ಕರ್ನಾಟಕದಲ್ಲಿ ಮಳೆಗಾಲ ಮುಗಿದು ಚಳಿಗಾಲ ಆವರಿಸಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದತ್ತ ಶೀತಗಾಳಿ ಬೀಸತೊಡಗಿದ್ದು, ಬೆಂಗಳೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲೂ ದಾಖಲೆಯ ಚಳಿ ಉಂಟಾಗಿದೆ. ವರ್ಷಾಂತ್ಯಕ್ಕೆ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-14
ಮಂಗಳೂರು: 31-22
ಶಿವಮೊಗ್ಗ: 32-17
ಬೆಳಗಾವಿ: 31-17
ಮೈಸೂರು: 30-15
ಮಂಡ್ಯ: 30-15
ರಾಮನಗರ:
ಮಡಿಕೇರಿ: 29-13
ಹಾಸನ: 30-15
ಚಾಮರಾಜನಗರ: 30-16
ಚಿಕ್ಕಬಳ್ಳಾಪುರ: 27-13
ಕೋಲಾರ: 28-14
ತುಮಕೂರು: 29-14
ಉಡುಪಿ: 32-22
ಕಾರವಾರ: 31-22
ಚಿಕ್ಕಮಗಳೂರು: 29-14
ದಾವಣಗೆರೆ: 32-17
ಚಿತ್ರದುರ್ಗ: 30-16
ಹಾವೇರಿ: 32-17
ಬಳ್ಳಾರಿ: 32-17
ಗದಗ: 32-17
ಕೊಪ್ಪಳ: 31-18
ರಾಯಚೂರು: 32-18
ಯಾದಗಿರಿ: 32-18
ವಿಜಯಪುರ: 28-14
ಬೀದರ್: 30-17
ಕಲಬುರಗಿ: 32-17
ಬಾಗಲಕೋಟೆ: 32-17