ಸರಿಯಾಗಿ ಕಲ್ತಿಲ್ಲ ಅಂತ ಡಸ್ಟರ್ ನಿಂದ ವಿದ್ಯಾರ್ಥಿ ತಲೆ ಓಪನ್ ಮಾಡಿದ ಶಿಕ್ಷಕ!

Public TV
0 Min Read
TEACHER HALLE COLLAGE

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದ ತಿಂಡ್ಲು ಬಳಿ ಇರುವ ನಾರಾಯಣ ಈ ಟೆಕ್ನಿಕೊ ಶಾಲೆಯಲ್ಲಿ ನಡೆದಿದೆ.

ವೆಂಕಟೇಶ್ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಗಣಿತ ಶಿಕ್ಷಕ. ಸರಿಯಾಗಿ ಕಲಿತ್ತಿಲ್ಲ ಎಂದು ವೆಂಕಟೇಶ್ ಡಸ್ಟರ್ ನಿಂದ ವಿದ್ಯಾರ್ಥಿ ತಲೆ ಓಪನ್ ಮಾಡಿದ್ದು, ಕ್ಲಾಸ್ ರೂಂನಲ್ಲಿ ಹಾಕಲಾಗಿರೋ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

TEACHER HALLE 3

ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡಿಸಿ ಪೋಷಕರಿಂದ ಶಾಲೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಶಿಕ್ಷಕ ವೆಂಕಟೇಶ್ ವಿರುದ್ಧ ವಿದ್ಯಾರ್ಥಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *