ರಾಜ್ಯದ ಹವಾಮಾನ ವರದಿ: 18-10-2021

Public TV
1 Min Read
Karnataka weather report

ರಬ್ಬಿ ಸಮುದ್ರದ ಮೇಲ್ಮೈನಲ್ಲಿರುವ ಸುಳಿಗಾಳಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 1 ವಾರದಿಂದ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾಯ್ತು. ಈಗ ಆಂಧ್ರದ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ. ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.

RAIN 3 3
ಅ.18 ರವರೆಗೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 27-19
ಮಂಗಳೂರು: 29-24
ಶಿವಮೊಗ್ಗ: 28-20
ಬೆಳಗಾವಿ: 29-19
ಮೈಸೂರು: 28-19

bengaluru weather

ಮಂಡ್ಯ: 29-19
ರಾಮನಗರ: 29-20
ಮಡಿಕೇರಿ: 23-16
ಹಾಸನ: 27-18
ಚಾಮರಾಜನಗರ: 28-10

BNG RAIN 5

ಚಿಕ್ಕಬಳ್ಳಾಪುರ: 26-18
ಕೋಲಾರ: 28-20
ತುಮಕೂರು: 28-19
ಉಡುಪಿ: 30-24
ಕಾರವಾರ: 31-26

RAIN 2 3

ಚಿಕ್ಕಮಗಳೂರು: 26-17
ದಾವಣಗೆರೆ: 29-21
ಚಿತ್ರದುರ್ಗ: 29-20
ಹಾವೇರಿ: 31-20
ಬಳ್ಳಾರಿ: 33-23

BNG RAIN 6

ಗದಗ: 32-20
ಕೊಪ್ಪಳ: 33-22
ರಾಯಚೂರು: 33-23
ಯಾದಗಿರಿ: 33-23

Weather Cloud 2

ವಿಜಯಪುರ: 33-23
ಬೀದರ್: 29-21
ಕಲಬುರಗಿ: 32-22
ಬಾಗಲಕೋಟೆ: 33-21

Share This Article
Leave a Comment

Leave a Reply

Your email address will not be published. Required fields are marked *