ನಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಆತನನ್ನು ಕೊಲೆ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬರೇಲಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

TAGGED:arrestbrotherFormer LovermotherpolicePublic TVuttar pradeshಅರೆಸ್ಟ್ಉತ್ತರ ಪ್ರದೇಶತಾಯಿಪಬ್ಲಿಕ್ ಟಿವಿಪೊಲೀಸ್ಮಾಜಿ ಲವರ್ಸಹೋದರ
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
2 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
2 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
3 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
4 hours ago

You Might Also Like

Ahmedabad Plane Crash
Latest

ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ

Public TV
By Public TV
16 minutes ago
Vijay Rupani 3
Latest

ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿದ್ದರು ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ

Public TV
By Public TV
21 minutes ago
Rain Landslide Udupi
Districts

ಉಡುಪಿ | ಭಾರೀ ಮಳೆಗೆ ರೈಲ್ವೇ ಸೇತುವೆ ಬಳಿಯೇ ಭೂಕುಸಿತ

Public TV
By Public TV
25 minutes ago
Yadhuveer Wodeyar
Districts

ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ: ಯದುವೀರ್ ಒಡೆಯರ್

Public TV
By Public TV
53 minutes ago
r ashok
Districts

ಸಿಎಂಗೆ ಮಾನಸಿಕ ಸ್ಥಿತಿ ಸರಿ ಇಲ್ಲ: ಅಶೋಕ್

Public TV
By Public TV
2 hours ago
01 7
Big Bulletin

ಬಿಗ್‌ ಬುಲೆಟಿನ್‌ 11 June 2025 ಭಾಗ-1

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?