ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ, ಕಾರಾವಾರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 26-17
ಮಂಗಳೂರು: 33-24
ಶಿವಮೊಗ್ಗ: 30-18
ಬೆಳಗಾವಿ: 29-18
ಮೈಸೂರು: 28-18
ಮಂಡ್ಯ: 26-17
ರಾಮನಗರ: 28-18
ಮಡಿಕೇರಿ: 26-15
ಹಾಸನ: 26-17
ಚಾಮರಾಜನಗರ: 27-18
ಚಿಕ್ಕಬಳ್ಳಾಪುರ: 24-14
ಕೋಲಾರ: 25-16
ತುಮಕೂರು: 27-17
ಉಡುಪಿ: 32-24
ಕಾರವಾರ: 32-25
ಚಿಕ್ಕಮಗಳೂರು: 26-16
ದಾವಣಗೆರೆ: 29-18
ಚಿತ್ರದುರ್ಗ: 27-17
ಹಾವೇರಿ: 30-18
ಬಳ್ಳಾರಿ: 29-19
ಗದಗ: 28-18
ಕೊಪ್ಪಳ: 28-19
ರಾಯಚೂರು: 29-18
ಯಾದಗಿರಿ: 29-18
ವಿಜಯಪುರ: 25-16
ಬೀದರ್: 27-16
ಕಲಬುರಗಿ: 29-17
ಬಾಗಲಕೋಟೆ: 30-18