ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಪ್ರಕಟವಾದ ಸುದ್ದಿಯನ್ನು ರಮ್ಯಾ ಟ್ವೀಟ್ ಮಾಡಿದ್ದನ್ನು ಕನ್ನಡಿಗರು ಖಂಡಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆನ್ಲೈನ್ ತಾಣವೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು, ರಮ್ಯಾ ಅವರು ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಾಕಿ “Loud and clear #GobackModi “ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಅನ್ನು ಕನ್ನಡಿಗರು ಖಂಡಿಸಿದ್ದು, ಕನ್ನಡ ದ್ರೋಹಿ ರಮ್ಯಾ ಅವರಿಗೆ ಧಿಕ್ಕಾರ ಎಂದು ಬರೆದು ಟೀಕಿಸಿದ್ದಾರೆ. ನಿಮ್ಮ ಟ್ವೀಟ್ ನಿಂದಾಗಿ ಕಾಂಗ್ರೆಸ್ಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ಆಗ್ರಹ ಇರುವುದು ಗೊತ್ತಾಯಿತು ಎಂದು ಬರೆದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ನಿಮ್ಮ ಈ ಟ್ಟೀಟ್ ಇಂದನೇ ತಿಳಿಯಿತು, ಕಾಂಗ್ರೆಸ್ ನವರಿಗೆ CWMB ರಚನೆಯಾಗಬೇಕು ಅಂತ.
ತಮಿಳುನಾಡಿನ ಪರವಾಗಿ ನಿಂತ @divyaspandana . ಕಾಂಗ್ರೆಸ್ ನಿಂದ ಕರ್ನಾಟಕಕ್ಕೆ ದ್ರೋಹ. @bjparvind @CTRavi_BJP @girishalva @siddarthpaim @BJP4Karnataka
— Dharmaraju SL (@DharmaSL) April 12, 2018
ಕನ್ನಡ ದ್ರೊಹಿ ರಮ್ಯಾ ಗೆ ಧಿಕ್ಕಾರ.. #CauveryProtests #Cauvery
— Accidental clerk (@accidental_cmo) April 12, 2018
ರಮ್ಯಾರವರೆ ನಿಮ್ಮ ತಲೆಲಿ ಬುದ್ಧಿಯಿದೆಯೆ ?
ಕಾವೇರಿ ವಿಚಾರಕ್ಕೆ ನೀವು ತಮಿಳುನಾಡಿನ ಲಾಭದ ರಾಜಕಾರಣಿಗಳಿಗೆ ಬೆಂಬಲ ನೀಡುತ್ತಿರುವುದು ದುರದೆಷ್ಟಕರ.
ನಿಮ್ಮ ಕನ್ನಡವಿರೋಧಿ ನೀತಿಗೆ ಕರ್ನಾಟಕದ ಜನ ಚುನಾವಣೆಯಲ್ಲಿ ಉತ್ತರಕೊಡುವೆವು. ನಾನು ಕರ್ನಾಟಕದ ತಮಿಳಿಗ ನನಗಿರುವ ಕನ್ನಡ ಪ್ರೇಮ ನಿಮಗಿಲ್ಲ.
— Subhash Tiptur (@subhashtiptur) April 12, 2018
TN is protesting for constituting CMB…wht r u trying to do by putting ths tweet ? Pls thk twice before you act @INCKarnataka @siddaramaiah @krishnabgowda high time for u people relook into @divyaspandana role
— Puneeth Gowda | ಪುನೀತ್ ಗೌಡ | (@Puneethbs_Gowda) April 12, 2018
https://twitter.com/paivijay/status/984331150633021441