3 weeks ago
-ಖಾಸಗಿ ಫೋಟೋ ತೋರ್ಸಿ ಬ್ಲ್ಯಾಕ್ಮೇಲ್ -ಲವ್, ಸೆಕ್ಸ್, ದೋಖಾ ಪ್ರಕರಣ -ದೂರವಾದ್ರೆ ಕೊರಿಯರ್ನಲ್ಲಿ ಕಾಂಡೋಮ್ ಕಳಿಸ್ತಾನೆ ಬೆಂಗಳೂರು: ಫೇಸ್ಬುಕ್ನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಮೋಸ ಮಾಡುತ್ತಿದ್ದ ಕಾಮುಕನ ವಿರುದ್ಧ ನಗರದ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತೆ ಯುವತಿ ಈ ಸಂಬಂಧ ಮಾನವ ಹಕ್ಕು ಆಯೋಗ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೇವನಹಳ್ಳಿ ಬಳಿಯ ವಿಜಯಪುರದ ನಿವಾಸಿ ಕೇಶವ್ ಫೇಸ್ಬುಕ್ ಮೂಲಕ ವಂಚನೆ […]
4 weeks ago
ಪಾಟ್ನಾ: ಟ್ರಕ್ನಿಂದ ಡೀಸೆಲ್ ಕದ್ದ ಯುವಕನನ್ನು ಚಾಲಕರು ಹಾಗೂ ಗ್ರಾಮಸ್ಥರು ಹೊಡೆದು, ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾದ ಫತುಹಾದ ನಾಯಕಾ ರಸ್ತೆಯ ಬಿಹ್ತಾ ಸರ್ಮೇರಾ ಫೋರ್ ಲೇನ್ನಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಆದರೆ ಕೊಲೆಯಾದ ಯುವಕನ ಗುರುತು ಪತ್ತೆಯಾಗಿಲ್ಲ. ಅದೃಷ್ಟವಶಾತ್ ಮತ್ತೊಬ್ಬ ಯುವಕ ಗುಂಪಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಫತುಹಾದ ನಾಯಕಾ...
2 months ago
ಮಂಗಳೂರು: ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದು ತಿಳುವಳಿಕೆ ಹೇಳಿದ ಯುವಕನನ್ನು ಗುಂಪೊಂದು ಅಟ್ಟಾಡಿಸಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಫೋರಂ ಫಿಜಾ ಮಾಲ್ನಲ್ಲಿ ಘಟನೆ ನಡೆದಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ...
3 months ago
ರಾಯಚೂರು: ಆನ್ಲೈನ್ ಆ್ಯಪ್ ಓಎಲ್ಎಕ್ಸ್ ನಲ್ಲಿ ಹೋಂಡಾ ಆ್ಯಕ್ಟಿವಾ ಖರೀದಿಸಲು ಹೋಗಿ ರಾಯಚೂರಿನ ಯುವಕ ಮೋಸಹೋಗಿದ್ದಾರೆ. ಯುವಕ ವಿಜಯ್ರಾಜ್ ಮೇದಾ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಲು ಓಎಲ್ಎಕ್ಸ್ ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಬೆಂಗಳೂರಿನ ವಿಕಾಸ್ ಪಾಟೀಲ್ ಎಂಬ ಹೆಸರಿನಲ್ಲಿ...
3 months ago
ರಾಯಚೂರು: ಪೊಲೀಸ್ ವಶದಲ್ಲಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಗಬ್ಬೂರು ಗ್ರಾಮದ ನಿವಾಸಿ ಶಿವಕುಮಾರ (23) ಮೃತ ಯುವಕ. ಶಿವಕುಮಾರನನ್ನು ಪಿಎಸ್ಐ ಮುದುರಂಗಪ್ಪ ಅವರ ಥಳಿಸಿದ್ದಾರೆ. ಹೀಗಾಗಿ ಯುವಕ ಮೃತಪಟ್ಟಿದ್ದಾನೆ ಎಂದು ಶಿವಕುಮಾರ...
3 months ago
ದಾವಣಗೆರೆ: ಯುವತಿಯನ್ನು ಚುಡಾಯಿಸುತ್ತಿದ್ದ ಸ್ಥಳೀಯರು ಗೂಸಾ ಕೊಟ್ಟ ಘಟನೆ ನಗರದ ಜಯದೇವ ವೃತ್ತದ ಬಳಿ ಮಂಗಳವಾರ ನಡೆದಿದೆ. ದಾವಣಗೆರೆ ನಿವಾಸಿ ಪ್ರಶಾಂತ್ ಯುವತಿಯನ್ನು ಚುಡಾಯಿಸಿದ ಯುವಕ. ಪ್ರಶಾಂತ್ ಕೋರಿಯರ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವತಿ ಕೂಡ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಶಾಂತ್...
4 months ago
ಚಂಡೀಗಢ: ಯುವಕನೋರ್ವ ಗೆಳತಿಯ ಮೇಲೆ ಶಂಕೆ ವ್ಯಕ್ತಪಡಿಸಿ ರಾತ್ರೋರಾತ್ರಿ ಮನೆಗೆ ನುಗ್ಗಿ ಪ್ರಿಯತಮೆ ಮತ್ತು ಆಕೆಯ ಸೋದರಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದನು. ಇದೀಗ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂಡೀಗಢನ ಸೆಕ್ಟರ್ 22ರಲ್ಲಿ ಆಗಸ್ಟ್ 14ರ ರಾತ್ರಿ ಡಬಲ್ ಮರ್ಡರ್ ನಡೆದಿತ್ತು....
5 months ago
– ಮಗನನ್ನು ಕರೆತರಲು ಬಂದಿದ್ದ ಅಪ್ಪನನ್ನೂ ಕಟ್ಟಿ ಹಾಕಿದ ಗ್ರಾಮಸ್ಥರು ಲಕ್ನೋ: ಗೆಳತಿಯನ್ನು ಭೇಟಿಯಾಗಲು ಆಕೆಯ ಊರಿಗೆ ಹೋಗಿದ್ದ ಯುವಕನಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೇಜಾ ಗ್ರಾಮದ ಪವಣ್ ಹಲ್ಲೆಗೆ ಒಳಗಾದ ಯುವಕ. ಈ ಘಟನೆಯಲ್ಲಿ...